ನಾಳೆ ಅತ್ಯಂತ ಶಕ್ತಿಶಾಲಿ ಬನದ ಹುಣ್ಣಿಮೆ ಈ ಪೂಜೆ ಮಾಡಿದರೆ ಹಣದ ಸಮಸ್ಯೆ ಮತ್ತು ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ

0 5

ನಾಳೆ ಅತ್ಯಂತ ಶಕ್ತಿಶಾಲಿ ಬನದ ಹುಣ್ಣಿಮೆ ಈ ಪೂಜೆ ಮಾಡಿದರೆ ಹಣದ ಸಮಸ್ಯೆ ಮತ್ತು ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ

ನಾಳೆ ಶುಕ್ರವಾರದ ದಿನ ಬನದ ಹುಣ್ಣಿಮೆ ಇದೆ ಇದನ್ನು ಪುಷ್ಯ ಹುಣ್ಣಿಮೆ, ಬನಶಂಕರಿ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ನಾಳೆ 6ನೇ ತಾರೀಕು ಬೆಳಗಿನ ಜಾವ 2 ಗಂಟೆ 15 ನಿಮಿಷಕ್ಕೆ ಹುಣ್ಣಿಮೆಯ ಸ್ಥಿತಿ ಪ್ರಾರಂಭವಾಗುತ್ತದೆ ಏಳನೇ ತಾರೀಕು ಶನಿವಾರ ಬೆಳಗಿನ ಜಾವ 4 ಗಂಟೆ 38 ನಿಮಿಷಕ್ಕೆ ಮುಕ್ತಾಯವಾಗುತ್ತದೆ ಹುಣ್ಣಿಮೆಯ ದಿನದಂದು ತಾಯಿ ಲಕ್ಷ್ಮಿ ದೇವಿಯನ್ನು ನಾವು ಸಾಮಾನ್ಯವಾಗಿ ಪೂಜಿಸುತ್ತೇವೆ ಅದರಲ್ಲೂ ಈ ಬನದ ಹುಣ್ಣಿಮೆಯ ದಿನ ಶುಕ್ರವಾರದ ದಿನದಂದು ಬಂದಿರುವುದರಿಂದ ತುಂಬಾ ವಿಶೇಷವಾದದ್ದು ಈ ದಿನ ನಾವು ಲಕ್ಷ್ಮಿ ಜೊತೆಗೆ ಮಹಾವಿಷ್ಣುವನ್ನು ಸಹ ಪೂಜಿಸಬೇಕು ಮನೆಯಲ್ಲಿ ಲಕ್ಷ್ಮಿ ಮತ್ತು ಮಹಾವಿಷ್ಣು ವಿನ ವಿಗ್ರಹ ಇದ್ದರೆ ಅದನ್ನು ವಿಶೇಷವಾಗಿ ಪೂಜೆ ಮಾಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದರಲ್ಲೂ ಕೇಸರಿ ಮಿಶ್ರಿತ ಹಾಲಿನಿಂದ ಲಕ್ಷ್ಮಿ ಮತ್ತು ಮಹಾವಿಷ್ಣು ದೇವರಿಗೆ ಅಭಿಷೇಕವನ್ನು ಮಾಡಿ ಎರಡರಲ್ಲಿ ಯಾವುದಾದರೂ ಒಂದು ವಿಗ್ರಹ ಇದ್ದರೂ ಸಾಕು ಎರಡು ಇದ್ದರೆ ತುಂಬಾ ಒಳ್ಳೆಯದು ಹಸಿ ಹಾಲಿಗೆ ಸ್ವಲ್ಪ ಕೇಸರಿಯನ್ನು ಬೆರೆಸಿ ಶಂಕದಿಂದ ಅಭಿಷೇಕವನ್ನು ಮಾಡಿದರೆ ತುಂಬಾ ಒಳ್ಳೆಯದು ಅಥವಾ ಬೆಳ್ಳಿಯ ಲೋಟದಿಂದ ಅಭಿಷೇಕ ಮಾಡಬಹುದು ಈ ದಿನ ಬಾಲ ಗೋಪಾಲನ ಪೂಜೆಯನ್ನು ಸಹ ಮಾಡಬಹುದು ಯಾರಿಗೆ ಸಂತಾನ ಭಾಗ್ಯ ಇರುವುದಿಲ್ಲ ಸಂತಾನ ಭಾಗ್ಯದ ನಿರೀಕ್ಷೆಯಲ್ಲಿ ಇರುತ್ತಾರೋ ಅಂತಹವರು ಈ ಬನದ ಹುಣ್ಣಿಮೆಯ ದಿನದಂದು ಬಾಲಗೋಪಾಲನ ವಿಗ್ರಹ ಇದ್ದರೆ ಪೂಜೆಯನ್ನು ಮಾಡಿ ತುಳಸಿಯನ್ನು ಅರ್ಪಿಸಿ

ಈ ದಿನ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಶುಕ್ರಗ್ರಹ ಮತ್ತು ಚಂದ್ರ ಗ್ರಹದ ದೋಷ ಇರುವವರು ಬನಶಂಕರಿ ದೇವಿಯನ್ನು ಈ ದಿನ ಪೂಜಿಸಬಹುದು ಬನದ ಹುಣ್ಣಿಮೆಯ ದಿನ ಬನಶಂಕರಿ ದೇವಿಯನ್ನು ಪೂಜಿಸುವುದರಿಂದ ಗ್ರಹದೋಷಗಳು ನಿವಾರಣೆಯಾಗಿರುತ್ತದೆ ಹಣದ ಸಮಸ್ಯೆ ಇರುವವರು ಪುಷ್ಯ ಮಾಸದ ಹುಣ್ಣಿಮೆಯ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮ ಫಲಿತಾಂಶ ಪಡೆಯುವಿರಿ

ಅತಿಯಾದ ಶೀತದ ಸಮಸ್ಯೆ ಇರುವವರು ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುವವರು, ಮಾನಸಿಕ ಸಮಸ್ಯೆಗಳು ಇರುವವರು, ಕಿಡ್ನಿ ಸಮಸ್ಯೆಗಳು ಇರುವವರು ನಾಳೆ ಇರುವ ವಿಶೇಷವಾದ ಬನದ ಹುಣ್ಣಿಮೆಯಂದು ಬನಶಂಕರಿ ದೇವಿಯ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಪೂಜೆ ಮಾಡುವುದೇ ತುಂಬಾ ಒಳ್ಳೆಯದು ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ ಹನುಮನ ದೇವಸ್ಥಾನಗಳಲ್ಲಿ ದೀಪವನ್ನು ಬೆಳಗಿ ಹನುಮಾನ್ ಚಾಲೀಸನ್ನು ಕೂಡ ಈ ದಿನದಂದು ಪಠಿಸಬಹುದು ಈ ದಿನದಂದು ಸತ್ಯನಾರಾಯಣ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಆರ್ಥಿಕ ಅಭಿವೃದ್ಧಿಗಾಗಿ,ಮನೆಯ ಶಾಂತಿ ನೆಮ್ಮದಿಗಾಗಿ ಈ ದಿನದಂದು ಸತ್ಯನಾರಾಯಣ ಪೂಜೆಯನ್ನು ಮಾಡುವುದು ಅತ್ಯಂತ ಶ್ರೇಷ್ಠವಾದದ್ದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.