ದಿನ ಭವಿಷ್ಯ

ದಿನ ಭವಿಷ್ಯ ಮೇಷ ರಾಶಿ: ಇಂದು ನಿಮಗೆ ಶುಭದಿನ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆಗಳು ಇದೆ ಸಂಗಾತಿಯ ಸಹಕಾರದೊಂದಿಗೆ ಕೆಲಸಗಳನ್ನು ಪೂರ್ಣಗೊಳಿಸಲಿದ್ದೀರಿ ಕೋಪವನ್ನು ನಿಯಂತ್ರಿಸಿಕೊಳ್ಳಿ ವೃಷಭ ರಾಶಿ: ಈ ದಿನ ನಿಮಗೆ ಶುಭ ಫಲಗಳಿವೆ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುತ್ತದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹೊರಗೆ ಪ್ರವಾಸ ಹೋಗಲಿದ್ದೀರಿ ಮಿಥುನ ರಾಶಿ: ಇಂದು ನಿಮಗೆ ಅತ್ಯಂತ ಲಾಭದಾಯಕವಾದ ದಿನ ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ ಕಟಕ ರಾಶಿ: ಧಾರ್ಮಿಕ ಕಾರ್ಯಗಳು ಪೂಜೆ ಪುರಸ್ಕಾರಗಳಲ್ಲಿ […]

Continue Reading

ಟೊಮೊಟೊ ಸೇವಿಸುವ ಮುನ್ನ ಈ ಮಾಹಿತಿ ನೋಡಿ

ಟೊಮೊಟೊ ಸೇವಿಸುವ ಮುನ್ನ ಈ ಮಾಹಿತಿ ನೋಡಿ ಕ್ಯಾನ್ಸರ್ ಎನ್ನುವ ಪದ ಕೇಳಿದರೆ ಸಾಕು ಕುಳಿತಲ್ಲಿಯೇ ನಡುಕ ಶುರುವಾಗುತ್ತದೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ಭಯದ ವಾತಾವರಣ ಕಂಡುಬರುತ್ತದೆ ಈ ಖಾಯಿಲೆ ಒಮ್ಮೆ ಮನುಷ್ಯನನ್ನು ಆವರಿಸಿಬಿಟ್ಟರೆ ಆತ ಇನ್ನೂ ಹೆಚ್ಚು ಬದುಕುವುದಿಲ್ಲ ಎನ್ನುವ ಆಲೋಚನೆ ಮನಸ್ಸಿನಲ್ಲಿ ಮೂಡಿರುತ್ತದೆ ಆದರೆ ಒಂದು ವಿಷಯ ನೆನಪಿಡಿ ಕ್ಯಾನ್ಸರ್ ಕಾಯಿಲೆ ಬಂದರೆ ಸಾವು ಖಚಿತ ಎಂಬುದು ಎಷ್ಟು ಸತ್ಯವೋ ಅದೇ ರೀತಿ ಈ ಕಾಯಿಲೆ ಬಂದ ಬಳಿಕ ಸರಿಯಾದ ಆಹಾರ ಪದ್ಧತಿಯನ್ನು […]

Continue Reading

ಏಪ್ರಿಲ್ ನಲ್ಲಿ ಈ ಐದು ರಾಶಿಗಳ ಅದೃಷ್ಟ ಕುಲಾಯಿಸಲಿದೆ ಸೂರ್ಯ ಬುಧನ ಅನುಗ್ರಹ ಲಭಿಸಲಿದೆ

ಏಪ್ರಿಲ್ ನಲ್ಲಿ ಈ ಐದು ರಾಶಿಗಳ ಅದೃಷ್ಟ ಕುಲಾಯಿಸಲಿದೆ ಸೂರ್ಯ ಬುಧನ ಅನುಗ್ರಹ ಲಭಿಸಲಿದೆ. ಈ ಐದು ರಾಶಿಗಳ ಅದೃಷ್ಟ ಸೂರ್ಯ ಬುಧನ ವಿಶೇಷ ಅನುಗ್ರಹದಿಂದಾಗಿ ಇಲ್ಲಿ ನೀವು ಮುಟ್ಟಿದರೆ ಚಿನ್ನವಾಗುವ ಸಮಯ ವೀಕ್ಷಕರೆ ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ತಿಂಗಳು ಕೂಡ ಕೆಲವು ಗ್ರಹಗಳು ನಮ್ಮ ರಾಶಿ ಪರಿವರ್ತನೆ ಗಳಿವುದರ ಮೂಲಕ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಾ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಹಾಗಾದರೆ ಬನ್ನಿ ಏಪ್ರಿಲ್ ತಿಂಗಳಿನಲ್ಲಿ ರಾಶಿ ಸಂಕ್ರಮಣಿ ಇರುವ […]

Continue Reading

ಹಸ್ತ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಹಸ್ತ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು ಹಸ್ತ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಪ್ರಿಯವಾಗಿ ಮಾತನಾಡುವವರು ಧರ್ಮ ನ್ಯಾಯ ನೀತಿಗಳನ್ನು ಪರಿಪಾಲಿಸುವವರು ತ್ಯಾಗ ಜೀವಿಗಳು ಆಗಿರುತ್ತಾರೆ ಇವರು ತಮ್ಮ ಪ್ರಶಾಂತವಾದ ಸ್ವಭಾವವನ್ನು ಪ್ರದರ್ಶಿಸುತ್ತಾರೆ ಮತ್ತು ಅವರು ಅತ್ಯಂತ ಆಕರ್ಷಕರಾಗಿರುತ್ತಾರೆ ಇವರು ಸರಳ ಜೀವನವನ್ನು ನಡೆಸುತ್ತಾರೆ ಇವರಿಗೆ ಹಾಗಾಗಿ ಏರಿಳಿತಗಳು ಕಾಡುತ್ತಿರುತ್ತದೆ ವೃತ್ತಿಯಲ್ಲಿ ಮತ್ತು ಕುಟುಂಬದಲ್ಲೂ ಏರಿಳಿತಗಳನ್ನು ಕಾಣುತ್ತಾರೆ ಅವರು ಪ್ರಾರಂಭಿಸುವ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾರಂಭಿಕವಾಗಿ ಯಶಸ್ಸು ಇರುತ್ತದೆ ಮತ್ತು ಕಟ್ಟುನಿಟ್ಟಿನ ಶಿಸ್ತು ಪಾಲಕರಾಗಿರುತ್ತಾರೆ ಇವರಿಗೆ ಕೆಲವು ಕಲಾತ್ಮಕ ಗುಣಗಳು […]

Continue Reading

ದಿನ ಭವಿಷ್ಯ

ದಿನ ಭವಿಷ್ಯ ಮೇಷ ರಾಶಿ: ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ ಕೆಲಸದ ಕಡೆ ಗಮನ ಹರಿಸಬೇಕು ಆಸ್ತಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ವೃಷಭ ರಾಶಿ: ವಾಹನ ಖರೀದಿಗೆ ಇದು ಶುಭ ಸಮಯ ಸಾಲವನ್ನು ನೀಡಬೇಡಿ ಅವಿವಾಹಿತರಿಗೆ ಶುಭ ಮಿಥುನ ರಾಶಿ: ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದೀರಿ ಆಕಸ್ಮಿಕ ಖರ್ಚುಗಳು ಆಗಬಹುದು ಕಲಾವಿದರಿಗೆ ಇದು ಉತ್ತಮ ಸಮಯ ಕಟಕ ರಾಶಿ: ಯಂತ್ರೋಪಕರಣಗಳಿಂದ ತೊಂದರೆ ಉಂಟಾಗುತ್ತದೆ ಕೃಷಿ ಯಂತ್ರೋಪಕರಣಗಳ ಮಾರಾಟಗಾರರಿಗೆ ಶುಭದಿನ ಆಹಾರ ವಸ್ತುಗಳ ರಪ್ತಿನಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ ಸಿಂಹ ರಾಶಿ: ಅನವಶ್ಯಕ […]

Continue Reading

ಕನಸಿನಲ್ಲಿ ಬೇಳೆ ಕಂಡರೆ!! ನವಧಾನ್ಯ-

ಕನಸಿನಲ್ಲಿ ಬೇಳೆ ಕಂಡರೆ!! ನವಧಾನ್ಯ-2… ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹಸಿ ಬೇಳೆಯನ್ನು ನೋಡಿದ್ದೆ ಆದರೆ ಇದು ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಅದೃಷ್ಟ ಚೆನ್ನಾಗಿರುತ್ತದೆ ಒಳ್ಳೆಯ ಬೆಳವಣಿಗೆಯನ್ನು ನೀವು ನೋಡುವಿರಿ ನೀವು ಯಾವುದಾದರೂ ಶುಭ ಸುದ್ದಿಯನ್ನು ಕೇಳುವಿರಿ ಎಂದರ್ಥ ಬೇಯಿಸಿರುವ ಬೇಳೆಯನ್ನು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮ್ಮ ಸಮಸ್ಯೆಗಳು ಬೇಗನೆ ನಿವಾರಣೆ ಆಗುವುದಿಲ್ಲ ಎಂಬ ಸೂಚನೆ ನೀಡುತ್ತದೆ ಅಥವಾ ಬೇರೆ ಯಾರಾದರೂ ನಿಮಗೆ ಬೇಜಾರಾಗುವ ಕೆಲಸಗಳನ್ನು […]

Continue Reading

ಬುಧವಾರ ಏಳು ರಾಶಿಗಳಿಗೆ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮಿ ಕುಬೇರ ದೇವರ ಕೃಪೆಯಿಂದ

ಬುಧವಾರ ಏಳು ರಾಶಿಗಳಿಗೆ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮಿ ಕುಬೇರ ದೇವರ ಕೃಪೆಯಿಂದ ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವಿಶೇಷವಾದಂತಹ ಬುಧವಾರ ಬುಧವಾರದಿಂದ ಏಳು ರಾಶಿಗಳಿಗೆ ಕುಬೇರ ಯೋಗ ಶುರುವಾಗಲಿದೆ ಹೌದು ಈ ಏಳು ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಒಲಿದು ಬರಲಿದೆ ರಾಜಯೋಗ ಹಾಗಾದರೆ 7 ರಾಶಿಗಳು ಯಾವುದು ಹಾಗೂ ಮತ್ತು ಈ ರಾಶಿಯಲ್ಲಿ ಹುಟ್ಟಿರುವಂತ ವ್ಯಕ್ತಿಗಳು ಯಾವೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳಲಿದ್ದಾರೆ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಈ ಕಾರಣದಿಂದಾಗಿ ಈಗ […]

Continue Reading

ದಿನ ಭವಿಷ್ಯ

ನಮಸ್ಕಾರ ಸ್ನೇಹಿತರೆಲ್ಲರಿಗೂ ನಮಸ್ಕಾರ ಬನ್ನಿ ಇವತ್ತಿನ ದಿನ ಭವಿಷ್ಯದ ಬಗ್ಗೆ ನೋಡೋಣ. ಮೊದಲಿಗೆ ಮೇಷ ರಾಶಿ, ಶಾರಿರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಧ್ಯಾಹ್ನದ ನಂತರ ಹೊಸ ಕಾರ್ಯವನ್ನು ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ ವೃಷಭ ರಾಶಿ ಮಧ್ಯಾಹ್ನದ ನಂತರ ಬರಪೂರ್ಣ ಮನೋರಂಜನೆ ಸಿಗಲಿದೆ ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಸಾಧ್ಯತೆ ಇದೆ ವಸ್ತುಗಳಿಗಾಗಿ ಖರ್ಚು ಮಾಡಬೇಡಿ, ಮಿಥುನ ರಾಶಿ ದೇಹ ಮತ್ತು ಮನಸ್ಸಿಗೆ ಅಸ್ವಸ್ಥ ನಿಮಗೆ […]

Continue Reading

ಧರ್ಮಸ್ಥಳಕ್ಕೆ ತೆರಳಿದವರು ತಪ್ಪದೆ ಈ ಐದು ಸ್ಥಳಗಳಿಗೆ ತೆರಳಿ

ಧರ್ಮಸ್ಥಳಕ್ಕೆ ತೆರಳಿದವರು ತಪ್ಪದೆ ಈ ಐದು ಸ್ಥಳಗಳಿಗೆ ತೆರಳಿ ವೀಕ್ಷಕರೆ ನಮಸ್ಕಾರ ಎಲ್ಲರಿಗೂ ಸ್ವಾಗತ ಆತ್ಮೀಯರೇ ನಮ್ಮ ಕನ್ನಡ ನಾಡಿನ ಜನರು ಧಾರ್ಮಿಕ ಜೀವನದಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿರುವಂತಹ ಪುಣ್ಯಕ್ಷೇತ್ರವೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಧರ್ಮಸ್ಥಳ ಕ್ಷೇತ್ರ. ಇಲ್ಲಿ ಸದಾ ಕಾಲ ಜನ ಜಾತ್ರೆಯಿಂದ ಕೂಡಿರುತ್ತದೆ ಅಂದರೆ ಜನ ಹೆಚ್ಚಿಗೆ ಬರುತ್ತಾರೆ ಎಲ್ಲರಿಗೂ ಕೂಡ ಉಳಿದುಕೊಳ್ಳಲು ಜಾಗವು ಕೂಡ ಇದೆ. ಹೀಗಾಗಿ ಬಂದಂತಹ ಭಕ್ತಾದಿಗಳಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಧರ್ಮಸ್ಥಳ ಕ್ಷೇತ್ರವು […]

Continue Reading

ಏಪ್ರಿಲ್ ಒಂದನೇ ತಾರೀಖಿನಿಂದ ಐದು ರಾಶಿಗಳಿಗೆ ಭಾರಿ ಅದೃಷ್ಟ ಗುರುಬಲ ಮುಟ್ಟಿದೆಲ್ಲ ಚಿನ್ನ

ಏಪ್ರಿಲ್ ಒಂದನೇ ತಾರೀಖಿನಿಂದ ಐದು ರಾಶಿಗಳಿಗೆ ಭಾರಿ ಅದೃಷ್ಟ ಗುರುಬಲ ಮುಟ್ಟಿದೆಲ್ಲ ಚಿನ್ನ ಎಲ್ಲರಿಗೂ ನಮಸ್ಕಾರ ಇದೆ, ಒಂದು ಏಪ್ರಿಲ್ ತಿಂಗಳು ಒಂದನೇ ತಾರೀಖಿನಿಂದ ಈ ರಾಶಿಗಳಿಗೆ ಭಾರಿ ಧನ ಲಾಭ ಆಗುವ ಸಾಧ್ಯತೆ ಇದೆ ಮತ್ತು ಇವರಿಗೆ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂಬ ಮುಂದಿನ ಒಂದು ತಿಂಗಳು ಈ ಒಂದು ಕೆಲವು ರಾಶಿಗಳಿಗೆ ಈ ಕೆಲವೊಂದು ರಾಶಿಗಳಿಗೆ ಬಾರಿ ಧನ ಲಾಭವಾಗುವ ಸಾಧ್ಯತೆ ಇದೆ ಹಾಗೂ ರಾಜಯೋಗ ಕೂಡ ಕೊಡಿ ಬರುತ್ತದೆ ಅಂತ ಹೇಳಬಹುದು […]

Continue Reading