ಶನಿ ಮಂಗಳನಿಂದ ಷಡಕ್ಷರ ಯೋಗ ಈ ನಾಲ್ಕು ರಾಶಿಯವರಿಗೆ ಅತ್ಯಂತ ಕಷ್ಟ ಕಾಲ

0 21

ನಮಸ್ಕಾರ ಸ್ನೇಹಿತರೆ, ಮಂಗಳನ ಸಂಚಾರವು ಶನಿ ಮತ್ತು ಮಂಗಳನ ಅಶುಭ ಸಂಯೋಜನೆಯನ್ನು ಸೃಷ್ಟಿಮಾಡುತ್ತದೆ ಇದರ ಪರಿಣಾಮವಾಗಿ ನಾಲ್ಕು ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಜೂನ್ 30ನೇ ತಾರೀಕು ಕಟಕ ರಾಶಿಯಲ್ಲಿ ಮಂಗಳನ ಸಂಚಾರ ನಡೆಯುತ್ತದೆ.

ಜೂನ್ 30ನೇ ತಾರೀಕು ಮಂಗಳ ಗ್ರಹ ಕಟಕ ರಾಶಿಗೆ ಅಥವಾ ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದ ಕೂಡಲೇ ಶನಿಯೊಂದಿಗೆ ಶರಸ್ತ್ರ ಯೋಗ ರೂಪುಗೊಳ್ಳುತ್ತದೆ ಜ್ಯೋತಿಷ್ಯದಲ್ಲಿ ಅಶುಭ ಗ್ರಹಗಳ ಶರಸ್ತಕ ಯೋಗವನ್ನು ಪ್ರತಿಕೂಲ ಮತ್ತೆ ಪರಸ್ಪರ ಸಂಯೋಗ ಅಂತ ಕರೆಯುತ್ತಾರೆ ಅದರಲ್ಲೂ ಕೂಡ ಮಂಗಳ ಮತ್ತೆ ಶನಿಯ ಶರಸ್ತಕ ಯೋಗ ತುಂಬಾ ಅಶುಭ ಮತ್ತು ಫಲದಾಯಕವಾಗಿರುತ್ತದೆ.

ಜೂನ್ ಅಲ್ಲಿ ರೂಪುಗೊಂಡಂತಹ ಈ ಗ್ರಹಗಳ ಯೋಗವು ಪ್ರತಿಕೂಲವಾಗಿರುತ್ತದೆ ಯಾಕೆ ಅಂತ ಅಂದ್ರೆ ನೋಡಿ ಈ ಸಮಯದಲ್ಲಿ ಮಂಗಳನು ಅಗ್ನಿ ಅಂಶ ಗ್ರಹ ಆಗಿರುವುದರಿಂದ ನೀರಿನ ಅಂಶ ಚಿನ್ನೆಯಲ್ಲಿ ಇರುತ್ತದೆ ಮತ್ತೊಂದು ಕಡೆ ಶನಿ ತನ್ನ ವಾಯು ಚಿಹ್ನೆ ಕುಂಭದಲ್ಲಿ ಕಷ್ಟದ ಸ್ಥಿತಿಯಲ್ಲಿರುತ್ತಾನೆ ಅಂತಹ ಪರಿಸ್ಥಿತಿಯಲ್ಲಿ ಶನಿ ಮತ್ತೆ ಮಂಗಳನ ಅಶುಭಯೋಗದಿಂದ ಯಾವ ಯಾವ ರಾಶಿಯವರಿಗೆ ಶುಭ ಮತ್ತು ಯಾವ ಯಾವ ರಾಶಿಯವರಿಗೆ ಅಶುಭ ಪರಿಸ್ಥಿತಿ ಎದುರು ಮಾಡ್ತಾನೆ ಅನ್ನೋದನ್ನ ಹೇಳ್ತೀನಿ

ನೋಡಿ ಮೊದಲನೇದಾಗಿ ಕಟಕ ರಾಶಿಯವರಿಗೆ ಜೂನ್ ಅಂತ್ಯದ ವೇಳೆಗೆ ಮಂಗಳನು ಕಟಕ ರಾಶಿಗೆ ಪ್ರವೇಶಿಸುತ್ತಾನೆ ಹಾಗಾಗಿ ಶನಿ ಯೊಂದಿಗೆ ಅಶುಭ ಷಡಷ್ಟಕ ಯೋಗವನ್ನು ಸೃಷ್ಟಿಸುತ್ತಾನೆ ಅಂತಹ ಸಮಯದಲ್ಲಿ ಶನಿ ಮತ್ತು ಮಂಗಳ ನಿಮಗೆ ಮಾನಸಿಕ ಒತ್ತಡ ಹಾಗೂ ಹಣಕಾಸಿನ ವಿಚಾರಗಳಲ್ಲಿ ಒಂದಷ್ಟು ಆರ್ಥಿಕ ಸಮಸ್ಯೆಗಳನ್ನು ಹೆಚ್ಚು ಮಾಡುತ್ತಾರೆ ನೀವು ಕೆಲವೊಂದು ಅನಗತ್ಯ ಪ್ರಯಾಣವನ್ನು ಮಾಡಬೇಕಾಗುತ್ತದೆ.

ಸುಮ್ ಸುಮ್ನೆ ಎಲ್ಲೋ ಹೋಗಬೇಕಾಗುತ್ತೆ ಅಲ್ಲಿ ಏನು ಪ್ರಯೋಜನ ಇರೋದಿಲ್ಲ ಗಾಯ ಮತ್ತು ಅಪಘಾತದ ಸಾಧ್ಯತೆ ಕೂಡ ಇರುತ್ತದೆ ಹುಷಾರಾಗಿರಿ ಸ್ವಲ್ಪ ಓಡಾಡುವಾಗ ಹಾಗಾಗಿ ನೀವು ಅಪಾಯಕಾರಿ ಕೆಲಸವನ್ನು ತಪ್ಪಿಸಬೇಕು ತುಂಬಾ ರಿಸ್ಕ್ ಇದೆ ಅಂದ್ರೆ ಆ ಕೆಲಸಕ್ಕೆ ಕೈ ಹಾಕೋಕೆ ಹೋಗಬೇಡಿ ದಾಖಲೆಯಿಲ್ಲದೆ ಯಾರನ್ನು ಕೂಡ ನೀವು ಹಣದ ವ್ಯವಹಾರವನ್ನು ಮಾಡಬಾರದು .

ಇಲ್ಲ ಅಂದ್ರೆ ನೀವು ಸಿಕ್ಕಾಕೊಳ್ತೀರಿ ನಿಮ್ಮ ಹಣ ವಾಪಸ್ ಬರುವುದಿಲ್ಲ ಸಿಕ್ಕಾಕೊ ಬಿಡ್ತಿರಿ ದಾಖಲೆ ಇಲ್ಲದೆ ಯಾವುದೇ ವ್ಯವಹಾರವನ್ನು ಮಾಡೋದಕ್ಕೆ ಹೋಗ್ಬೇಡಿ ಈ ಸಮಯದಲ್ಲಿ ನಿಮಗೆ ನಿಮ್ಮ ವೆಚ್ಚಗಳು ಮಿತಿಯನ್ನು ಮೀರುತ್ತವೆ ಖರ್ಚುಗಳು ಜಾಸ್ತಿ ಆಗುತ್ತೆ ಕಂಟ್ರೋಲ್ ಅಲ್ಲಿ ಇರೋದಿಲ್ಲ ಮಾತಿನಲ್ಲಿ ಹಿಡಿತ ಇಲ್ಲದೆ ಇದರಿಂದ ಕೆಲವೊಂದು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ .

ಅಂತಂದ್ರೆ ನೀವು ಮಾತಾಡ್ತಾ ಅಥವಾ ಯಾರ ಜೊತೆಗಾದರೂ ಜಗಳ ಮಾಡ್ತಾ ಅಥವಾ ನಿಮ್ಮ ಬಾಯಲ್ಲಿ ಬರುವಂತಹ ಕೆಲವೊಂದು ಪದಗಳು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ ಸ್ನೇಹಿತರೆ ನಿಮ್ಮ ಆಪ್ತರು ಇರಬಹುದು ಸಂಬಂಧಿಕರು ಇರಬಹುದು ಅಥವಾ ಸ್ನೇಹಿತರು ಇರಬಹುದು ನಿಮ್ಮ ಸಂಬಂಧಗಳನ್ನು ಹಾಳು ಮಾಡುತ್ತವೆ ಹುಷಾರಾಗಿರಿ ಪ್ರತಿಕೂಲ ಪರಿಸ್ಥಿತಿಯಿಂದಾಗಿ ನೀವು ಯಾರೊಬ್ಬರಿಂದಲೂ ಸಾಲವನ್ನು ತೆಗೆದುಕೊಳ್ಳಬಾರದು.

ಈ ಸಮಯದಲ್ಲಿ ಅಥವಾ ನೀವು ಸಂಗ್ರಹಾದ ಹಣದಿಂದ ಖರ್ಚನ್ನು ಮಾಡಬೇಕಾಗುತ್ತದೆ ನಿಮ್ಮ ಬಂಡವಾಳದಿಂದ ಈ ಸಮಯದಲ್ಲಿ ನೀವು ತುಂಬಾ ಹುಷಾರಾಗಿರಬೇಕು ಈ ಸಮಯದಲ್ಲಿ ಜೂನ್ 30ರ ನಂತರ ಇನ್ನು ಸಿಂಹ ರಾಶಿ ಯವರಿಗೂ ಮಂಗಳನು ಕಟಕ ರಾಶಿಗೆ ಪ್ರವೇಶಿಸಿದಾಗ ಶನಿವೊಂದಿಗೆ ಷಡಕ್ಷಕ ಯೋಗವನ್ನು ಮಾಡುವುದು ಸಿಂಹ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದಂತ ಪರಿಗಣಿಸಲಾಗುವುದಿಲ್ಲ ನೋಡಿ ಒಳ್ಳೆಯದಲ್ಲ ಇದು ನೋಡಿ.

ಈ ಸಮಯದಲ್ಲಿ ನೀವು ನಿಮ್ಮ ರಾಶಿ ಅಧಿಪತಿ ಆದಂತಹ ಸೂರ್ಯನು ಉತ್ತಮ ಸ್ಥಾನದಲ್ಲಿರುವ ಮೂಲಕ ನಿಮಗೆ ಹಣವನ್ನು ಪಡೆಯಲು ಸಹಾಯ ಮಾಡುತ್ತಾನೆ ಯಾಕಂದ್ರೆ ಸೂರ್ಯ ಒಳ್ಳೆ ಸ್ಥಾನದಲ್ಲಿ ಇದ್ದಾನೆ ಅಂದ್ರೆ ಶುಭ ಸ್ಥಾನದಲ್ಲಿ ಇದ್ದಾನೆ ಆದರೆ ಶನಿ ಮತ್ತು ಮಂಗಳನ್ನು ನಿಮ್ಮ ಉಳಿತಾಯ ಅಥವಾ ಗಳಿಕೆಯನ್ನು ನುಂಗಿ ಹಾಕುತ್ತಾರೆ ಒಂದು ಕಡೆ ಸೂರ್ಯ ಕೊಡ್ತಾನೆ ಆದರೆ ಇನ್ನೊಂದು ಕಡೆ ಶನಿ ಮತ್ತು ಮಂಗಳ ಇಬ್ಬರೂ ಕೂಡ ಉಳಿತಾಯವನ್ನು ಖರ್ಚು ಮಾಡಿಸುತ್ತಾರೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.