ಮನಸ್ಸಲ್ಲಿ ಯಾವಾಗಲು ನೆಗೆಟಿವ್ ಮತ್ತು ಕೆಟ್ಟ ಯೋಚನೆಗಳು ಬರುತ್ತಿದ್ದರೆ ಏನು ಮಾಡಬೇಕು

0 37

ಮನಸ್ಸಲ್ಲಿ ಯಾವಾಗಲು ನೆಗೆಟಿವ್ ಮತ್ತು ಕೆಟ್ಟ ಯೋಚನೆಗಳು ಬರುತ್ತಿದ್ದರೆ ಏನು ಮಾಡಬೇಕು

ವೀಕ್ಷಕರೆ ನಾವು ಯಾವುದೇ ಒಂದು ಕೆಲಸ ಮಾಡುವಂತ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿಏನೋ ಒಂದು ದೊಡ್ಡ ಆಲೋಚನೆ ಬರಲು ಆರಂಭಿಸುತ್ತದೆ ಇದರಿಂದ ನಮ್ಮ ಮನಸ್ಸಿಗೆ ಗೊಂದಲವು ಶುರುವಾಗುತ್ತದೆ ಇದೇ ಕಾರಣಕ್ಕಾಗಿ ನಾವು ಮಾಡುವಂತ ಕೆಲಸದ ಮೇಲೆ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೇವೆ ಆದರೆ ಇದರಿಂದ ಹೇಗೆ ಹೊರಬರ ಬಹುದು ಎಂಬುದನ್ನು ಇಂದಿನ ಮಾಹಿತಿಯಲ್ಲಿ ನೀವು ತಿಳಿದುಕೊಳ್ಳುತ್ತೀರಾ ಎಷ್ಟು ಪ್ರಯತ್ನ ಮಾಡಿದರು ಅವರು ನಿಲ್ಲಲ್ಲ ನೆಗೆಟಿವ್ ಥಾಟ್ಸ್ ಯಾವತರ ನಿಲ್ಲಿಸಬಹುದು ಈ ನೆಗೆಟಿವ್ ಯೋಚನೆ ಬಗ್ಗೆ ನೀವು ಇಲ್ಲಿ ಒಂದು ಮಾಹಿತಿ ಪಡೆದುಕೊಳ್ಳಬಹುದು ಅದರಲ್ಲಿ ಸಾಕಷ್ಟು ಜನರಿಗೆ

ಲಾಭ ಕೂಡ ಆಗಿದೆ ಈ ಮಾಹಿತಿ ನಲ್ಲಿ ಕೊಡುತ್ತೇವೆ ನಿಮಗೆ ಖಂಡಿತ ಅದರಿಂದ ಲಾಭವಾಗುತ್ತದೆ ಈ ವರ್ಷದಲ್ಲಿ ನಾವು ನೆಗೆಟಿವ್ ಥಾಟ್ಸ್ ಒಂದು ಬೇರೆ ದೃಷ್ಟಿಯಿಂದ ನೋಡೋಣ ಈ ಮಾಹಿತಿಯಲ್ಲಿ ನಾನು ನಿಮಗೆ ಎರಡು ಮೆಥಡ್ ಹೇಳುತ್ತೇನೆ ಆ ಎರಡು ಮೆಥೋಡನ್ನು ಫಾಲೋ ಮಾಡಿದರೆ ನಿಮ್ಮಲ್ಲಿ ನೆಗೆಟಿವ್ ಥಾಟ್ಸ್ ಬರುವುದು ನಿಲ್ಲುತ್ತದೆ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಎಲ್ಲದಕ್ಕಿಂತ ಮುಂಚೆ ಈ ನೆಗೆಟಿವ್ ನಮ್ಮ ಮನಸ್ಸಿನಲ್ಲಿ ಯಾವಕ್ಕೆ ಬರುತ್ತದೆ ಎಂದರೆ ಇಂಗ್ಲೀಷ್ ನಲ್ಲಿ ಒಂದು ಶಬ್ದ ಇದೆ ಗಾರ್ಬೇಜ್ ಇನ್ ಗಾರ್ಬೇಜ್ ಅಂದರೆ ಕೆಲಸ ಒಳಗೆ ಹಾಕಿದರೆ ಆಚೆ ಬೀಳುತ್ತದೆ

ಮತ್ತು ನಿಮ್ಮ ಜೀವನ ಹೀಗೆ ನಡೆಯುತ್ತದೆ ಒಂದು ವೇಳೆ ನಿಮ್ಮ ಮನಸ್ಸಿನ ಹಾರ್ಡಿಸ್ ನಲ್ಲಿ ಕಸ ಇದ್ದರೆ ಹೊರಗಡೆ ಏನು ಬೀಳುತ್ತದೆ ಕಸನೆ ಅಲ್ವಾ ಆದರೆ ನಿಮ್ಮ ಮನಸ್ಸಿನ ಒಳ್ಳೆ ಯೋಚನೆಗಳು ಇದ್ದರೆ ಒಳ್ಳೆಯ ವಿಚಾರಗಳು ಕೂಡ ಪಾಸಿಟಿವ್ ಮತ್ತು ಮಧುರವಾಗಿರುತ್ತವೆ ಹಾಗಾಗಿ ನಾವು ತುಂಬಾ ಅಲರ್ಟ್ ಆಗಿರಬೇಕು ಜಾಗೃತ ಆಗಿರಬೇಕು ನಮ್ಮ ಮನಸ್ಸಿನಲ್ಲಿ ನಾವು ಏನು ಯೋಚನೆ ಮಾಡುತ್ತಿರುತ್ತೇವೆ ಅಂತ ನಮ್ಮ ತಲೆಯಲ್ಲಿ ಇರಬೇಕು ಇದರಿಂದ ನಮಗೆ ನಮ್ಮ ಮನಸ್ಸನ್ನು ನಾವು ನಮ್ಮ ಹತೋಟಿಯಲ್ಲಿ ತರಬಹುದು.

ರಾಮಾಯಣದಲ್ಲಿ ಒಂದು ಕಥೆಯ ಪ್ರಕಾರ ರಾಮನನ್ನು ತಾಯಿ ಕೈಕೆ ತುಂಬಾ ಪ್ರೀತಿ ಮಾಡುತ್ತಿದ್ದರು ಹೀಗೆ ಹೇಳುತ್ತಾರೆ ಪ್ರಭು ಶ್ರೀ ರಾಮನ ಮೇಲೆ ಕೈಕೆಯ ಪ್ರೀತಿ ತುಂಬಾ ಇತ್ತು ಅಂತ ಆದರೆ ಯಾವಾಗ ಕೈಕೆ ಮಂತ್ರ ಜೊತೆ ಮನಸ್ಸು ಕೊಡುತ್ತದೆ ಮತ್ತು ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರುವುದಕ್ಕೆ ಶುರುವಾಗುತ್ತದೆ ಮತ್ತು ರಾಮನನ್ನು ವನವಾಸಕ್ಕೆ ಕಳುಹಿಸುತ್ತಾರೆ ಮತ್ತು ತನ್ನ ಮಗ ಭರತನಿಗೆ ಸಿಂಹಾಸನ ಕುರಿಸುವುದಕ್ಕೆ ಪ್ರಯತ್ನ ಮಾಡುತ್ತಾಳೆ. ಹಾಗಾಗಿ ಈ ಕೆಟ್ಟ ಯೋಚನೆ ಎಲ್ಲಿಂದ ಬಂತು ಕೆಟ್ಟ ಯೋಚನೆ ಅಂತರ ಯೋಚನೆ ಮಾಡುವುದರಿಂದ ನಾವು ಸಹ ಯೋಚನೆ ಮಾಡಬೇಕು ನಮ್ಮ ಜೀವನದಲ್ಲಿ

ಈ ಮಂತ್ರ ಎಲ್ಲಿಂದ ಎಲ್ಲಿಗೆ ಪ್ರವೇಶ ಆಗುತ್ತಿದೆ ಅಂತ ಈ ಮಂತ್ರ ನಮ್ಮ ಸ್ನೇಹಿತರಿಗೆ ಬರಬಹುದು ನಮ್ಮ ಸೋಶಿಯಲ್ ಮೀಡಿಯಾದಿಂದ ಬರಬಹುದು ಟಿವಿಯಿಂದ ನೋಡುವ ಶೋಗಳಲ್ಲಿ ಬರಬಹುದು ನಿಮ್ಮ ರಿಲೇಶನ್ ಗಳಿಂದ ಬರಬಹುದು ಅದಕ್ಕೆ ಈ ಮಂತ್ರ ನಿಮ್ಮ ಜೀವನದಲ್ಲಿ ಪ್ರವೇಶ ಮಾಡಿಕೊಳ್ಳುವುದಕ್ಕೆ ಬಿಡಬೇಡಿ. ಅಂದರೆ ಯಾವತ್ತಿಗೂ ನೀವು ಕೆಟ್ಟ ಯೋಚನೆಗಳನ್ನು ಮಾಡಬೇಡಿ ನೀವು ಎಷ್ಟು ಕೆಟ್ಟ ಆಲೋಚನೆಗಳನ್ನು ಮಾಡುತ್ತಿರೋ ಅಷ್ಟು ನಿಮ್ಮ ಮನಸ್ಸು ಕೆಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.