ಒಣ ದ್ರಾಕ್ಷಿ ಹೀಗೆ ಬಳಸಿದ್ರೆ ಯಾವ ಸಮಸ್ಯೆಯೆಯು ಹತ್ತಿರ ಸುಳಿಯಲ್ಲ

0 11

ಒಣ ದ್ರಾಕ್ಷಿ ಹೀಗೆ ಬಳಸಿದ್ರೆ ಯಾವ ಸಮಸ್ಯೆಯೆಯು ಹತ್ತಿರ ಸುಳಿಯಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಿಡ್ನಿಯಲ್ಲಿ ಇನ್ಫೆಕ್ಷನ್ ಆಗದೆ ಇರೋ ತರ ನೋಡ್ಕೊಳ್ಳೋದಕ್ಕೆ ಹಾಗೆ ಕಲ್ಲು ಆಗದೆ ಇರೋ ತರ ನೋಡ್ಕೊಳ್ಳೋದಿಕ್ಕೆ ಹಾಗೇನೆ ಕಿಡ್ನಿಯಲ್ಲಿ ಇರುವಂತಹ ಟಾಕ್ಸಿಂಗ್ಸ್ ನ ಹೊರಗೆ ಹಾಕೋದಕ್ಕೆ ನಾವು ಒಣ ದ್ರಾಕ್ಷಿಯನ್ನು ಈ ರೀತಿ ಬಳಸುವುದು ತುಂಬಾನೇ ಸಹಾಯ ಆಗುತ್ತೆ ನಾವು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ ಅಂತ ಹೇಳಿದ್ರೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೇ ಕೆಲವು ಆಹಾರ ಪದಾರ್ಥಗಳನ್ನ ಬಳಸೋದನ್ನ ಅಭ್ಯಾಸ ಮಾಡಿಕೊಳ್ಳಬಹುದು

ಒಣ ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬೇರೆ ಬೇರೆ ತರದಲ್ಲಿ ಹೆಲ್ಪ್ ಆಗುತ್ತೆ ಇದರ ಬೆನಿಫಿಟ್ಸ್ ಹೇಳ್ತಾ ಹೋದ್ರೆ ತುಂಬಾನೇ ಉದ್ದನೆ ಲಿಸ್ಟ್ ಆಗುತ್ತದೆ ಇಂಪಾರ್ಟೆಂಟ್ ಬೆನಿಫಿಟ್ಸ್ ಗಳನ್ನ ಹೇಳ್ತಾಯಿದೀನಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಹಾಗಾಗಿ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ತುಂಬಾ ಜನ ಎದುರಿಸುತ್ತಿರುವಂತಹ ಸಮಸ್ಯೆ ಅಂತ ಹೇಳಿದರೆ ಅದು ಹಿಮೋಗ್ಲೋಬಿನ್ ಕೊರತೆ ಆಗೋದು ಹಾಗೇನೆ ಕಬ್ಬಿಣ ಅಂಶದ ಕೊರತೆ ಅದೇ ರೀತಿಯಲ್ಲಿ ರಕ್ತ ಹೀನತೆ.

ಈ ಎಲ್ಲಾ ಸಮಸ್ಯೆಗಳನ್ನು ದೂರ ಇಡಬೇಕು ಅಂತಾದ್ರೆ ನಾವು ಒಣದ್ರಾಕ್ಷಿಯನ್ನು ಬಳಸಬಹುದು ಇದರಿಂದಾಗಿ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಜಾಸ್ತಿ ಆಗುತ್ತೆ ಹಾಗೇನೇ ಕಬ್ಬಿಣ ಅಂಶ ಕೂಡ ನಮಗೆ ಸಿಗುತ್ತೆ ಇದರಿಂದ ನಾವು ಅನಿಮಿಯಾವನ್ನು ದೂರ ಇಡಬಹುದು ಇನ್ನು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಸ್ಪೆಶಲಿ ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆಲ್ಲ ಸಹಾಯ ಆಗುತ್ತೆ ಇದರಲ್ಲಿರುವಂತಹ ಕ್ಯಾಲ್ಸಿಯಂ ಅಂಶ ಏನಿದೆ ಅದು ಮೂಳೆಗಳ ಆರೋಗ್ಯಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತೆ ಇನ್ನು

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ ಈ ಒಣ ದ್ರಾಕ್ಷಿಯನ್ನು ನಾವು ಪ್ರತಿದಿನ ಬಳಸುವುದು ದೇಹದಲ್ಲಿ ಇಮ್ಮ್ಯೂನಿಟಿ ಜಾಸ್ತಿ ಇದ್ದಾಗ ಅಥವಾ ನಮ್ಮ ದೇಹದಲ್ಲಿ ಇಮ್ಯೂನಿಟಿ ಕರೆಕ್ಟಾಗಿ ಇದ್ದಾಗ ನಮಗೆ ಬೇರೆ ಬೇರೆ ರೀತಿ ಆರಂಭ ಸಮಸ್ಯೆಗಳು ಬರೋದ್ರಿಂದ ನಾವು ತಪ್ಪಿಸಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆ ಅಂತ ಹೇಳಿದ್ರೆ ಅದು ಗ್ಯಾಸ್ಟಿಕ್ ಹಾಗೇನೇ ಅದರ ಜೊತೆಯಲ್ಲಿ ಮಲಬದ್ಧತೆ ಈ ರೀತಿ ಸಮಸ್ಯೆಗಳು ಹಾಗೇನೇ ಜೀರ್ಣಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳು ಪ್ರತಿದಿನ ಒಣದ್ರಾಕ್ಷಿಯನ್ನು ಬಳಸುವುದರಿಂದ ಜೀರ್ಣ ಕರೆಕ್ಟ್ ಆಗಿ ಆಗೋದಕ್ಕೆ ಇದು ಹೆಲ್ಪ್ ಆಗುತ್ತೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೇನೇ ಗ್ಯಾಸ್ಟಿಕ್ ಸಮಸ್ಯೆಗಳಿದ್ದರೂ

ಕೂಡ ದೂರ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಅದೇ ರೀತಿಯಲ್ಲಿ ಮಲಬದ್ಧತೆ ಸಮಸ್ಯೆನಾ ಎದುರಿಸ್ತಾ ಇರೋರಿಗೆ ಪ್ರತಿದಿನ ಕರೆಕ್ಟ್ ಆಗಿ ಕ್ಲಿಯರ್ ಆಗಿ ಮೋಶನ್ ಹೋಗುವುದಕ್ಕೆ ಈ ಒಣದ್ರಾಕ್ಷಿ ಸಹಾಯ ಮಾಡುತ್ತೆ ಇನ್ನು ನಮ್ಮ ಲಿವರ್ ನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ಲಿವರ್ ಡಿ ಟಾಕ್ಸ್ ಮಾಡುವುದಕ್ಕೆ ಟಾಕ್ಸಿಸ್ನೋ ಹೊರಗೆ ಹಾಕೋದಕ್ಕೆ ತುಂಬಾನೇ ಸಹಾಯ ಮಾಡುತ್ತೆ ಒಣ ದ್ರಾಕ್ಷಿ ಇಂಪಾರ್ಟೆಂಟ್ ಬೆನಿಫಿಟ್ ಅಂತ ಹೇಳಿದ್ರೆ

ನಮ್ಮ ಮೂತ್ರಪಿಂಡಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮೂತ್ರಪಿಂಡಗಳಲ್ಲಿ ಕಲ್ಲು ಆಗದೆ ಇರೋ ತರ ನೋಡಿಕೊಳ್ಳುವುದಕ್ಕೆ ಏನಾದರೂ ಇನ್ಫೆಕ್ಷನ್ ಟಾಕ್ಸಿನ್ ಇದ್ದರೆ ಅದನ್ನು ಹೊರಗೆ ಹಾಕುವುದಕ್ಕೆ ಕೂಡ ತುಂಬಾನೇ ಸಹಾಯ ಆಗುತ್ತೆ ಪ್ರತಿದಿನ ಹಾಗೆನೇ ತಿನ್ನಬಹುದು ಇಲ್ಲ ಅಂದ್ರೆ ಒಂದು ಎಂಟರಿಂದ ಹತ್ತು ಒಣದ್ರಾಕ್ಷಿಯನ್ನು ರಾತ್ರಿ ಮಲಗುವ ಮುಂಚೆ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಆ ನೀರನ್ನು ಕೂಡ ದ್ರಾಕ್ಷಿಯನ್ನು ತಿನ್ನೋದ್ರಿಂದ ತುಂಬಾನೇ ಸಹಾಯ ಆಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.