ಸೆಪ್ಟೆಂಬರ್ 4 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥ ಸ್ವಾಮಿ ಕೃಪೆ

0 7,536

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ವಿಶೇಷವಾದಂತಹ ಸೆಪ್ಟೆಂಬರ್ 4 ನೇ ತಾರೀಖು ಸೋಮವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಆಶೀರ್ವಾದ ಸಿಗುತ್ತದೆ ಹಾಗೂ ಈ ರಾಶಿಯವರಿಗೆ ಬಹಳಷ್ಟು ರಾಜ್ಯ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಹುದ್ದೆಗೂ ಮೀರಿದ ಬದಲಾವಣೆಯ ನ್ನ ಇವರ ಜೀವನ ದಲ್ಲಿ ಕಂಡುಕೊಳ್ಳುತ್ತಾರೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ನಾಳೆಯ ಒಂದು ಸೋಮವಾರ ದಿಂದ ಮಂಜುನಾಥನ ಕೃಪೆಯಿಂದ ದೊರೆಯುತ್ತ ದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯ ಇರುವಂತಹ ವ್ಯಕ್ತಿಗಳು. ಇವರು ಕೆಲಸ ಮಾಡುವ ಸ್ಥಳದಲ್ಲಿ ಶ್ರಮವಹಿಸಿ ಕೆಲಸ ಮಾಡುವುದರಿಂದ ನಿಮಗೆ ಸೂಕ್ತವಾದ ಸಂಬಳ ಸಿಗುತ್ತದೆ. ಉತ್ತಮವಾದ ಅಧಿಕಾರ ಕೂಡ ನಿಮಗೆ ಪಡೆದುಕೊಳ್ಳ ಬಹುದಾಗಿದೆ. ನೀವು ವ್ಯಾಪಾರಸ್ಥ ರಾಗಿದ್ದರೆ ನೀವು ಮಾಡುವ ವ್ಯಾಪಾರ ದಲ್ಲಿ ಅತ್ಯಂತ ಯಶಸ್ಸ ನ್ನು ಕಾಣ ಬಹುದು. ನಿಮ್ಮ ಕುಟುಂಬ ದಲ್ಲಿ ಎಲ್ಲ ಸದಸ್ಯರು ನಿಮಗೆ ಪ್ರೀತಿಯನ್ನು ತೋರಿಸುತ್ತಾರೆ. ಹಾಗೆ ಮಾಡುವ ಎಲ್ಲ ಕೆಲಸ ದಲ್ಲೂ ಕೂಡ ಪ್ರೇರಣೆಯಾಗಿ ರುತ್ತಾರೆ.

ನಿಮಗೆ ಕೈ ಜೋಡಿಸುತ್ತಾರೆ. ನಿಮ್ಮ ಗುರು ಹಿರಿಯರ ಸಹಾಯ ದಿಂದ ಹಾರ್ದಿಕ್ ಬೆಂಬಲ ವನ್ನು ಕೂಡ ಪಡೆದುಕೊಳ್ಳುತ್ತೀರಾ? ಈ ಒಂದು ನಾಳೆಯ ದಿನ ದಿಂದ ನಿಮಗೆ ಬಹಳಷ್ಟು ಉತ್ತಮವಾದ ಸಿಹಿ ಸುದ್ದಿ ಕೇಳಿ ಬರುತ್ತದೆ. ಹೌದು, ನಾಳೆಯ ದಿನ ದಿಂದ ನಿಮಗೆ ಬಹಳಷ್ಟು ಉತ್ತಮವಾದ ಸಿಹಿ ಸುದ್ದಿ ಕೇಳಿ ಬರುತ್ತದೆ. ಮನೆಯ ವಾತಾವರಣ ಹೆಚ್ಚು ಸಂತೋಷ ವನ್ನು ನೀಡುತ್ತದೆ. ನೀವು ಮಾನಸಿಕ ವಾಗಿ ತುಂಬಾ ನೇ ಸದೃಢ ರಾಗುತ್ತೀರಿ. ರಾ ಮನೆ ಯಿಂದ ಹೊರ ಗೆ ಹೋಗುವಾಗ ನೀವು ದೇವಸ್ಥಾನ ಕ್ಕೆ ಕೈಮುಗಿದು ಮನಸಾರೆ ನೀವು ಮಂಜುನಾಥ ಸ್ವಾಮಿಯ ನೆನೆಸಿ ಕೊಂಡು ಮುಂದಿನ ಕೆಲಸ ವನ್ನು ಶುರು ಮಾಡು ವುದರಿಂದ ಎಲ್ಲ ರೀತಿಯ ಕೆಲಸ ದಲ್ಲೂ ಯಶಸ್ಸ ನ್ನ ಪಡೆದುಕೊಳ್ಳುತ್ತೀರಾ ಹಾಗೂ ಮಕ್ಕಳು ಕೂಡ ಹಟಮಾರಿತನ, ಸೋಮಾರಿತನ ವನ್ನು ಬಿಟ್ಟು ಉತ್ತಮವಾದ ವಿದ್ಯಾಭ್ಯಾಸದ ಕಡೆಗೆ ಒಲವ ನ್ನು ತೋರಿಸುತ್ತಾರೆ.ಗಮನ ವನ್ನು ಹರಿಸುತ್ತಾರೆ ಎಂದು ಹೇಳ ಬಹುದು.

ಇನ್ನು ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ನಾಳೆಯ ಒಂದು ಸೋಮವಾರ ದಿಂದ ಆರ್ಥಿಕ ವಾಗಿ ಸಂಕಷ್ಟ ದಿಂದ ಪರಿಹಾರ ವನ್ನು ಹೊಂದುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮಿಥುನ ರಾಶಿ, ಮೀನ ರಾಶಿ, ವೃಷಭ ರಾಶಿ ಕರ್ಕಾಟಕ ರಾಶಿ, ಸಿಂಹ ರಾಶಿ, ಮೇಷ ರಾಶಿ.

Leave A Reply

Your email address will not be published.