ಸಾವಿನ ಸೂಚನೆ ನೀಡುತ್ತಂತೆ ಈ ಒಂದು ಕನಸು

0 16,166

ಸಾವಿನ ಸೂಚನೆ ನೀಡುತ್ತಂತೆ ಈ ಒಂದು ಕನಸು

ಮುಂದೆ ನಡೆಯುವ ಘಟನೆಗಳಿಗೆ ಕನಸು ಮುನ್ಸೂಚನೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಇದರ ಉಲ್ಲೇಖಗಳು ಇದೆ ದಶರಥನ ಮರಣದ ವೇಳೆ ಶ್ರೀ ರಾಮನಿಗೆ ಕೆಟ್ಟ ಕನಸೊಂದು ಬಿದ್ದಿತ್ತಂತೆ ಅರಮನೆಯಲ್ಲಿ ಏನು ಅಶುಭ ನಡೆದಿದೆ ಎಂದು ಕಾಡಿನಲ್ಲಿ ಇರುವ ಶ್ರೀರಾಮ ಅಂದಾಜು ಮಾಡಿದ್ದರಂತೆ ಇನ್ನೂ ರಾವಣನಿಗೂ ಕೂಡ ಸಾಯುವ ಮುನ್ಸೂಚನೆ ಕನಸಿನಲ್ಲಿ ಸಿಕ್ಕಿತಂತೆ ಕನಸಿನಲ್ಲಿ ಕಾಗೆಯನ್ನು ಕಂಡರೆ ಅಶುಭ ಎಂದು ಹೇಳಲಾಗುತ್ತದೆ ಇದು ಸಾವಿನ ಮುನ್ಸೂಚನೆ ಎಂದು ಹೇಳಬಹುದು ಇನ್ನೂ ಪ್ರವಾಸಕ್ಕೆ ಹೋಗುತ್ತಿರುವ ರೀತಿ ಕನಸು ಕಂಡರೆ ಒಳ್ಳೆಯದಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾವ ರಾತ್ರಿ ನೀವು ನಿಮ್ಮ ಕನಸಿನಲ್ಲಿ ಪ್ರವಾಸಕ್ಕೆ ಹೋದ ರೀತಿ ಕಾಣುವಿರಿ ಅದರ ನಾಳೆ ದಿನ ನೀವು ಎಲ್ಲಿಯೂ ಪ್ರಯಾಣ ಮಾಡಬೇಡಿ ಅದು ನಿಮಗೆ ಅಪಾಯ ತಂದು ಒಡ್ಡುತ್ತದೆ ಇನ್ನೂ ಕನಸಿನಲ್ಲಿ ತಮಟೆ,ಡೋಲು ಬಡಿಯುವ ರೀತಿ ಕಂಡರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ ತಲೆ ಕೂದಲನ್ನು ಬೋಳಿಸುತ್ತಿರುವ ರೀತಿ ಕಂಡರೆ ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಸಾವು ಹತ್ತಿರ ಬಂದಿದೆ ಎಂದರ್ಥ

ಇನ್ನು ಕನಸಿನಲ್ಲಿ ಮಹಿಳೆ ಬಾಡಿರುವ ಹೂವನ್ನು ಮುಡಿದಿರುವ ರೀತಿ ಕಂಡರೆ ಅದು ಕೂಡ ಕೆಟ್ಟ ಕನಸು ಇನ್ನು ಮಹಿಳೆ ಬಿಳಿ ಸೀರೆ ಉಟ್ಟು ಕೂದಲನ್ನು ಬಿಟ್ಟಿದ್ದರೆ ಅದು ಕೆಟ್ಟ ಸಂಕೇತ ದೇವಿಯ ಮುರಿದ ವಿಗ್ರಹವನ್ನು ಕನಸಿನಲ್ಲಿ ಕಂಡರೆ ಅದನ್ನು ಅಶುಭ ಮತ್ತು ಸಾವಿನ ಸಂಕೇತ ಎಂದು ಪರಿಗಣಿಸಲಾಗುತ್ತದೆ

ಕನಸಿನಲ್ಲಿ ಮರ ಮುರಿದು ಬಿದ್ದಂತೆ ಅಥವಾ ಮೇಲಿನಿಂದ ಬಿದ್ದಂತೆ ಕಂಡರೆ ಅದು ಕೂಡ ಒಳ್ಳೆಯ ಶಕುನ ಅಲ್ಲ ಪದೇಪದೇ ಕನಸಿನಲ್ಲಿ ಸಾವು ಮತ್ತು ಸ್ಮಶಾನದ ಸನ್ನಿವೇಶಗಳು ಬರುತ್ತಿದ್ದರೆ ಸಾವೂ ಹತ್ತಿರದಲ್ಲಿ ಇದೆ ಎಂದು ಅರ್ಥ ಒಟ್ಟಾರೆಯಾಗಿ ಶಕುನ ಶಾಸ್ತ್ರದಲ್ಲಿ ಇದು ಯಾವುದೇ ಕನಸಿನಲ್ಲಿ ಬಂದರೂ ಸಹ ಅದು ಸಾವಿನ ಮುನ್ಸೂಚನೆ ಎಂದು ಹೇಳಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.