ಈ ಕನಸುಗಳು ಅದೃಷ್ಟವಂತರಿಗೆ ಮಾತ್ರ ಬೀಳುತ್ತವೆ

0 21

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಅದೃಷ್ಟವಂತರಿಗೆ ಮಾತ್ರ ಈ ಕನಸುಗಳು ಬೀಳುತ್ತವೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಕನಸಿನಲ್ಲಿ ಕಂಡಿದ್ದು ನಿಜವಾಗುತ್ತಾ? ಕನಸಿನಲ್ಲಿ ಸೂಚನೆಗಳು ಲಭ್ಯವಾಗುತ್ತಾ? ಕನಸಿನಲ್ಲಿ ಕಾಣುವ ಕೆಲವು ಸಂಗತಿಗಳು ಭವಿಷ್ಯದ ಎಚ್ಚರಿಕೆಯ ಗಂಟೆಗಳ? ಇವೆಲ್ಲ ನಂಬಿಕೆಯ ವಿಚಾರಗಳು ಕೆಲವರಿಗೆ ಇದು ನಿಜ ಎನಿಸಬಹುದು ಇನ್ನೊಂದಷ್ಟು ಮಂದಿಗೆ ಇದರ ಬಗ್ಗೆ ನಂಬಿಕೆಯು ಇಲ್ಲದೆ ಇರಬಹುದು .

ಗಾಢ ನಿದ್ರೆಯಲ್ಲಿ ಸೂಕ್ತ ಪ್ರಜ್ಞೆಯ ಕಲ್ಪನೆಯಲ್ಲಿ ಕಾಣುವ ದೃಶ್ಯಗಳನ್ನು ಒಂದಷ್ಟು ಮಂದಿ ಒಪ್ಪುವುದು ಕೂಡ ಇಲ್ಲ ಆದರೂ ಸಾಕಷ್ಟು ನಾಸ್ತಿಕರು ಕನಸಿನ ಸಂಗತಿಗಳನ್ನು ನಂಬುತ್ತಾರೆ ಇಲ್ಲಿ ಶುಭ ಮತ್ತು ಅಶುಭ ಸೂಚನೆಗಳು ಸಿಗುತ್ತವೆ ಎನ್ನುವ ನಂಬಿಕೆ ಕೂಡ ನಮ್ಮಲ್ಲಿದೆ ಹಾಗೆ ಕನಸಿನಲ್ಲಿ ಕಾಣುವ ಕೆಲವೊಂದು ಸಂಗತಿಗಳು ಶುಭ ಎನ್ನುವ ರೀತಿಯಲ್ಲಿ ನಿರೀಕ್ಷೆ ಮಾಡಲಾಗುತ್ತದೆ ಅಂತಹ ಒಂದಷ್ಟು ಕನಸಿನ ಸಂಗತಿಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ ಬನ್ನಿ,

ಕನಸನ್ನು ನಾನ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ ಮೊದಲೇ ಹೇಳಿದಂತೆ ಇವೆಲ್ಲ ಅವರವರ ನಂಬಿಕೆಯ ವಿಷಯ ಕಂಡ ಕನಸನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ ಒಂದಷ್ಟು ಮಂದಿಗೆ ತಮ್ಮ ಕನಸಿನಲ್ಲಿ ಹೇರಳವಾದ ನೋಟುಗಳು ಕಾಣಿಸುತ್ತವೆ ಇದನ್ನು ಒಳಿತಿನ ಸಂಕೇತ ಎಂದು ವಿಶ್ಲೇಷಿಸಲಾಗುತ್ತದೆ ಹೇರಳವಾಗಿ ಧನ ಸಂಪತ್ತು ಅದನ್ನು ಲೆಕ್ಕ ಮಾಡಲು ಸಾಧ್ಯವಿಲ್ಲದಂತಹ ಕನಸನ್ನು ನೀವು ಕಂಡರೆ ನಿಮಗೆ ಆರ್ಥಿಕ ಪ್ರಗತಿಯಾಗುತ್ತದೆ .

ಧನ ಲಾಭವಾಗುತ್ತದೆ ಎನ್ನುವುದು ನಂಬಿಕೆ ಅಂದರೆ ಇದು ಶುಭ ಸಂಕೇತ ಅಂತಾನೆ ವಿಶ್ಲೇಷಿಸಲಾಗುತ್ತದೆ ಸಾಮಾನ್ಯವಾಗಿ ಜಲಪಾತಗಳು ಸಮೃದ್ಧಿಯ ಸಂಕೇತ ಸಕಾಲದಲ್ಲಿ ಮಳೆಯಾಗಿ ಜಲಪಾತಗಳು ಮೈತುಂಬಿ ಹರಿಯುವ ನೋಟವೇ ಅದ್ಭುತವಾಗಿರುತ್ತದೆ ಒಂದಷ್ಟು ಮಂದಿ ತಮ್ಮ ಕನಸಿನಲ್ಲೂ ಸುಂದರ ಜಲಪಾತದ ದೃಶ್ಯವನ್ನು ಕಾಣುತ್ತಾರೆ ಕನಸಿನಲ್ಲಿ ಸ್ಪಷ್ಟ ಮತ್ತು ಸ್ವಚ್ಛವಾದ ಜಲಪಾತವನ್ನು ನೀವು ಕಂಡರೆ ಅದು ಶುಭ ಸಂಕೇತ ಎಂದು ಹೇಳುತ್ತಾರೆ .

ಹಿರಿಯರು ಅಂದರೆ ಒಳ್ಳೆಯತನ ಅಭಿವೃದ್ಧಿ ಮತ್ತು ಸಮೃದ್ಧಿಯ ಸಿಹಿ ನಿಮಗಾಗಿ ಕಾಯುತ್ತಿದೆ ಎನ್ನುವುದು ಇದರ ಸೂಚನೆಯಾಗಿದೆ ಹೇರಳವಾದ ಹಣ್ಣುಗಳನ್ನು ಹೊಂದಿರುವ ಮರ ಕೂಡ ಅದೃಷ್ಟ ಅಭಿವೃದ್ಧಿ ಸಿಹಿ ಸಮೃದ್ಧಿಯ ಸಂಕೇತ ಹೀಗಾಗಿ ಒಮ್ಮೊಮ್ಮೆ ನೀವು ಕನಸಿನಲ್ಲಿ ಹಣ್ಣುಗಳಿಂದ ತುಂಬಿದ ಮರವನ್ನು ಕಂಡರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರವಾಗಿ ಪಡೆಯುತ್ತೀರಿ ಎಂಬ ಸೂಚನೆಯಂತೆ ಹೀಗಂತ ಈ ಕನಸನ್ನು ವಿಶ್ಲೇಷಿಸಲಾಗುತ್ತದೆ .

ಬರಿ ಅಷ್ಟೇ ಅಲ್ಲ ನಿಮ್ಮ ಕನಸಿನಲ್ಲಿ ಆಗ ತಾನೇ ಕೂಯ್ಲು ಮಾಡಿದ ಹಣ್ಣುಗಳು ತರಕಾರಿಗಳು ಅಥವಾ ಧಾನ್ಯಗಳ ಹೇರಳವಾದ ರಾಶಿಯನ್ನು ಕಂಡರೂ ಕೂಡ ಅದು ಸಹ ಶುಭ ಎಂದು ಹೇಳಲಾಗುತ್ತದೆ ನಿಮ್ಮ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳು ಕಠಿಣ ಶ್ರಮದ ಸಕಾರಾತ್ಮಕ ಫಲಿತಾಂಶ ನಿಮಗಾಗಿ ಕಾಯುತ್ತಿದೆ ಎಂದು ಈ ಕನಸಿನ ಬಗ್ಗೆ ಹಿರಿಯರು ಹೇಳುತ್ತಾರೆ ಸೌಂದರ್ಯಕ್ಕೆ ಮತ್ತೊಂದು ಹೆಸರು ಹೂವುಗಳು, ಹೂಗಳ ಸೌಂದರ್ಯ ಮನಸ್ಸಿಗೆ ಉಲ್ಲಾಸ ಆನಂದವನ್ನು ನೀಡುತ್ತದೆ ಎನ್ನುವುದು ಸತ್ಯ ಹಾಗೆನೇ ಕನಸಿನಲ್ಲಿ ಅರಳಿದ ಹೂವುಗಳನ್ನು ಕಂಡರೆ ಅದು ಶುಭ ಸಂಕೇತ ಎಂದು ಹೇಳುತ್ತಾರೆ .

ನಮ್ಮ ಹಿರಿಯರು ಸಹಜವಾಗಿ ಅರಳಿದ ಹೂವು ಬೆಳವಣಿಗೆ ಯಶಸ್ಸು ಸಮೃದ್ಧಿಯ ಸಂಕೇತ ಹಾಗೆ ಕನಸಿನಲ್ಲಿ ನೀವು ಅರಳಿದ ಹೂವುಗಳನ್ನು ಕಂಡರೆ ಅದನ್ನು ಯಶಸ್ಸು ಸಮೃದ್ಧಿ ಮತ್ತು ಅದೃಷ್ಟದ ಸೂಚಕ ಎಂದು ನಂಬಲಾಗುತ್ತದೆ ಹಾಗಾಗಿ ಕನಸಿನಲ್ಲಿ ಹೂವುಗಳು ಅರಳುವುದನ್ನು ನೀವು ನೋಡಿದರೆ ಸಂತೋಷ ಮತ್ತು ಅದೃಷ್ಟ ನಿಮಗಾಗಿ ಕಾಯುತ್ತಿದೆ ಎಂದು ಅರ್ಥ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.