ಇಂದು ಮಾರ್ಚ್ 21 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಆಗರ್ಭ ಶ್ರೀಮಂತರಾಗುವಿರಿ ಗುರುಬಲ

0 2,734

ನಮಸ್ಕಾರ ವೀಕ್ಷಕರೆ ಇವತ್ತು ಬಹಳ ವಿಶೇಷವಾದ ಗುರುವಾರ ಮತ್ತು ಈ ಒಂದು ದಿನದಿಂದ ಇಂದಿನ ಮತ್ತೆ ರಿಂದ ಎಳ್ನೂರು 17 ವರ್ಷಗಳ ನಂತರ ಯಾರು ರಾಶಿಯವರು ಕೂಡ ಗಜಕೇಸರಿ ಯೋಗ ಆರಂಭವಾಗುತ್ತದೆ. ಬಾರಿ ಅದೃಷ್ಟ ಮತ್ತು ಇವರಿಗೆ ಕಚ್ಚಿ ಕೇಸರಿ ಯುಗ ಆರಂಭವಾಗಿದೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ.

ಮುಂದಿನ 10 ವರ್ಷಗಳು ಕೂಡ ಅವರಿಗೆ ನಿಜವಾದ ರಾಜ ಯೋಗ ಶುರು ಆಗುತ್ತೆ ಅಂತಾನೇ ಹೇಳಬಹುದು. ಹಾಗಾಗಿ ಈ ಆರು ರಾಶಿಯವರು ಕೂಡ ರಾಜ್ಯ ಮತ್ತು ಗರಿಕೆ ಸರಿವನ್ನು ಪಡೆದುಕೊಳ್ಳುತ್ತಾರೆ ಮತ್ತು ಇವರ ಜೀವನದಲ್ಲಿ ಮುಂದಿನ 10 ವರ್ಷಗಳು ಕೂಡ.ಈ ರಾಶಿಯವರಿಗೆ ಅದೃಷ್ಟ ತಂದುಕೊಡುತ್ತೆ. ಇವರಂದುಕೊಂಡಂತೆ ಜೀವನದಲ್ಲಿ ಸಹಬಾಳ್ವೆಯನ್ನು ನಡೆಸಿಕೊಂಡು ಅದೃಷ್ಟ ಕುಲಾಯಿಸುತ್ತದೆ. ಇಂದಿನಿಂದ ಯಾವ ರಾಶಿಗೆ ಯಾವ ಯೋಗ ಫಲಗಳು ದೊರೆಯುತ್ತ ನಾವು ಇವತ್ತಿನ ಇವಳಿಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ ಬನ್ನಿ

ಇದರಿಂದ ನೀವು ಮನೆಯ ಹಿರಿಯರಿಗೆ ನೀವು ಯಾವುದೇ ಗಂಭೀರ ಮತ್ತು ಪ್ರಮುಖ ನಿರ್ಧಾರಗಳನ್ನ ಚರ್ಚಿಸಿದರೆ ತುಂಬಾನೇ ಬುದ್ಧಿವಂತಿಕೆಯಿಂದ ಮಾತನಾಡಬೇಕು ಹಾಗು ನೀವು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ವ್ಯಾಪಾರಸ್ಥರು ಕೂಡ ಇಂದಿನಿಂದ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು.

ವಿಶೇಷವಾಗಿ ನಿಮ್ಮ ವ್ಯವಹಾರ ಆಮದು ಮತ್ತು ರಫ್ತಿಗೆ ಸಂಬಂಧಪಟ್ಟುದ್ರಿ ನೀವು ನಿರೀಕ್ಷೆ ಮಾಡಿದಂತೆ ಫಲಿತಾಂಶವನ್ನ ಪಡೆದುಕೊಳ್ತೀರಾ ಅಂತ ಹೇಳಬಹುದು ಇನ್ನು ವಿದ್ಯಾರ್ಥಿಗಳಿಗೆ ಬಹಳ ಶುಭ ದಿನ ಇವತ್ತು ಅಂದ್ರೆ ಹೇಳಬಹುದು. ನಿಮ್ಮ ಕೆಲಸದಲ್ಲಿ ಬಹಳ ಯಶಸ್ಸಿನ ಕಾಣ್ತೀರಿ ಅನ್ನೋದು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಬೇಕು.

ಶೀಘ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಇನ್ನು ಇಂದಿನಿಂದ ವ್ಯಾಪಾರಸ್ಥರಿಗೆ ಬಹಳ ಲಾಭ ಸಿಗುತ್ತೆ. ಸ್ವಲ್ಪ ಸಮಯದಿಂದ ನೀವು ನಿರೀಕ್ಷೆಯಂತೆ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ.

ಕಚೇರಿಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದಂತೆ ಕೆಲಸವನ್ನು ಮಾಡಿ ನೀವು ಖಾಸಗಿ ಕೆಲಸವನ್ನು ಮಾಡಿ ಉನ್ನತ ಸ್ಥಾನವನ್ನು ಪಡೆಯಲು ಹೆಚ್ಚು ಶ್ರಮಿಸಬೇಕು ಸಂಗಾತಿಯೊಂದಿಗೆ ಸಂಬಂಧ ಸಾಮರಸ್ಯವಾಗಿರುತ್ತೆ. ಇನ್ನು ಈ ರಾಶಿಯವರಿಗೆ ಮುಂದಿನ 10 ವರ್ಷಗಳು ಕೂಡ ನಿಜವಾಗಿ ಕೂಡ ಇವರು ಬೇರೊಂದು ಸಂಪೂರ್ಣ ಆಶೀರ್ವಾದವನ್ನು ಪಡೆದುಕೊಳ್ಳಿ ಅಂತ ಹೇಳಬಹುದು. ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಗುರುರಾಯರ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಮೊದಲನೇದಾಗಿ ಮಕರ ರಾಶಿ, ಮೀನ ರಾಶಿ, ವೃಷಭ ರಾಶಿ ತುಲಾ ರಾಶಿ, ಮೇಷ ರಾಶಿ ಮತ್ತು ಕುಂಭ ರಾಶಿ.ಇವುಗಳಲ್ಲಿ ನಿಮ್ಮ ರಾಶಿದ್ದು ತಿಳಿದು ಭಕ್ತಿಯಿಂದ ನೀವು ಒಂದು ರಾಘವೇಂದ್ರ ಸ್ವಾಮಿ ಅಂತ ಕಾಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.