ಹಣ ಉಳಿತಾಯ ಈ ದಿನದಂದು ಶುರು ಮಾಡಿ . ಈ ಕೆಲಸಗಳನ್ನ ಮಾಡೋದ್ರಿಂದ ಅದರ

0 193


ಬೆಳಗ್ಗೆ 6:00 ಗಂಟೆ 30 ನಿಮಿಷದ ವರೆಗೂ ಕೂಡ ಒಳ್ಳೆ ಶುಭ ಸಮಯ ಇರುತ್ತದೆ. ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ನೀವು ಒಳ್ಳೆ ಕೆಲಸ ಮಾಡಬಹುದು. ದೇವರ ದರ್ಶನ ಮಾಡಬಹುದು. ನೀವು ಏನಾದರೂ ಬೇರೆ ಬೇರೆ ಕೆಲಸಗಳಿಗೆ ಇನ್ವೆಸ್ಟ್. ಮಾಡ್ಬೇಕು ಅಂತ ಇದ್ರೆ. ಅಥವಾ ಏನಾದರೂ ಒಂದು ಒಳ್ಳೆ ಕೆಲಸವನ್ನು ಮಾಡಬೇಕು ಅಂದ್ರೆ. ಈ ಒಂದು ಸಮಯದಲ್ಲಿ ಮಾಡಬಹುದು. ಸಾಕಷ್ಟು ಜನ ಈ ಒಂದು ದಿನದಲ್ಲಿ ಗೃಹಪ್ರವೇಶಗಳಾಗಿರಬಹುದು. ನಾಮಕರಣ

ಹೊಸ ಮನೆಗಳಿಗೆ ಆಲೋಕ್ಸುವತಹದು. ಸೈಟ್ ಆಗಿರಬಹುದು. ಮನೆಗಳಾಗಿರಬಹುದು, ಖರೀದಿ ಮಾಡುವಂತದ್ದು ಈ ತರ ಕೆಲಸಗಳಿಗೆ ನಾಳೆಯಿಂದ ನೀವು ಶುರು ಮಾಡೋದು ಆ ಕೆಲಸಕ್ಕೆ ಕೈ ಹಾಕೋದು ತುಂಬಾ ಒಳ್ಳೆ ಫಲಗಳನ್ನು ಕೊಡತ್ತೆ. ಅಂತ ಕೆಲಸಗಳು ಎಲ್ಲೂ ಕೂಡ ನಿಲ್ದೆ ಸರಾಗವಾಗಿ ಹೂ ಎತ್ತೋ ಅಷ್ಟ ಹಗುರವಾಗಿ. ಆ ಕೆಲಸಗಳು ಆಗ್ಬಿಡುತ್ತೆ. ಹಾಗಾಗಿ ನೀವು ಇದನ್ನ ಕ್ಯಾಲೆಂಡರ್ ನಲ್ಲಿ ನೋಡ್ಕೋಬಹುದು ಗುರುವಾರ ಪುಷ್ಯಮಿ ನಕ್ಷತ್ರದಲ್ಲಿ ಅಥವಾ ಪುಷ್ಯ ನಕ್ಷತ್ರ ಬರದ ತುಂಬಾನೇ ಒಳ್ಳೆಯದು.ಯೋಗ ಇರೋದರಿಂದ ಈ ಒಂದು ಸಮಯದಲ್ಲಿ ಒಂದಷ್ಟು ಒಳ್ಳೆಯ ವಸ್ತುಗಳನ್ನು ಮನೆಗೆ ತರುವಂತದ್ದು ಆಗಿರಬಹುದು. ಚಿನ್ನ ಬೆಳ್ಳಿ ವಾಹನಗಳಾಗಿರಬಹುದು. ಹೊಸ ಬಟ್ಟೆಗಳು ಈಗ ಮದುವೆ ಫಿಕ್ಸ್ ಆಗಿರುತ್ತೆದೆ. ಮದುವೆಗೆ ಅಂತ ಹೇಳಿ ಒಡವೆಗಳಾಗಿರಬಹುದು ಬಟ್ಟೆಗಳಾಗಿರಬಹುದು. ಖರೀದಿ ಮಾಡಬೇಕು ಅಂತ ಇದ್ರೆ. ನಾಳೆ ತುಂಬಾನೇ ಒಳ್ಳೆ ದಿನ ನೀವು ಆ ಕೆಲಸ ಮಾಡಬಹುದು.

ಮನಿ ಸೇವಿಂಗ್ಸ್ ಬಗ್ಗೆ ಕೊಡ ಕೇಳ್ತಾ ಇದ್ರೆ ಅಲ್ವಾ.

ನಾಳೆ ತುಂಬಾನೆ ಒಳ್ಳೆ ಶುಭ ಸಮಯ ಇದೆ. ಸೂರ್ಯತಯಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿ ಮನೇಲಿ ಪೂಜೆ ಮಾಡಿ ಸೂರ್ಯನಿಗೆ ಆರ್ ಕೆ ಕೊಟ್ಟು ನಮಸ್ಕಾರ ಮಾಡಿ. ತುಂಬಾ ಒಳ್ಳೆ ಫಲಗಳೇ ಸಿಗುತ್ತದೆ. ನಾಳೆ ಈ ಕೆಲಸ ಮಾಡೋದಿಂದ ಆರೋಗ್ಯ ಕೂಡ ವೃದ್ಧಿ ಆಗುತ್ತೆ. ಆನಂತರ ನೀವು . ಹನ್ನೆರುಪಾಯಿ ಅಥವಾ 21 ರೂಪಾಯಿಯನ್ನು ಒಂದು ಹುಂಡಿಯಲ್ಲಿ ಹಾಕಿ ಅವತ್ತಿನಿಂದ ಅಂದ್ರೆ . ಈ ದಿನದಿಂದ ಮನಿ ಸೇವಿಂಗ್ಸ್ ಅನ್ನ ಶುರು ಮಾಡ ಬಹುದು ಖಂಡಿತ ನಿಮಗೆ ಆ ಹಣ ಹೆಚ್ಚತಾ ಹೋಗುತ್ತದೆ . ಅಥವಾ ಇನ್ ಯಾವುದೇ ವಿಧದಲ್ಲಿ ಹಣವನ್ನು ಹುಡುಕೆ ಮಾಡ್ತೀರಾ ಅಂದ್ರೆ ಖಂಡಿತವಾಗ್ಲೂ ಮಾಡಿ.

ಬೆಳಗ್ಗೆ ಏಳು ಗಂಟೆಯಿಂದ ಸಂಜೆ 4:00 ಒಳಗಾಗಿ ನೀವು ಈ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಹೂಡಿಕೆ ಹಣ ಹೆಚ್ಚಾಗುತ್ತಾ ಹೋಗುತ್ತೆ. ವ್ಯಾಪಾರದಲ್ಲಿ ಲಾಭ ಕೂಡ ಅಧಿಕವಾಗಿ ಬರುತ್ತೆ. ಈ ಒಂದು ಸಮಯದಲ್ಲಿ ನೀವು ಗಾಡಿಗಳನ್ನು . ಅಂದ್ರೆ ವಾಹನಗಳನ್ನು ಖರೀದಿ ಮಾಡುವುದಾಗಲಿ ಅಪಘಾತಗಳು ಕಡಿಮೆ ಆಗುತ್ತೆ. ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಆರು ತಿಂಗಳಿಂದ ಹಿಡಿದು 12 ವರ್ಷದವರೆಗೆ ಮಕ್ಕಳೇನಾದ್ರೂ ಇದ್ರೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಆಗಿರಬಹುದು. ಯಾವುದೇ ವಯಸ್ಸಿನ ಆರು ತಿಂಗಳಿಂದ 12 ಒಳಗಿನ ಮಕ್ಕಳಿಗೆ ಈ ರೀತಿ ಗುರುವಾರ ಅಥವಾ ಭಾನುವಾರ ಪುಷ್ಯ ನಕ್ಷತ್ರ ಬರೋ ದಿನ ಆಯುರ್ವೇದಿಕ್ ಕ್ಲಿನಿಕಗಳಲ್ಲಿ ಸ್ವರ್ಣ ಬಿಂದು ಅಂತ ಡ್ರಾಪ್ಸ್ ಅನ್ನು ಹಾಕ್ತಾರೆ.ಕೆಲವು ಕಡೆ ಇದನ್ನು ಫ್ರೀಯಾಗಿ ಹಾಕ್ತಾರೆ ಕೆಲವು ಕಡೆ ಇದಕ್ಕೆ ದುಡ್ಡನ್ನು ತಗೊಳ್ತಾರೆ. ನೀವು ಈ ದಿನ ಡ್ರಾಪ್ಸ್ ಅನ್ನ ಹಾಕುವುದರಿಂದ ಮಕ್ಕಳ ದೇಹದ ಒಳಗೆ ಇಮ್ಯೂನಿಟಿ ಪವರ್ ಕೂಡ ಹೆಚ್ಚಾಗುತ್ತೆ. ರೋಗನಿರೋಧಕ ಶಕ್ತಿಗಳು ಹೆಚ್ಚಾಗುತ್ತೆ ಮತ್ತು ಅವರ ಜ್ಞಾಪಕ ಶಕ್ತಿ ಆಗಿರಬಹುದು. ಇದೆಲ್ಲ ಕೂಡ ಹೆಚ್ಚಾಗ್ತಾ ಹೋಗುತ್ತದೆ. ಹಾಗಾಗಿ ನಿಮ್ಮ ಮಕ್ಕಳಿಗೆ ಈ ದಿನ ಬೇಕಾದರೆ ನೀವು ಆಯುರ್ವೇದಿಕ್ ಕ್ಲಿನಿಕ್ ಗಳಲ್ಲಿ ಸ್ವರ್ಣ ಬಿಂದು ಡ್ರಾಪ್ಸ್ ಅನ್ನ ಹಾಕ್ಸಿ ತುಂಬಾ ಒಳ್ಳೆಯದು.

ನಿಮ್ಮ ಮಗುವಿನ ಹೆಲ್ತ್ ಕಂಡಿಶನ್ ನೋಡಿ ಎಷ್ಟು ತಿಂಗಳು ಎಷ್ಟು ವರ್ಷ ಅಂತ ಅವರೇ ಹೇಳ್ತಾರೆ. ಮತ್ತೆ ಯಾವ ಯಾವ ತಾರೀಕು ಯಾವ ಯಾವ ತಿಂಗಳಲ್ಲಿ ನೀವು ಕರ್ಕಂಡು ಹೋಗಿ ಹಾಕಿಸಬೇಕು ಅಂತ ಒಂದು ಕಾರ್ಡನ್ನು ಕೂಡ ನಿಮಗೆ ಕೊಡುತ್ತಾರೆ. ಅಂದ್ರು ಪ್ರಕಾರ ನೋಡಿಕೊಂಡು ನೀವು ಫೋನ್ ನಂಬರ್ ಕೊಟ್ಟು ಬಂದ್ರೆ ಅವರೇ ಮೆಸೇಜ್ ಮಾಡಿ ನಿಮಗೆ ನೆನಪು ಕೂಡ ಮಾಡ್ತಾರೆ.ಹಾಗಾಗಿ ಪ್ರತಿಯೊಂದು ಮಗುವಿಗೂ ಹಾಕಸಿ ತುಬನೇ ಒಳ್ಳೆಯದು. ಚಿಕ್ಕ ಮಕ್ಕಳಿಗೆ ಹಾಕಿಸುವುದರಿಂದ ಆ ಮಕ್ಕಳು ಪದೇ ಪದೇ ಹುಷಾರು ತಪುವತ್ತಾದು. ಸಣ್ಣ ಪುಟ್ಟದು ಅಲರ್ಜಿ ಸಮಸ್ಯೆ ಗಳು ಆಗುವತ್ತಾದು. ಇದೆಲ್ಲ ಕೂಡ ಅವಾಯ್ಡ್ ಆಗುತ್ತೆ ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ.

ಎಲ್ಲರೂ ಕೂಡ ಚಿನ್ನ ಬೆಳ್ಳಿ ಗಾಡಿಗಳು ರೇಷ್ಮಾ ಮೇ ಸೀರೆ ಗಳು ಇತ್ತದನ್ನೆ ತಗೋಳಿಕೆ ಆಗಲ್ಲ ಅಲ್ವ ಹಾಗಾಗಿ ಮನೆಗೆ ಒಂದು ತುಳಸಿ ಗಿಡ್ದ ತಗೋಡು ಬರಬಹುದು. ಅಷ್ಟೆ ಅಲ್ಲದೆ ನೀವು ಏನಾದ್ರು ಮನೆಗೆ ತಿಂಗಳ ರೇರ್ಷನ ತರಬೇಕು ಅನುಕೊಂಡಿದಿರಾ ಅದ್ರೆ ಈ ದಿನ ತಗೇದು ಕೊಂಡು ಬನ್ನಿ ಧಾನ್ಯಲಕ್ಷೀ ಸದಾ ಕಾಲ ಶಾಶ್ವತವಾಗಿ ನಿಮ್ಮನೆಗೆ ನೆಲೆಸುತ್ತಾಳೆ.

ಈ ಒಂದು ರೇಷನಲ್ಲಿ ಅತಿ ಮುಖ್ಯವಾಗಿ ಅಕ್ಕಿ ಸಕ್ಕರೆ ಉಪ್ಪು ತುಪ್ಪ ಬೆಲ್ಲ ಇದಂತೂ ಇರ್ಲೇಬೇಕು. ಹಾಗಾಗಿ ಈ ದಿನ ನೀವು ಮನೆಗೆ ರೇಷನ್ ಕೂಡ ತಗೊಂಡು ಬರಬಹುದು. ತುಂಬಾನೇ ಒಳ್ಳೆಯದು. ನಿಮ್ಮ ಮಕ್ಕಳು ಓದಿನಲ್ಲಿ ತುಂಬಾ ಹಿಂದೆ ಇದ್ದಾರೆ ಅಂದ್ರೆ ಈ ದಿನ ಅವರಿಗೆ ಹಳದಿ ಬಣ್ಣದ ಬಟ್ಟೆಯನ್ನು ಹಾಕ್ಸಿ ಅವರಿಂದ ಗುರುಗಳ ಮಂತ್ರವನ್ನು ಹೇಳಿಸಬೇಕು. ಮನೆಯಲ್ಲಿ ಪೂಜೆ ಮಾಡಿ ಅಥವಾ ಗುರುಗಳ ದೇವಸ್ಥಾನಕ್ಕೆ ಕರ್ಕೊಂಡು ಹೋಗಿ ಬನ್ನಿ . ಗೃಹ ಗ್ರಹಸ್ಥಿತಿ ಆಗಿರಬಹುದು ದತ್ತಾತ್ರೇಯ ಸ್ವಾಮಿ ಆಗಿರಬಹುದು ದಕ್ಷಿಣ ಮೂರ್ತಿ. ಸಾಯಿಬಾಬಾ. ರಾಘವೇಂದ್ರ ಸ್ವಾಮಿಗಳು. ಹೀಗೆ ಗುರುಗಳ ಯಾವುದಾದರೂ ಮಂತ್ರಗಳನ್ನು ಮಕ್ಕಳಿಂದ ಏಳಿಸಬೇಕು.

ಮಕ್ಕಳಿಗೆ ಏನಾದರೂ ಕಾಲೇಜ್ ಗಳಿಗೆ ಅಡ್ಮಿಶನ್ ಮಾಡಬೇಕು ಅಂತಿದ್ದೀರಾ ಫೀಸ್ ಗಳನ್ನು ಕಟ್ಬೇಕು ಅಂತಿದ್ದೀರಾ ಖಂಡಿತ ತುಂಬಾ ಒಳ್ಳೆ ದಿನ ಈ ದಿನ ಈ ಕೆಲಸ ಕೂಡ ಮಾಡಬಹುದು . ಮಕ್ಕಳ ವಿದ್ಯಾ ಅಭಿವೃದ್ಧಿ ಆಗುತ್ತೆ. ದೇವರ ವಿಗ್ರಹವನ್ನು ಕೂಡ ಕೆಲವರು ತಗೋಬೇಕು ಅಂತ ಇದ್ದೀರಾ ಅಲ್ವಾ ಈ ದಿನ ಮನೆಗೆ ತಗೊಂಡು ಬರಬಹುದು. ಯಾವುದೇ ದೇವರ ವಿಗ್ರಹ ಆಗಿರಬಹುದು. ಈ ದಿನ ತಗೊಂಡು ಬನ್ನಿ . ಕೆಲವೊಂದು ಒಳ್ಳೆ ದಿನ ಒಳ್ಳೆಯ ಸಮಯ ದಲ್ಲಿ ಮಾಡುವಂತ ಕೆಲಸಗಳು ಒಳ್ಳೆ ಫಲಗಳನ್ನು ಕೊಡುತ್ತದೆ.

ಶಕ್ತಿ ಇರೋರು ಚಿನ್ನ ಬೆಳ್ಳಿ ತೊಗೊಳ್ಳಿ. ಶಕ್ತಿ ಇಲ್ಲದಿರುವವರು ಈ ದಿನ ದಿಂದ ಹೂಡಿಕೆ ಮಾಡೋದನ್ನ ಶುರು ಮಾಡಿ. ಸಣ್ಣ ಮಟ್ಟದಲ್ಲಿ ಶುರು ಮಾಡಿ ಅದು ದೊಡ್ಡದಾಗಿ ಬೆಳೆಯುತ್ತೆ. ಭಗವಂತ ಈ ವರ್ಷ ಇಟ್ಟಿರೋ ತರ ಮುಂದಿನ ವರ್ಷ ಇಟ್ಟಿರೋದಿಲ್ಲ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತು ಹಾಗೆ ಆಗುತ್ತೆ

Leave A Reply

Your email address will not be published.