ಧನು ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

0 7,995

ಧನು ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

ಧನು ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಮೃದು ಸ್ವಭಾವದವರಾಗಿದ್ದು ಇವರ ನಡೆ ನುಡಿಗಳು ಇತರರಿಗಿಂತ ಭಿನ್ನವಾಗಿರುತ್ತದೆ ಇತರರ ಬಗ್ಗೆ ಇವರಿಗೆ ಯಾವುದೇ ಭಯ ಇರುವುದಿಲ್ಲ ಯಾವುದೇ ಕೆಲಸದಲ್ಲಾದರೂ ಯೋಚಿಸಿ ಕಾರ್ಯಪ್ರವೃತ್ತರಾಗುತ್ತಾರೆ ಇವರು ಯಾವುದೇ ಕಾರಣಕ್ಕೂ ತಪ್ಪು ದಾರಿಯನ್ನು ತುಳಿಯುವುದಿಲ್ಲ ದಯಾ ದಾಕ್ಷಿಣ್ಯ ವಿಶಾಲ ಮನೋಭಾವವುಳ್ಳವರಾಗಿರುತ್ತಾರೆ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುವ ಹಂಬಲ ಇರುತ್ತದೆ

ಇವರು ಸ್ವಲ್ಪ ನಾಚಿಕೆಯ ಸ್ವಭಾವದವರಾಗಿದ್ದು ಜಿಪುಣರಾಗಿರುತ್ತಾರೆ ಚುರುಕು ಮತ್ತು ಶೀಘ್ರ ಕೆಲಸಗಾರರು ಆತುರದ ಸ್ವಭಾವದವರಾಗಿದ್ದು ಇವರ ವಿರುದ್ಧ ಬೇರೆಯವರು ಮಾತನಾಡಿದರೆ ಬಹುಬೇಗನೆ ಕೋಪಗೊಳ್ಳುತ್ತಾರೆ ಇವರು ಧರ್ಮವಂತರು ಮತ್ತು ಸತ್ಯವಂತರಾಗಿರುತ್ತಾರೆ ಇವರು ಪ್ರಾಮಾಣಿಕರಾಗಿದ್ದರು ಇವರಲ್ಲಿ ರಹಸ್ಯ ಹೆಚ್ಚು ಹೊತ್ತು ಉಳಿಯುವುದಿಲ್ಲ ಬೇರೆಯವರಿಗೆ ಬುದ್ಧಿ ಹೇಳುವ ಗುಣವು ಇವರಲ್ಲಿ ಹೆಚ್ಚಾಗಿರುತ್ತದೆ

ಎಷ್ಟೇ ಅಡ್ಡಿಯಾತಂಕಗಳು ಎದುರಾದರೂ ಹಿಡಿದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಇವರಿಗೆ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಬರುತ್ತದೆ ಗುರು ಗ್ರಹವು ಧನು ರಾಶಿಯ ಅಧಿಪತಿಯಾಗಿದ್ದು ಇವರು ಬಹಳ ಜ್ಞಾನವಂತರಾಗಿರುತ್ತಾರೆ ಹಾಗೆಯೇ ಬ್ಯಾಂಕಿಂಗ್, ಜ್ಯೋತಿಷ್ಯ, ಸಮಾಜ ಸೇವೆ, ಅಧ್ಯಾಪಕ ಹಾಗೂ ಶಿಕ್ಷಕ ವೃತ್ತಿಗಳು ಇವರಿಗೆ ಸರಿಹೊಂದುತ್ತದೆ.

ಅದೃಷ್ಟ ರತ್ನ-ಪುಷ್ಯರಾಗ.
ಅದೃಷ್ಟ ಬಣ್ಣ-ಹಳದಿ, ಕಿತ್ತಳೆ, ಕೆಂಪು ಬಣ್ಣ.
ಅಶುಭ ಬಣ್ಣ-ಕಪ್ಪು.
ಶುಭದಿನ-ಗುರುವಾರ ಮತ್ತು ರವಿವಾರ.
ಅದೃಷ್ಟದೇವತೆ-ರಾಘವೇಂದ್ರ ಸ್ವಾಮಿ ಮತ್ತು

ತ್ರಿಮೂರ್ತಿಗಳು.
ಶುಭ ಸಂಖ್ಯೆಗಳು-1,3,9.
ಮಿತ್ರ ರಾಶಿಗಳು-ಮೇಷ ರಾಶಿ ಮತ್ತು ಸಿಂಹ ರಾಶಿ.
ಶತ್ರು ರಾಶಿಗಳು-ತುಲಾ ರಾಶಿ.
ವಿಶೇಷ ಗುಣಗಳು-ಸ್ವತಂತ್ರವಾಗಿ ಯೋಚಿಸುವ ಗುಣ, ಸದಾ ನ್ಯಾಯಮಾರ್ಗದಲ್ಲಿ ಬಾಳುತ್ತಾರೆ.
ಗುರು ಮಂತ್ರದಿಂದ ಜ್ಞಾನ ವೃದ್ಧಿ ಮತ್ತು ಸಂತಾನವೃದ್ಧಿಗೆ ಸಹಾಯಕವಾಗಿದೆ ಹಾಗೆಯೇ ಅಶ್ವತ್ ವೃಕ್ಷ ಪ್ರದಕ್ಷಿಣೆಯು ಮತ್ತು ಶಿವರಾದನೆಯು ಧನು ರಾಶಿಯವರ ಯಶಸ್ಸಿಗೆ ಉಪಕಾರಿಯಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.