ಶ್ರೀಮಂತಿಕೆ ಬಂದಾಕ್ಷಣ ಜನ ಯಾಕೆ ಹೀಗಾಡುತ್ತಾರೆ

0 9

ಶ್ರೀಮಂತಿಕೆ ಬಂದಾಕ್ಷಣ ಜನ ಯಾಕೆ ಹೀಗಾಡುತ್ತಾರೆ…?

ಕ್ರೀಸ್ ರಿಯಾನ್ ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ ಅದರ ಹೆಸರೇ “CIVILIZED to DEATH”ಬಹಳ ಆಸಕ್ತಿಕರವಾದ ವಿಷಯಗಳನ್ನು ಅವರು ತಿಳಿಸಿದ್ದಾರೆ ಶ್ರೀಮಂತಿಕೆಯ ತೊಂದರೆಗಳನ್ನು ಅವರು ಬಹಳ ವಿವರವಾಗಿ ತಿಳಿಸಿದ್ದಾರೆ ಶ್ರೀಮಂತಿಕೆ ಬಂದ ಕ್ಷಣ ದೊಡ್ಡ ಮನೆ, ದೊಡ್ಡ ಜಾಗ, ದೊಡ್ಡ ದೊಡ್ಡ ಕಾಂಪೌಂಡ್ಗಳನ್ನು ನಿರ್ಮಿಸಿಕೊಳ್ಳುವುದನ್ನು ನೋಡಿರುತ್ತೇವೆ ಅಷ್ಟೇ ಏಕೆ ದೊಡ್ಡ ಕಾರು ಮತ್ತು ಅದಕ್ಕೆ ಕಪ್ಪು ಗ್ಲಾಸ್ ಅನ್ನು ಹಾಕಿರುತ್ತಾರೆ ಯಾಕೆಂದರೆ ಇತರರಿಗಿಂತ ತಾವು ಬೇರೆ

ಎಂಬ ಭಾವನೆ ಅವರನ್ನು ಸದಾ ಬೇನ್ನಟ್ಟಿರುತ್ತದೆ ಆ ಕಾರಣದಿಂದಲೇ ಜನರಿಗಿಂತ ಜಾಸ್ತಿ ವಸ್ತುಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವಂತೆ ಆಗುತ್ತದೆ ಎದುರಿಗೆ ಇರುವ ವ್ಯಕ್ತಿಗಳ ಭಾವನಾತ್ಮಕ ಸಂಗತಿಗಳು ಮುಖ್ಯ ಎನಿಸೂವುದಿಲ್ಲ ಇನ್ನು ಶ್ರೀಮಂತರು ಉಳಿದುಕೊಳ್ಳುವುದು ಬಹುತೇಕ ಸ್ಟಾರ್ ಹೋಟೆಲ್ ಗಳಲ್ಲಿ ಇಂತಹ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಮಾತನಾಡಲು ಅಥವಾ ನೋಡಲು ಸಿಗುವುದಿಲ್ಲ ಸಾಮಾನ್ಯ ಜನರು ಬಳಸುವ ವಸ್ತುಗಳು ಹಾಗೂ ಶ್ರೀಮಂತರು ಬಳಸುವ ವಸ್ತುಗಳು ಎಂಬ ವ್ಯತ್ಯಾಸವು ಕೂಡ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಒಂದು ಪೆಗ್ ವೈನ್ ಕುಡಿಯುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ ಆದರೆ

12 ಬಾಟಲಿ ವೈನ್ ಇದ್ದರೆ ಅದೇ ರೀತಿ ನಿಯಮಿತ ಪ್ರಮಾಣದಲ್ಲಿ ಇದ್ದರೆ ಔಷಧ ಇಲ್ಲದಿದ್ದರೆ ಅಪಾಯಕಾರಿ ರಾಸಾಯನಿಕವಾಗುತ್ತದೆ ಹಾಗೆಯೇ ಹಣವು ಅಷ್ಟೇ ಅಪಾಯ ಮೀರಿದರೆ ಆಪತ್ತು ಅತಿ ಹೆಚ್ಚು ಹಣ ಇರುವುದು ತಪ್ಪಲ್ಲ ಅದನ್ನು ಅಗತ್ಯವಿರುವವರ ಜೊತೆ ಹಂಚಿಕೊಂಡು ಸಂತೋಷದಿಂದ ಇರುವುದು ಒಳ್ಳೆಯದು ಹಣಕ್ಕೂ ಹಾಗೂ ಸಂತೋಷಕ್ಕೂ ಸಂಬಂಧ ಇದೆಯಾ? ಹಣವೇ ಎಲ್ಲಾ ಆಗಿದ್ದರೆ ಶ್ರೀಮಂತರ ಎಲ್ಲರೂ ಸಂತೋಷವಾಗಿರಬೇಕಿತ್ತು ದುಡ್ಡಿನಿಂದಲೇ ಆರೋಗ್ಯ ಮತ್ತು ಆಯಸ್ಸು ಹೆಚ್ಚಾಗಿದೆ ಎಂದು ಗಮನಿಸಿದರೆ ಅದು ಕೂಡ ಇಲ್ಲ ಶ್ರೀಮಂತರೆಲ್ಲ ಒಂದೇ ಎಂದು ಹೇಳಲು ಆಗುವುದಿಲ್ಲ ಯಾರಿಗೆ ಸಂಪತ್ತನ್ನು ನಿರ್ವಹಿಸುವುದು ಹೇಗೆ ಎಂದು

ಗೊತ್ತಿರುತ್ತದೆಯೋ ಅಂತವರಿಗೆ ಸಮಸ್ಯೆ ಆಗುವುದಿಲ್ಲ ಆದರೆ ಗುಂಪಿನಲ್ಲಿ ಒಬ್ಬರಾಗಿ ಇರುವುದು ಶ್ರೀಮಂತರಿಗೆ ಸಾಧ್ಯವಾಗುವುದಿಲ್ಲ ಗುಂಪಿನಿಂದ ಹೊರಗೆ ಬಂದ ಪ್ರಾಣಿ ಅಥವಾ ಪಕ್ಷಿ ಬೇಟೆಗಾರನ ಬೇಟೆಗೆ ಸುಲಭವಾಗಿ ಬಲಿಯಾಗುತ್ತದೆ ಭಾವನಾತ್ಮಕವಾಗಿ ಗುಂಪಿನಿಂದ ಹೊರಗೆ ಬಂದ ವ್ಯಕ್ತಿಗೆ ಅದು ಸಾವಿಗೆ ಸಮಾನವಾದದ್ದು ಶ್ರೀಮಂತಿಕೆ ಎಂಬುದು ಗುಂಪಿನಿಂದ ಬೇರ್ಪಡಿಸುತ್ತದೆ ತುಂಬಾ ದುಡ್ಡು ಬಂದರೆ ಅದರಿಂದ ವಿಪರೀತ ಖಾಸಗಿತನವನ್ನು ಖರೀದಿ ಮಾಡುತ್ತೇವೆ ಯಾರಿಗೂ ತಲುಪಲಾರದಂತೆ ಸಿಗಲಾರದಂತೆ ಆಗುತ್ತೇವೆ ಬಹಳ ವರ್ಷ ಬದುಕಿರಬೇಕು ಎಂದರೆ ಸಂತೋಷವಾಗಿರಬೇಕು ಸುತ್ತಲೂ ನಮ್ಮವರು ಎಂದು ಇರಬೇಕು ಅದು ಕೇವಲ ಹಣದಿಂದಷ್ಟೇ ಸಾಧ್ಯವಿಲ್ಲ ಸಂಬಂಧ ಜನಸಂಪರ್ಕವೂ ಕೂಡ ಮುಖ್ಯವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.