ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಏನು ಅರ್ಥ ಅದಕ್ಕೆ ಏನು ಪರಿಹಾರ

0 14

ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಏನು ಅರ್ಥ ಅದಕ್ಕೆ ಏನು ಪರಿಹಾರ

ಕನಸುಗಳು ತುಂಬಾ ಬೀಳುತ್ತದೆ ಅದರಲ್ಲಿ ಕನಸುಗಳು ಯಾವ ರೀತಿಯ ಸೂಚನೆ ಕೊಡುತ್ತದೆ ಎಂಬುದು ಮುಖ್ಯವಾಗಿರುತ್ತದೆ ಕೆಲವರಿಗೆ ಭಯಪಡಿಸುವ ಕನಸುಗಳು ಬಿದ್ದರೆ ಕೆಲವರಿಗೆ ಬೀಳುವ ಕನಸು ತುಂಬಾ ಖುಷಿಯನ್ನು ನೀಡುತ್ತದೆ ಹೀಗೆ ಸತ್ಯ ವ್ಯಕ್ತಿಗಳು ಕನಸಿನಲ್ಲಿ ಬರುತ್ತಾರೆ ವ್ಯಕ್ತಿಗಳು ಎಷ್ಟು ವರ್ಷದ ನಂತರ ಕನಸಿನಲ್ಲಿ ಬರುವುದು ಶುಭ ಅಶುಭ ಎಂದು ಹೇಗೆ ತಿಳಿದುಕೊಳ್ಳುವುದು ಎಂದರೆ ಮೊದಲಿಗೆ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದಾರೆ ಅವರು ನಗುತ್ತಾ ಬಂದರೆ ಅಶುಭವೆಂದು ಅಳುತ್ತಿದ್ದರೆ ಅದು ಅಶುಭವೆಂದು ತಿಳಿದುಕೊಳ್ಳಬೇಕು

ಸಾಮಾನ್ಯವಾಗಿ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಆ ಕನಸು ನಮಗೆ ಕೇವಲ ಇಪ್ಪತ್ತು ಪರ್ಸೆಂಟ್ ರಷ್ಟು ಮಾತ್ರ ನೆನಪು ಇರುತ್ತದೆ 80 ಪರ್ಸೆಂಟ್ ನಮಗೆ ನೆನಪು ಇರುವುದಿಲ್ಲ ಸತ್ತ ವ್ಯಕ್ತಿಗಳು ಕನಸಿನಲ್ಲಿ ನಗುತ್ತಾ ಖುಷಿಯಾಗಿ ಹೊಸ ವಸ್ತ್ರವನ್ನು ಧರಿಸಿ ಬಂದಿದ್ದ ಅವರು ನಿಮ್ಮ ಮನೆಯಲ್ಲಿ ಯಾವುದಾದರೂ ವಿವಾಹಕ್ಕೆ ಕಾಯುತ್ತಿರುತ್ತಾರೆ ಎಂದು ಅರ್ಥ ಹಾಗೂ ಇವರ ಆಸೆ ಇನ್ನೂ ಇದೆ ಇವರ ಆಸೆ ಇನ್ನೂ ಯಾವುದು ನೆರವೇರಿಲ್ಲ ಎಂದು ಅರ್ಥ ವಾಗಿರುತ್ತದೆ ಇವರು ಯಾವುದೋ ಒಂದು ಶುಭಕಾರ್ಯಕ್ಕೆ ಕಾಯುತ್ತಾ ಇರುತ್ತಾರೆ ಎಂದು ಅರ್ಥವನ್ನು ನೀಡುತ್ತದೆ

ಇದೇ ರೀತಿ ಯಾವುದಾದರೂ ಸತ್ತ ವ್ಯಕ್ತಿಯು ನಮ್ಮ ಕನಸಿನಲ್ಲಿ ಅಳುತ್ತಾ ದುಃಖದಿಂದ ಅಥವಾ ಬೇಸರದಿಂದ ತಮ್ಮ ಕನಸಿನಲ್ಲಿ ಕಾಣಿಸಿಕೊಂಡರು ಅವರ ಯಾವುದೋ ಒಂದು ಕಾರ್ಯ ನೆರವೇರಿಲ್ಲ ಎಂದು ಅರ್ಥ ಆತ್ಮಕ್ಕೆ ಇನ್ನ ಸಂತೃಪ್ತಿ ಸಿಕ್ಕಿಲ್ಲ ಎಂದು ಅರ್ಥವಾಗಿರುತ್ತದೆ ಈ ರೀತಿ ಕನಸಿನಲ್ಲಿ ಬಂದಾಗ ಆ ವ್ಯಕ್ತಿಗಳಿಗೆ ಮಾನಸಿಕ ತೊಂದರೆ ಉಂಟಾಗುತ್ತದೆ ಈ ರೀತಿ ಬರಬಾರದು ನಿಮ್ಮ ರಾಶಿಗಳು ನಕ್ಷತ್ರಗಳಲ್ಲಿ ದುರ್ಬಲತೆಯ ಇದ್ದರೆ ಈ ರೀತಿ ಅಥವಾ ಆತ್ಮಗಳು ನಿಮ್ಮ ಕನಸಿನಲ್ಲಿ ಬರುತ್ತದೆ ಇದಕ್ಕೆ ಪರಿಹಾರವೆಂದರೆ ತುಂಬಾ ವಿಷಯಗಳಿವೆ ಅವರಿಗೆ ಇಷ್ಟವಾದ ಹುಡುಪುಗಳು ತಿಂಡಿಗಳನ್ನು ತೆಗೆದುಕೊಂಡವರಿಗೆ ಅವರಿಗೆ ಪೂಜೆ ಮಾಡಬೇಕು ಅಥವಾ ಪಿಂಡಪ್ರದಾನ ವು ಸರಿಯಾಗಿ ಆಗಿಲ್ಲ ಎಂದರೆ ಅದನ್ನು ಮತ್ತೆ ಮಾಡಬೇಕು ಅವರಿಗೆ ಶಾಂತಿ ಮಾಡಿಸಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.