Sriramulu:ವೈರಲ್ ಅಗುತ್ತಿದೆ ಶ್ರಿ ರಾಮುಲು ಕುರಿತಾದ ಹಾಡು!

0 4,069

ಬಳ್ಳಾರಿಯ ಅಣ್ಣ ಎಂದೇ ಕರೆಸಿಕೊಂಡಿರುವ ಶ್ರೀರಾಮುಲು ಅವರು ತುಂಬಾ ಅಪರೂಪದ ವ್ಯಕ್ತಿ. ಅವರ ವ್ಯಕ್ತಿತ್ವ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮೆಚ್ಚುಗೆ ಆಗುವಂತದ್ದು ಅವರ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ ಎನ್ನುವಷ್ಟು ಅವರ ಸಮಾಜ ಸೇವೆಯೇ ಹೇಳುತ್ತದೆ. ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ನಂಬಲಾಗದಷ್ಟು ಜನಪ್ರಿಯವಾಗಿರುವ ಅಣ್ಣ ಶ್ರೀ ರಾಮುಲು ಅವರ ಕುರಿತಾದ ಅದ್ಭುತ ಹಾಡು ಎಲ್ಲೆಡೆ ಕೇಳಿಬರುತ್ತಿದೆ.

ಈ ಹಾಡು ಬಳ್ಳಾರಿ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ ಶಾಸಕರಾಗಿ ಮತ್ತು ಸಚಿವರಾಗಿ ಶ್ರೀ ರಾಮುಲು ಅವರ ಸಮಾಜ ಸೇವೆಯನ್ನು ವಿವರಿಸುತ್ತದೆ. ಈ ಹಾಡನ್ನು ರಾಜೇಂದ್ರ ಬರೆದಿದ್ದಾರೆ, ರವಿ ಕಲ್ಯಾಣ ಅವರು ಸಂಯೋಜಿಸಿದ್ದಾರೆ ಮತ್ತು ನಲ್ಗೊಂಡ ಗದ್ದರ್ ಹಾಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಳ್ಳಾರಿಯಿಂದ ಶ್ರೀ ರಾಮುಲು ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ, ಹಾಡು ಬಿಡುಗಡೆಯಾಗಿದ್ದು, ಕೇಳುಗರು ಹಾಗೂ ಶ್ರೀರಾಮುಲು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಜನ ಎದುರು ನೋಡುತ್ತಿದ್ದಾರೆ. ಶ್ರೀರಾಮುಲು ಅವರು ಸಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ, ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಎಲ್ಲಾ ರೀತಿಯ ಜನರಿಗೆ, ಬಡವರಿಗೆ ಸಹ ಅವರ ಸಹಾಯವನ್ನು ನೆನೆಯಲೇಬೇಕು. ಅವರು ನಮ್ಮ ಕನ್ನಡ ಮಾತೃಭೂಮಿಯ ಹೆಮ್ಮೆಯ ನಾಯಕ. ಶ್ರೀರಾಮುಲು ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Leave A Reply

Your email address will not be published.