ಮುಖ ಕುತ್ತಿಗೆಯಲ್ಲಿ ಕಾಣುವ ಬಿಳಿ ಸಿಬ್ಬ/ಚಿಬ್ಬು ಚರ್ಮದ ಸಮಸ್ಯೆಗೆ ಮನೆಮದ್ದು

0 16

ಮುಖ ಕುತ್ತಿಗೆಯಲ್ಲಿ ಕಾಣುವ ಬಿಳಿ ಸಿಬ್ಬ/ಚಿಬ್ಬು ಚರ್ಮದ ಸಮಸ್ಯೆಗೆ ಮನೆಮದ್ದು

ಈ ಮನೆ ಮದ್ದಿಗೆ ಒಂದು ಇಂಕ್ ನಟ್, ಒಂದು ಗೋಡಂಬಿ, ಶ್ರೀಗಂಧವನ್ನು ತೆಗೆದುಕೊಳ್ಳಬೇಕು ಮೊದಲಿಗೆ ಇಂಕ್ನಟನ್ನು ತೆಗೆದುಕೊಳ್ಳಬೇಕು ಶ್ರೀಗಂಧದ ಕಲ್ಲಿಗೆ ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಅರೆದುಕೊಳ್ಳಬೇಕು ಕಲೆಯನ್ನು ದೂರ ಮಾಡಲು ಇಂಕ್ನುಟ್ ತುಂಬಾ ಸಹಾಯ ಮಾಡುತ್ತದೆ ಬಿಳಿ ಮಚ್ಚೆ ಇರುವ ಕಡೆ ಇಂಕನಟ್ ಹಾಕುವುದರಿಂದ ಅದು ಕಡಿಮೆಯಾಗುತ್ತದೆ ಇಂಕ್ ನಟ್ ಅನ್ನು ಚರ್ಮದ ಸಮಸ್ಯೆಗಳಿಗೆ ಮನೆಮದ್ದಾಗಿ ಉಪಯೋಗಿಸುತ್ತೇವೆ ಇದಕ್ಕೆ ಕನ್ನಡದಲ್ಲಿ ಶಾಯಿ ಕಾಯಿ ಎನ್ನುತ್ತೇವೆ ನಂತರ ಬಜೆಯನ್ನು ತೆಗೆದುಕೊಳ್ಳಬೇಕು ಬಜೆಯನ್ನು ಮಕ್ಕಳಿಗೆ ಹೆಚ್ಚಾಗಿ ಉಪಯೋಗಿಸುತ್ತೇವೆ ಮಕ್ಕಳಿಗೆ ಮಾತು ಸ್ಪಷ್ಟವಾಗಿ ಬರಲು ಬಜೆಯನ್ನು ಉಪಯೋಗಿಸುತ್ತೇವೆ ಹಾಗೆ ಸಿಬ್ಬದ ಸಮಸ್ಯೆಗೆ ಮನೆ ಮದ್ದಾಗಿ ಉಪಯೋಗಿಸುತ್ತೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದನ್ನು ಚೆನ್ನಾಗಿ ಅರೆಯಬೇಕು ಅದರ ಲೇಪನವನ್ನು ಇಂಕ್ನಟ್ ಲೇಪನಕ್ಕೆ ಬೆರೆಸಬೇಕು ಶ್ರೀಗಂಧದ ಕಲ್ಲಿಗೆ ಮತ್ತೆ ಮಜ್ಜಿಗೆಯನ್ನು ಹಾಕಬೇಕು ಅರ್ಧ ಚಮಚದಷ್ಟು ಮಜ್ಜಿಗೆ ಹಾಕಿ ಗೋಡಂಬಿಯನ್ನು ಚೆನ್ನಾಗಿ ತೇದುಕೊಳ್ಳಬೇಕು ಅದನ್ನು ಪೇಸ್ಟ್ ಆಗಿ ಮಾಡಿಕೊಂಡು ಇದನ್ನು ಬಿಳಿ ಮಚ್ಚೆ ಅಥವಾ ಸಿಬ್ಬ, ಸಿಬ್ಬು ಇದಕ್ಕೆ ಹೆಚ್ಚಾಗಿ ಉಪಯೋಗಿಸುತ್ತೇವೆ ನಂತರ ಅದರ ಪೇಸ್ಟನ್ನು ಅದಕ್ಕೆ ಹಾಕಿಕೊಂಡು ಮೂರು ಪೇಸ್ಟನ್ನು ಮಿಶ್ರಣ ಮಾಡಬೇಕು

ಇದನ್ನು ಸತತವಾಗಿ ಮೂರು ವಾರ ಉಪಯೋಗಿಸಬೇಕು ಬೆಳಿಗ್ಗೆ ಸಂಜೇ ಉಪಯೋಗಿಸಬೇಕೂ ಅದೇ ಕಲ್ಲಿಗೆ ಸ್ವಲ್ಪ ಮಜ್ಜಿಗೆ ಹಾಕಿಕೊಂಡು ಶ್ರೀಗಂಧವನ್ನು

ಥೇದುಕೊಳ್ಳಬೇಕು ಶ್ರೀಗಂಧದ ಪೇಸ್ಟನ್ನು ಮಾಡಿಕೊಂಡು ಈ ನಾಲ್ಕು ಮಿಶ್ರಣವನ್ನು ಮಿಶ್ರಣ ಮಾಡಬೇಕು ಇದು ಒಂದು ಕ್ರೀಮ್ ನ ರೀತಿ ಕಾಣುತ್ತದೆ ನ್ಯಾಚುರಲ್ ಆಗಿ ಮಾಡಿರುವಂತಹ ಒಂದು ಒಳ್ಳೆಯ ಮನೆಮದ್ದು ಬಿಳಿ ಮಚ್ಚೆ ಇರುವ ಕಡೆ ಈ ಪೇಸ್ಟನ್ನು ಹಚ್ಚಿ ಒಂದು ಗಂಟೆಗಳ ಕಾಲ ಬಿಡಬೇಕು ಬೆಳಿಗ್ಗೆ ಮತ್ತು ಸಂಜೆ ಹೊತ್ತು ಇದನ್ನು ಹಾಕಬೇಕು ಇದನ್ನು ಕನಿಷ್ಠ 3 ವಾರಗಳಾದರೂ ಮಾಡಬೇಕು ಇದರಿಂದ ಬಿಳಿ ಮಚ್ಚೆ ಸಮಸ್ಯೆ ಕಡಿಮೆಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.