ಮಂಗಳ ಮಹಾ ಪರಿವರ್ತನೆ 2023 ಇನ್ನು ಮೂರು ದಿನಗಳ ನಂತರ ನಾಲ್ಕು ರಾಶಿಗಳಿಗೆ ಸಂಕಷ್ಟಗಳು ಬದಲಾಯಿಸಲಿವೆ

0 6

ಮಂಗಳ ಮಹಾ ಪರಿವರ್ತನೆ 2023 ಇನ್ನು ಮೂರು ದಿನಗಳ ನಂತರ ನಾಲ್ಕು ರಾಶಿಗಳಿಗೆ ಸಂಕಷ್ಟಗಳು ಬದಲಾಯಿಸಲಿವೆ.

ಇನ್ನು ಮೂರು ದಿನಗಳಲ್ಲಿ ಉಂಟಾಗಲಿದೆ ಮಂಗಳನ ಮಹಾಪರಿವರ್ತನೆ. ಇದರಿಂದಾಗಿ ಈ ನಾಲ್ಕು ರಾಶಿಗಳಿಗೆ ಸಂಕಷ್ಟಗಳು ಬರಲಿವೆ ವೀಕ್ಷಕರೇ ಗ್ರಹಗಳ ಸೇನಾಧಿಪತಿ ಎಂದೇ ಕರೆಸಿಕೊಳ್ಳುವಂತಹ ಶನಿದೇವನು ಹಾಗೂ ಕ್ರೋಧಿತ ಗ್ರಹನು ಕೂಡ ಆಗಿರುವ ಮಂಗಳ ದೇವನು ಇದೆ ಮಾರ್ಚ್ 13ರಂದು ತನ್ನ ರಾಶಿಯಲ್ಲಿ ಪರಿವರ್ತನೆಗೆ ಮಿಥುನ ರಾಶಿಯಲ್ಲಿ ಪ್ರವೇಶ ಮಾಡಲಿದ್ದಾನೆ

ಈ ಮಂಗಳನ ಮಿಥುನ ರಾಶಿ ಗೋಚಾರ ಶನಿದೇವನ ದೃಷ್ಟಿ ಸಂಯೋಜನೆಯಿಂದಾಗಿ ಪಂಚಮ ರಾಜಯೋಗ ಕೂಡಿಬರಲಿದೆ ಮಂಗಳನ ವಿಶೇಷ ಗೋಚರದ ಪ್ರಮಾಣವು ಕೆಲ ರಾಶಿಗಳಿಗೆ ಮಂಗಳ ಫಲಗಳು ಪ್ರಧಾನ ಮಾಡಲಾಗಿದ್ದು ಕೆಲವೊಬ್ಬರ ಪಾಲಿಗೆ ಅಶುಭ ಫಲಗಳು ಲಭಿಸಲಿವೆ

ಹಾಗಾದರೆ ಬನ್ನಿ ಇವತ್ತಿನ ಮಾಹಿತಿಯಲ್ಲಿ ಮಂಗಳನ ಮಹಾ ಪರಿವರ್ತನೆಯಿಂದಾಗಿ ಶುಭಫಲಗಳಿಗೆ ಕಾರಣವಾಗುವ ರಾಶಿಗಳು ಯಾವುದು ಅನ್ನುವುದನ್ನು ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣ ಆಗಿದೆ ಓದುವುದನ್ನು ಮರೆಯಬೇಡಿ ಸ್ನೇಹಿತರೆ, ಮಂಗಳ ಗ್ರಹದ ಮಹಾ ಪರಿವರ್ತನೆಯಿಂದಾಗಿ ವಿಶೇಷ ಎಚ್ಚರಿಕೆಯಿಂದ ಹೊಂದಿರಬೇಕಾದ ಮೊದಲ ರಾಶಿ ಎಂದರೆ ಅದು ವೃಷಭ ರಾಶಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಈ ರಾಶಿಗಳಿಗೆ ಮಂಗಳನ ಸಂಗ್ರಾಮನ ಶುಭವಾಗಿ ಸಾಬೀತು ಆಗಲಿದೆ ಈ ಸಮಯದಲ್ಲಿ ರಾಶಿಯ ಜನರು ತಮ್ಮ ಮಾತಿನ ಮೇಲೆ ನಿಯಂತ್ರಣ ಆಗಬೇಕು ವೈವಾಹಿಕ ಜೀವನದಲ್ಲಿ ಅಡೆತಡೆ ಹಾಗೂ ಜಗಳ ಹೆಚ್ಚಾಗುವ ಸಾಧ್ಯತೆ ಇದೆ . ಹಾಗಾಗಿ ನೀವು ಅದಕ್ಕೆ ಇಬ್ಬರು ಪರಸ್ಪರ ಪತ್ನಿ ಹಾಗೂ ಪತಿ ಪ್ರೀತಿಯನ್ನು ಹಂಚಿಕೊಂಡು ಹೋಗಬೇಕು ಇಲ್ಲದಿದ್ದರೆ ಸಮಸ್ಯೆ ಬರುವುದು ಗ್ಯಾರಂಟಿ. ಇದೇ ಕಾರಣಕ್ಕೆ ನಿಮ್ಮ ಮಕ್ಕಳಿಗೆ ನಿಮ್ಮ ಸಹಕಾರ ತುಂಬಾನೇ ಅಗತ್ಯವಿದೆ ಈ ಒಂದು ಸಮಯದಲ್ಲಿ

ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿ ಜೊತೆಗೆ ವೈ ಮನಸು ಉಂಟಾಗುವ ಪರಿಸ್ಥಿತಿ ಎದುರಾಗುತ್ತದೆ
ಇಂಥ ಪರಿಸ್ಥಿತಿಯಲ್ಲಿ ಯೋಚಿಸಿ ಮುನ್ನಡೆಯಬೇಕು ಇನ್ನು ಮಿಥುನ ರಾಶಿಗಳು ಕೂಡ ಕೊಂಚ ಜಾಗೃತಿ ಹೊಂದಿರಬೇಕಾಗುವುದು ಮಿಥುನ ರಾಶಿಯಲ್ಲಿ ಮಂಗಳ ಸಂಕ್ರಮಣವಾಗಲಿದೆ ಮಂಗಳ ಗ್ರಹ ಸಂಚಾರದಿಂದ ಈ ರಾಶಿಯ ಜನರು ನಿಮ್ಮ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಆ ಸಮಯದಲ್ಲಿ ವರ್ಗಾವಣೆ ಸಾಧ್ಯತೆ ನಿಮಗೆ ಹೆಚ್ಚಾಗಿ ಕಾಡುತ್ತದೆ ಅದೇ ಸಮಯದಲ್ಲಿ ಸಂಗಾತಿಯೊಂದಿಗೆ ಏನಾದರೂ ಜಗಳ ಆಗಬಹುದಾಗಿದೆ

ಇನ್ನು ವೃಶ್ಚಿಕ ರಾಶಿ ವೃಶ್ಚಿಕ ರಾಶಿ ಶಾಸ್ತ್ರದ ಪ್ರಕಾರ ಈ ರಾಷ್ಟ್ರೀಯ ಅವರಿಗೆ ಒಳ್ಳೆಯದಲ್ಲ ಮಂಗಳನ ಸಂಕ್ರಮಣದಿಂದಾಗಿ ರಾಜ್ಯ ಸೃಷ್ಟಿಯಾಗುತ್ತಿದೆ ಮಾನಸಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು ಅಷ್ಟೇ ಅಲ್ಲದೆ ಎಚ್ಚರಿಕೆ ಅಗತ್ಯವಾಗ ಬೇಕು ಕೆಲವರು ನಿಮ್ಮ ಇಮೇಜ್ ಅನ್ನು ಹಾಳು ಮಾಡುತ್ತಾರೆ ರಕ್ತದ ಒತ್ತಡ ಸಮಸ್ಯೆಗಳು ಹೆಚ್ಚಾಗಬಹುದು ಹೀಗಾಗಿ ನೀವು ಜಾಗರೂಕತೆ ಹೊಂದುವುದು ಅವಶ್ಯಕವಾಗಿರಲಿದೆ ಮಂಗಳದ ಮಹಾ ಪರಿವರ್ತನೆ ಯಿಂದಾಗಿ ವಿಶೇಷ ನಕಾರತ್ಮಕ ಪ್ರವೇಶವಾಗಲಿದ್ದು ನೀವು ಸ್ವಲ್ಪ ಜಾಗೃತೆಯಿಂದ ಇರಬೇಕು ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.