ಕುಂಭ ರಾಶಿ ಆಗಸ್ಟ್ 2022 ಕುಂಭ ರಾಶಿಯ ಭವಿಷ್ಯ

0 13

ಕುಂಭ ರಾಶಿ ಆಗಸ್ಟ್ 2022 ಕುಂಭ ರಾಶಿಯ ಭವಿಷ್ಯ

ಸ್ನೇಹಿತರೆ ರಾಶಿ ಚಕ್ರದ 11ನೇ ಜ್ಯೋತಿಷ್ಯ ಚಿನ್ನೆ ಇದು ದರಿಷ್ಟ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಶತಾದಿಶ ನಕ್ಷತ್ರದ ನಾಲಕ್ಕು ಪಾದಗಳು ಪೂರಭದ್ರದ ನಕ್ಷತ್ರದ ಒಂದು ಎರಡು ಮತ್ತು ಮೂರು ಪಾದದ ಅಡಿಯಲ್ಲಿ ಜನಿಸಿದವರು, ಕುಂಭ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ ಕುಟುಂಬ ಮತ್ತು ಸಂಬಂಧ ತಿಂಗಳ ಆರಂಭದಲ್ಲಿ ಗ್ರಹಗಳ ನಕರಾತ್ಮಕ ಕಥೆಯು ನಿಮ್ಮ ಕುಟುಂಬ ಜೀವನದಲ್ಲಿ ಸ್ವಲ್ಪ ತೊಂದರೆಯನ್ನು, ತರಬಹುದು ಕುಟುಂಬದೊಂದಿಗೆ ನಿಮ್ಮ ಸಂಬಂಧವನ್ನು ಸದೃಢವಾಗಿರಿಸಿ ಪ್ರಯತ್ನಿಸಿ ಕುಟುಂಬಗಳ ಅಗತ್ಯತೆಗಳನ್ನು ಸಹ ನೋಡಿಕೊಳ್ಳಬೇಕು ದಿನ ಕಳೆದಂತೆ ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ,

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನೀವು ಮನೆಯ ಸದಸ್ಯರೊಂದಿಗೆ ಜಗಳವಾಡುತ್ತಿದ್ದರೆ ನೀವು ವಿಷಯವನ್ನು ಶಾಂತಿಯಿಂದ ಬಗೆಹರಿಸಲು ಪ್ರಯತ್ನಿಸಬೇಕು ಕೋಪ ಮತ್ತು ಅಹಂಕಾರವನ್ನು ಮಾತನ್ನು ಹೆಚ್ಚಿಸುತ್ತದೆ ನಿಮ್ಮ ವಿಮಂದ್ರ ಸ್ವಭಾವವು ಸಂಬಂಧವನ್ನು ಬಲಪಡಿಸುತ್ತದೆ ಮೂರನೇ ವಾರದ ನಂತರ ವಿಶೇಷವಾಗಿ ಪೋಷಕರು ನಿಮ್ಮೊಂದಿಗೆ ತುಂಬ ಸಂತೋಷವಾಗಿ, ಇರುತ್ತಾರೆ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರಿಯತಮೆಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಆರೋಗ್ಯ ಈ ತಿಂಗಳು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಸಮಯವನ್ನು ನೀಡುವುದು ನಿಮ್ಮ ಆದ್ಯತೆಯಾಗಿರುತ್ತದೆ,

ಆದರೆ ಕಾರ್ಯ ನಿರತಾ ವೇಳ ಪಟ್ಟಿಯಿಂದಾಗಿ ಆಹಾರ ಮತ್ತು ವ್ಯಾಯಾಮಕ್ಕೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ, ಇದರ ಪ್ರತಿಕೂಲ ಫಲಿತಾಂಶಗಳು ನಿಮ್ಮ ಆರೋಗ್ಯ ವಿಷಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ, ನೀವು ತಿಂಗಳ ಎರಡನೇ ವಾರದಲ್ಲಿ ಆರೋಗ್ಯದ ವಿಷಯಗಳಲ್ಲಿ ಉತ್ತಮವಾದ ಹಿಡಿತವನ್ನು ಮರಳಿ ಪಡೆಯುತ್ತೀರಿ ತಿಂಗಳ ಕೊನೆಯ ವಾರ ಅನುಕೂಲಕರವಾಗಿರುತ್ತದೆ,

ವಿಶೇಷವಾಗಿ ಅಧಿಕಾರ ಮತ್ತು ಹೃದಯ ಸಂಬಂಧಿತ ಯಾವುದೇ ಕಾಯಿಲೆ ಇದ್ದರೆ ಎಚ್ಚರವಾಗಿರಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಶಿಕ್ಷಣ ನಿನ್ನ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು. ಉತ್ತಮಗೊಳಿಸಲು ಈ ತಿಂಗಳು ನೀವು ಮೊದಲಿಗಿಂತ ಹೆಚ್ಚು ನೀವು ಸಕ್ರಿಯರಾಗಿರಬೇಕು ತಿಂಗಳ ಮೊದಲ ಹಂತದಲ್ಲಿ ಸ್ವಲ್ಪ ಯಶಸ್ಸನ್ನು ಕಂಡು ನಿಮಗೆ ಸಂತೋಷವಾಗುತ್ತದೆ

ಆದರೆ ಅದನ್ನು ಸಾಧಿಸಲು ಕಠಿಣ ಪರಿಶ್ರಮ ಅಗತ್ಯವಿದೆ ಎರಡನೇ ವಾರದ ನಂತರ ಅಧ್ಯಯನದ ದೃಷ್ಟಿಯಿಂದ ಸ್ವಲ್ಪ ಕಷ್ಟಕರವೆಂದು ಸಾಬೀತಾಗುತ್ತದೆ ಕಠಿಣ ಪರಿಶ್ರಮದಿಂದ ಮಾತ್ರ ವಿಷಯಗಳು ಸರಿಯಾಗಿರುತ್ತದೆ ಶಿಕ್ಷಣದಲ್ಲಿ ನೀವು ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಸಮಯದ ಮಹತ್ವವನ್ನು ನೀವು ಅರಿತುಕೊಳ್ಳುವಿರಿ ಮತ್ತು ನಿಮ್ಮ ಶೈಕ್ಷಣಿಕ ವಿಷಯಗಳು ಮತ್ತು ಸಿದ್ಧತೆಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತಿರಿ

ವೃತ್ತಿ ಜೀವನ ಈ ತಿಂಗಳು ಕೆಲಸದಲ್ಲಿ ನಿಮಗೆ ಮಿಶ್ರ ಪಲಿತಾಂಶ ಸಿಗಲಿದೆ ದುಡಿಯುವ ಜನರು ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಕೆಲವು ಪ್ರಮುಖ ಕೆಲಸಗಳಲ್ಲಿ ದೊಡ್ಡ ಅಡಚಣೆ ಇರಬಹುದು ವ್ಯಾಪಾರ ಮಾಡುವವರು ಕೆಲವು ಪ್ರಮುಖ ದಾಖಲೆಗಳನ್ನು ಕಳೆದುಕೊಳ್ಳಬಹುದು. ಅದು ನಿಮಗೆ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು ನಿರುದ್ಯೋಗಿಗಳು. ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿ ಮೇಲಧಿಕಾರಿಗಳು. ನಿಮ್ಮ ಕೆಲಸದ ಬಗ್ಗೆ ಅತೃತರಾಗಿರುತ್ತಾರೆ

ನಿಮ್ಮ ಯಾವುದೇ ಕೆಲಸವನ್ನು ಕಚೇರಿಯಲ್ಲಿ ಅಪೂರ್ಣವಾಗಿ ಬಿಡಬೇಡಿ ಮೂರನೇ ವಾರದ ನಂತರ ನಿಮ್ಮ ವೃತ್ತಿ ಜೀವನವು ತಿರುವನ್ನು ಪಡೆದುಕೊಳ್ಳುತ್ತದೆ. ಹಾಗೂ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ಹಣಕಾಸು ಈ ತಿಂಗಳ ಮೊದಲ ಎರಡು ವಾರ ಗ್ರಹಗಳ ಪ್ರತಿಕೂಲ ಪರಿಣಾಮ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳ ದುಬಾರಿಯಾಗಲಿದೆ. ಮತ್ತೊಂದು ಕಡೆ ನಿಮ್ಮ ಆದಾಯವು ಉತ್ತಮವಾಗಿರುತ್ತದೆ

ಆದರೆ ಯೋಚಿಸದೆ. ಖರ್ಚು ಮಾಡುವ ನಿಮ್ಮ ಅಭ್ಯಾಸಗಳನ್ನು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು ವ್ಯಾಪಾರಿಗಳು ಉತ್ತಮ ಫಲಿತಾಂಶವನ್ನು ಪಡೆಯಬಹುದು. ವಿಶೇಷವಾಗಿ ನೀವು ಔಷಧಿಗಳ ವ್ಯಾಪಾರ ಮಾಡಿದರೆ ನಿಮ್ಮ ವ್ಯವಹಾರವು ಬೆಳೆಯುವ ಬಲವಾದ ಸಾಧ್ಯತೆ ಇದೆ ನೀವು ಕಡಿಮೆ ಶ್ರಮದಿಂದ ಉತ್ತಮ ಯಶಸ್ಸನ್ನು ಪಡೆಯಬಹುದು ಸ್ವಂತ ವ್ಯವಹಾರ ಮಾಡಿದರೆ ಲಾಭ ಗಳಿಸುವ ಉತ್ತಮ ಅವಕಾಶವನ್ನು ಪಡೆಯುವ

ಸಾಧ್ಯತೆ ಇದೆ ಹಣಕಾಸಿನ ಸಮಸ್ಯೆ ಸಹ ದೂರವಾಗುತ್ತದೆ ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಉತ್ತಮ ಇದಲ್ಲದೆ ಸಾಲವನ್ನು ಮಾಡುವುದು ತಪ್ಪಿಸಿ ಪೋಷಕರು ಅಥವಾ ಮಕ್ಕಳ ಆರೋಗ್ಯದ ವಿಚಾರವಾಗಿ ಸ್ವಲ್ಪ ಹಣ ಖರ್ಚಾಗಬಹುದು ಈ ತಿಂಗಳು ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಲಕ್ಷ್ಮಿ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿರುವ ಕಷ್ಟಗಳು ದೂರವಾಗುತ್ತದೆ ಸಾಲಭಾದೆಯಿಂದ ಶೀಘ್ರದಲ್ಲೇ ಮುಕ್ತಿ ಸಿಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.