ಮೀನ ರಾಶಿಯಲ್ಲಿ ಸೂರ್ಯ ಸಂಚಾರ ಈ ರಾಶಿಯವರು ಒಂದು ತಿಂಗಳು ಎಚ್ಚರಿಕೆಯಿಂದ ಇರಿ

0 27

ಮೀನ ರಾಶಿಯಲ್ಲಿ ಸೂರ್ಯ ಸಂಚಾರ ಈ ರಾಶಿಯವರು ಒಂದು ತಿಂಗಳು ಎಚ್ಚರಿಕೆಯಿಂದ ಇರಿ.

ಸ್ನೇಹಿತರೆ ಮೀನ ರಾಶಿಯಲ್ಲಿ ಸೂರ್ಯನ ಸಂಚಾರದ ಬಗ್ಗೆ ತಿಳಿಸಿದ್ದೇವೆ . ನಿಮ್ಮ ರಾಶಿಯ ಅನುಗುಣವಾಗಿ ನಿಮ್ಮ ರಾಶಿಯ ಗ್ರಹಗಳು ಯಾವ ರೀತಿಯಾಗಿ ಚಲನವಲನಗಳನ್ನು ಹೊಂದುತ್ತಿದ್ದು ಇದರಿಂದ ನಿಮ್ಮ ರಾಶಿಯ ಮೇಲೆ ಯಾವುದೆಲ್ಲ ಲಾಭಗಳಾಗುತ್ತವೆ ಎಂದು ನೋಡೋಣ ಬನ್ನಿ.
ಯಾವ ರಾಶಿಗಳಿಗೆ ಅದೃಷ್ಟವನ್ನು ನೀಡುತ್ತಾ ಇದ್ದಾನೆ ಅಂತ ಅದೇ ರೀತಿ ಮೀನ ರಾಶಿಯಲ್ಲಿ ಸೂರ್ಯನ ಸಂಚಾರ ಆಗುವುದರಿಂದ ಯಾವಗ ಈ ರಾಶಿಯವರಿಗೆ ಎಚ್ಚರಿಕೆಯಿಂದ ಇರಬೇಕು ಅನ್ನುವುದನ್ನು ಇವತ್ತಿನ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಈ ಸೂರ್ಯದೇವ ಮಾರ್ಚ್ 15 ರಂದು ಬೆಳಗ್ಗೆ 6:34ಕ್ಕೆ

ಮೀನ ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ ಮೀನ ಸಂಕ್ರಾಂತಿ ಎಂದು ಸೂರ್ಯನೊಂದಿಗೆ ಗುರುವಿನ ಸಂಯೋಗ ಕೂಡ ಆರಂಭವಾಗುತ್ತದೆ ಅನ್ನುವಂತದು. ಈಗ ನಮಗೆ ಗೊತ್ತಿರುವ ಹಾಗೆ ಮಾರ್ಚ್ 15 ಮುಗಿಯುದಿರುವುದರಿಂದ ಈಗ ನಡೆದು ಹೋಗಿದೆ ಇದು ಈ ಸೂರ್ಯನೊಂದಿಗೆ ಗುರುವಿನ ಸಂಯೋಗವಾಗುತ್ತದೆ ಅಂತ ಹೇಳುತ್ತಾ ಇದ್ದೇವೆ ಸಂಯೋಗವಾಗಿದೆ ಅಂತ ಹೇಳಿ ಈ ಗುರು ಮತ್ತು ಸೂರ್ಯನ ಸಂಯೋಗ ಕೂಡ ಮೀನ ರಾಶಿಗೆ ಆಗಮಿಸುತ್ತಿದ್ದಾರೆ ಮೀನ ರಾಶಿಯಲ್ಲಿ ಸೂರ್ಯನ ಸಂಚಾರ ಪ್ರತಿಕೂಲವಾಗಿರುತ್ತದೆ ಚಿನ್ಹೆಗಳ ಮೇಲೆ ಮೀನ ಸಂಕ್ರಾಂತಿಯ ಪ್ರಭಾವ ಏನು ಅಂತ ಹೇಳಿ ಇವತ್ತಿನ ತಿಳಿದುಕೊಳ್ಳೋಣ

ಮೊದಲನೆಯ ರಾಶಿಯವರು ಮೇಷ ರಾಶಿಯವರು ಮೇಷ ರಾಶಿ ಜನರು ಮೀನ ರಾಶಿಗೆ ಹೋಗುವುದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕತೆಯಿಂದ ವಹಿಸಬೇಕು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತುಂಬಾನೇ ಜಾಗರೂಕತೆ ವರ್ಣಿಸುವುದು ಒಳ್ಳೆಯದು ಏಕೆಂದರೆ ಸಣ್ಣಪುಟ್ಟ ನಿರ್ಲಕ್ಷ ಮಾಡಿದಾಗ ಅದು ದೊಡ್ಡದಾಗುವ ಸಾಧ್ಯತೆ ಇರುತ್ತದೆ ಈ ಒಂದು ತಿಂಗಳುಗಳ ಕಾಲ ನೀವು ಏಪ್ರಿಲ್ 15ರವರೆಗೂ ಕೂಡ ಹದಿನಾರರವರೆಗೂ ಕೂಡ ತುಂಬಾನೇ ಜೋಪಾನವಾಗಿ ಇರಬೇಕು ಇನ್ನು ಸೂರ್ಯನ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತಾನೆ ಅಂತ ಹೇಳಬಹುದು ನಿಮ್ಮ ಕುಟುಂಬ ಜೀವನ ಉತ್ತಮವಾಗಿರುವುದಿಲ್ಲ ಸ್ವಲ್ಪ ಜಗಳ ಜಂಜಾಟಗಳು ಇರುವಂತಹ ತಪ್ಪು ತಿಳುವಳಿಕೆ ಉಂಟಾಗಬಹುದು ಏನು ಸಣ್ಣದಾಗಿದೆ ಮಾತನಾಡಿರುತ್ತಾರೆ.

ಅದರಲ್ಲಿ ನೀವು ಸ್ವಲ್ಪ ಭಾಸವಾಗಿರುವಂತಹ ಇನ್ನೊಂದು ತಪ್ಪು ತಿಳಿದುಕೊಳ್ಳುವಂಥದು ಅನುಮಾನ ಬರುವಂತಹ ಕಿರಿಕಿರಿಯಿಂದ ಮನೆಯಲ್ಲಿ ಜಗಳ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ವಿಷಯವಾಗಿ ಸ್ವಲ್ಪ ಹಣವನ್ನು ಕುರ ಖರ್ಚು ಮಾಡಬೇಕಾಗುತ್ತದೆ ಸ್ವಲ್ಪ ಪ್ರಸಂಗಗಳು ಬರಬಹುದು ಇನ್ನು ವಿದ್ಯಾರ್ಥಿಗಳಲ್ಲಿ ಸ್ವಲ್ಪ ಆತ್ಮವಿಶ್ವಾಸದ ಕೊರತೆಯನ್ನು ಅವರಿಗೆ ಅವರ ಮೇಲೆ ಅವರಿಗೆ ನಂಬಿಕೆ ಇರುವಂತಹ ಪರಿಸ್ಥಿತಿ ಅಂತ ಹೇಳಿ ಇಷ್ಟು ಕೂಡ ಮೀನ ರಾಶಿಯವರಿಗೆ ಸೇರಿ ಮೇಷ ರಾಶಿಯವರಿಗೆ ಘೋಚರ ಫಲ ಅಂತ ಹೇಳಬಹುದು. ಇನ್ನು ನೆಕ್ಸ್ಟ್ ಸಿಂಹ ರಾಶಿಯವರಿಗೆ ಸೂರ್ಯನಿಗೆ ಮೇಷ ರಾಶಿಯವರಿಗೆ ಸಿಗುವಂತ ಫಲ ಅಂತ ಹೇಳಬಹುದು ಇದಿಷ್ಟು ಸೂರ್ಯನು ಮೀನ ರಾಶಿಯಲ್ಲಿ ಇದ್ದರೆ ಮೂಳೆಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ನೀಡುತ್ತಾನೆ ಅಂತ ಹೇಳಬಹುದು. ಈ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಪರಿಹಾರ ಕಂಡುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.