ಕುಂಭ ರಾಶಿ ಮಾಸಿಕ ಫಲಗಳು ಏಪ್ರಿಲ್ 2023 ಚಾಂಡಾಲ ಯೋಗದ ಪ್ರಭಾವ ಎಚ್ಚರಿಕೆ ಅಗತ್ಯ

0 18

ಕುಂಭ ರಾಶಿ ಮಾಸಿಕ ಫಲಗಳು ಏಪ್ರಿಲ್ 2023 ಚಾಂಡಾಲ ಯೋಗದ ಪ್ರಭಾವ ಎಚ್ಚರಿಕೆ ಅಗತ್ಯ.

ಇಲ್ಲಿ ಮೊದಲು ಮಾಸಿಕ ಫಲಗಳನ್ನು ಅರಿತುಕೊಳ್ಳುವುದಕ್ಕೂ ಮುನ್ನ ಈ ಅವಧಿಯಲ್ಲಿ ಯಾವೆಲ್ಲ ಗ್ರಹಗಳ ರಾಶಿ ಪರಿವರ್ತನೆ ಉಂಟಾಗಲಿ ಎಂದು ತಿಳಿದುಕೊಳ್ಳೋಣ ವರ್ಷ 2023ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ರಾಶಿ ಪರಿವರ್ತನೆಯು ಉಂಟಾಗಲಿದೆ ಈ ದಿನದಂದು ಬಹುದಿನದ ಸಮಾಜ ನಂತರದಲ್ಲಿ ಉಂಟಾಗಲಿರುವ ಮುಂದಿನ ರಾಶಿ ಪರಿವರ್ತನೆಗಳು ಎಂದರೆ ಒಂದು ಸೂರ್ಯದೇವನದ್ದು ಈ ಸೂರ್ಯದೇವನು ಏಪ್ರಿಲ್ ತಿಂಗಳಿನ ಹದಿನಾರನೇ ತಾರೀಖಿನ ದಿನದಂದು ರಾಶಿ ಚಕ್ರದ ಮೊದಲ ರಾಶಿ ಆಗಿರುವ

ಮೇಷ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ ಇಲ್ಲಿ ಸೂರ್ಯದೇವನು ಏಪ್ರಿಲ್ ತಿಂಗಳಿನ 21ನೇ ತಾರೀಖಿನ ದಿನದಂದು ಬುಧ ಗ್ರಹದ ರಾಶಿ ಪರಿವರ್ತನೆ ಆಗಲಿದೆ. ಮೇಷ ರಾಶಿಗೆ ಪ್ರವೇಶಿಸಲಿದ್ದು ಎಲ್ಲಿವ ಕ್ರಿಯಾ ಸ್ಥಿತಿ ಮಾರ್ಪಡಲಿದ್ದಾನೆ ಇದಾದ ನಂತರದಲ್ಲಿ ವರ್ಷದ ಅತಿ ದೊಡ್ಡ ರಾಶಿ ಪರಿವರ್ತನೆ ಉಂಟಾಗುತ್ತದೆ ಗುರು ಬೃಹಸ್ಪತಿ ಕೇವಲ ತನ್ನ ರಾಶಿಯಲ್ಲಿ ಪರಿವರ್ತನೆಯನ್ನು ಉಂಟುಮಾಡಲಿದ್ದಾನೆ ಇಲ್ಲಿಯವರೆಗೂ ಗುರುದೇವನು ತನ್ನ ಸ್ವರಾಶಿಗಳಲ್ಲಿ ಮೀನ ರಾಶಿಯಲ್ಲಿ ರಾಜಮಾನನಾಗಿದ್ದನು ಆದರೆ ಗುರುದೇವನು ಮೀನ ರಾಶಿಯಲ್ಲಿ ನಿರ್ಗಮಿಸುವುದರ ಮೂಲಕ ಮೇಷ ರಾಶಿಗೆ ಪ್ರವೇಶವನ್ನು ಮಾಡುತ್ತಾನೆ ಇಲ್ಲಿ ಗುರುದೇವನ ಮೇಷ ರಾಶಿಗೆ ಗೋಚರದ ನಂತರದಲ್ಲಿ ವಿಶೇಷ ಯೋಗಗಳು ಉಂಟಾಗಲಿವೆ

ಎಲ್ಲಿ ಮೊದಲಿಗೆ ಗುರು ಮತ್ತು ರಾಹುವಿನ ನಿರ್ಮಾಣವಾಗಲಿದೆ ಕೇತುವಿನೊಂದಿಗೆ ಬುಧನ ಉಪಸ್ಥಿತಿ ಕೂಡ ಇರಲಿದೆ ಆದರೆ ಇಲ್ಲಿ ಗುರು ಮತ್ತು ರಾಹುವಿನ ಗುರು ನಿರ್ಮಾಣವಾಗಿದ್ದು ಇದು ಅತ್ಯಂತ ಪ್ರಭಾವಶಾಲಿ ಯೋಗವೆಂದು ಆಗಿರಲಿ 23ನೇ ತಾರೀಖಿನ ದಿನದಂದು ಮೇಷ ರಾಶಿಯಲ್ಲಿ ಇದ್ದು ಹಸ್ತನಾಗಲಿದ್ದಾನೆ. ಗ್ರಹಗಳ ವಿಶೇಷ ಪ್ರಕ್ರಿಯೆಗಳ ಪ್ರಭಾವಗಳು ಇದೀಗ ಪ್ರತ್ಯೇಕವಾಗಿ ಕುಂಭ ರಾಶಿಯ ಜಾತಕದ ಅವರ ಪಾಲಿಗೆ ಹೇಗೆ ಸಾಬೀತು ಆಗಲಿದೆ ಅನ್ನುವುದನ್ನು ತಿಳಿದುಕೊಳ್ಳೋಣ ಇಲ್ಲಿ ಮೊದಲಿಗೆ ತಿಂಗಳು ನಿಮ್ಮ ಕಾರ್ಯಕ್ಷೇತ್ರದ ಹೀಗೆ ಸಾಬೀತು ಆಗಲಿದೆ ಅನ್ನುವುದನ್ನು ತಿಳಿದುಕೊಳ್ಳುವುದಾದರೆ ಈ ವಿಷಯವನ್ನು ನಿಮ್ಮ ರಾಶಿಯಲ್ಲಿ ಸ್ವರಾಜ್ಯ ಗ್ರಹನಾಗಿದ್ದು ಪ್ರಸ್ತುತ ನಿಮ್ಮ ಪ್ರಸ್ತುತ ಭಾಗದಲ್ಲಿ ಹೀಗಾಗಿ ಈ ಅವಧಿಯಲ್ಲಿ

ನಮಗೆ ಕೊಂಚ ಕಠಿಣ ಸಮಯದ ಉಂಟಾಗಬಹುದಾಗಿದೆ ಎಲ್ಲಿ ಗುರು ಬೃಹಸ್ಪತಿ ದೇವನಿಗೆ ಏಪ್ರಿಲ್ 22ನೇ ತಾರೀಖಿನವರೆಗೂ ನಿಮ್ಮ ದ್ವಿತೀಯ ಅಂದರೆ ನಿಮ್ಮ ಧನ ಭಾವದಲ್ಲಿದ್ದು ಇಲ್ಲಿ ಆನಂತರದಲ್ಲಿ ಪ್ರತ್ಯೇಕ ಭಾವಕ್ಕೆ ಪ್ರವೇಶವನ್ನು ಮಾಡಲಿದ್ದಾನೆ ಇಲ್ಲಿ ಗುರುದೇವನು ರಾಹುವಿನೊಂದಿಗೆ ಹೊಂದುವುದರ ಮೂಲಕ ಗುರುಚಂಡಾಲ ಯೋಗದ ನಿರ್ಮಾಣ ಮಾಡಲಿದ್ದಾನೆ ಇಲ್ಲಿ ಈ ಕುರಿತಾಗಿ ನೀವು ಹೆಚ್ಚು ಭಾವಿತರಾಗುವ ಅವಶ್ಯಕತೆ ಖಂಡಿತ ಇರುವುದಿಲ್ಲ ಆದಾಗಿ ಈ ಅವಧಿಯಲ್ಲಿ ನಿಮ್ಮ ಸ್ಥಿತಿಗಳನ್ನು ಎದುರಿಸಬೇಕಾಗಿ ಬರಲಿದೆ ವಿಶೇಷವಾಗಿ ಇಲ್ಲಿ ನಮ್ಮ

ಕಾರ್ಯಸ್ಥಳದಲ್ಲಿ ನಿಮಗೆ ಹೆಚ್ಚು ಸ್ಪರ್ಧಿಗಳಾಗಲಿವೆ ಆದರೆ ಇಲ್ಲಿ ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಮಾರ್ಗದರ್ಶಕರು ಎನಿಸಿಕೊಳ್ಳುವ ಕೆಲವರು ಈ ಅವಧಿಯಲ್ಲಿ ನಿಮಗೆ ಹೆಚ್ಚು ಸಹಕಾರಿಯಾಗಿ ವರ್ತಿಸುತ್ತಾರೆ. ಇದರಿಂದ ನಿಮ್ಮ ಕಾರ್ಯಗಳಲ್ಲಿ ಸಫಲತೆ ನೀವು ಕಂಡುಕೊಳ್ಳಬಹುದು ಆದರೆ ನಿಮ್ಮ ಮಾರ್ಗ ಮಾತ್ರ ಯಶಸ್ಸಿನ ಕಡೆಗೆ ಇರಬೇಕು.
ಇನ್ನು ಅತಿ ಹೆಚ್ಚು ಮಾಹಿತಿಗಾಗಿ ತಪ್ಪದೆ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.