ಮಾರ್ಚ್ 22 ಯುಗಾದಿ ಹಬ್ಬದ ನಂತರ 7 ರಾಶಿಯವರು ಆಗರ್ಭ ಶ್ರೀಮಂತರು

0 8

ಮಾರ್ಚ್ 22 ಯುಗಾದಿ ಹಬ್ಬದ ನಂತರ 7 ರಾಶಿಯವರು ಆಗರ್ಭ ಶ್ರೀಮಂತರು

ಇದೇ ಮಾರ್ಚ್ 22 ರಂದು ಯುಗಾದಿ ಹಬ್ಬವಿದೆ ಅಂದು ಹಳೆಯ ಸಂವತ್ಸರ ಮುಗಿದು ಹೊಸ ಸಂವತ್ಸರ ಆರಂಭವಾಗುವ ಸಮಯವನ್ನು ಯುಗಾದಿ ಹಬ್ಬ ಎಂದು ಆಚರಿಸುತ್ತೇವೆ ಈ ಕೆಲವು ರಾಶಿಯವರು ಮುಂದಿನ 20 ವರ್ಷಗಳ ಕಾಲ ರಾಜಯೋಗ ಬರುತ್ತದೆ 7 ರಾಶಿಯವರಿಗೆ ಕುಬೇರ ಹಾಗೂ ಶನಿ ದೇವರ ಸಂಪೂರ್ಣ ಅನುಗ್ರಹ ದೊರೆಯಲಿದ್ದು ಇವರ ಕಷ್ಟಗಳೆಲ್ಲ ದೂರವಾಗುತ್ತದೆ ಇನ್ನು ಇಷ್ಟು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯವಿದು ಎಂದು ಹೇಳಬಹುದು ಇಲ್ಲಿಯವರೆಗೂ

ಈ ರಾಶಿಯವರು ಅನುಭವಿಸಿದ ಅವಮಾನಗಲೆಲ್ಲ ಇನ್ನು ಮುಂದೆ ಸಂಪೂರ್ಣವಾಗಿ ಮಾಯವಾಗುತ್ತದೆ ಇವರು ಕುಬೇರ ಹಾಗೂ ಶನಿ ದೇವರ ದೃಷ್ಟಿಗೆ ಪಾತ್ರರಾಗುತ್ತಿದ್ದರೆ ಇದರಿಂದಾಗಿ ಇವರ ಮನೆಯಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತದೆ ಎಂದು ಹೇಳಬಹುದು ಇನ್ನು ಈ ಏಳು ರಾಶಿಯವರಿಗೆ ಮಾರ್ಚ್ 22ನೇ ತಾರೀಖಿನ ನಂತರ ಗಜಕೇಸರಿ ಯೋಗ ಕೂಡ ಆರಂಭವಾಗುತ್ತಿದೆ ಈ ರಾಶಿಯವರು ಈ ಒಂದು ಸಮಯದಲ್ಲಿ ಯಾವ ಒಂದು ಕೆಲಸವನ್ನು ಕೈಗೆತ್ತಿಕೊಂಡರು ಆ ಎಲ್ಲಾ ಕೆಲಸಗಳು ಕೂಡ ಬಹುಬೇಗನೆ ನೆರವೇರುತ್ತದೆ ಇವರಿಗೆ ಗುರು ಬಲ ಕೂಡ ಹೆಚ್ಚಾಗಿದ್ದು ಇವರಿಗೆ

ಎಲ್ಲಿಯೂ ಕೂಡ ಹಣಕಾಸಿನ ಸಮಸ್ಯೆಗಳು ಉದ್ಭವವಾಗುವುದಿಲ್ಲ ಈ ಹಿಂದೆ ಇದ್ದಂತಹ ಸಾಲಗಳು ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಈ ಯುಗಾದಿ ಹಬ್ಬ ಕಳೆಯುತ್ತಿದ್ದಂತೆ ಈ ರಾಶಿಯವರು ಹೊಸ ಹೊಸ ಉದ್ಯೋಗಗಳಲ್ಲಿ ತೊಡಗಿಸಿ ಕೊಳ್ಳಬಹುದು ಸ್ವಂತ ಉದ್ಯೋಗ ಮಾಡುವವರೆಗೂ ಕೂಡ ತುಂಬಾ ಒಳ್ಳೆಯ ಸಮಯ ಎಂದು ಹೇಳಬಹುದು ಇನ್ನು ಇವರಿಗೆ ಗ್ರಹಗತಿಗಳು ಕೂಡ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತದೆ ಮನೆಯ ಪರಿಸ್ಥಿತಿಗಳು ಕೂಡ ಸುಧಾರಿಸಲಿದ್ದು ಅತಿ ಶೀಘ್ರವಾಗಿ ನೀವು ಉನ್ನತಿಯನ್ನು ಕಾಣುತ್ತೀರಿ ಇವರಿಗೆ ರಾಜಯೋಗ

ಇರುವುದರಿಂದ ಇವರನ್ನು ಹಿಂದೆ ಹಾಕಲು ಯಾರಿಗೂ ಸಾಧ್ಯವಾಗುವುದಿಲ್ಲ ಕೆಲಸ ಇಲ್ಲದವರಿಗೆ ಕೈ ತುಂಬಾ ಕೆಲಸಗಳು ದೊರೆಯುತ್ತದೆ ವಿವಾಹದಲ್ಲಿ ಇದ್ದಂತಹ ಅಡಚಣೆಗಳು ದೂರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ ಇಷ್ಟೆಲ್ಲ ಲಾಭಗಳನ್ನು ಪಡೆದುಕೊಂಡು ಇದೇ ಒಂದು ಯುಗಾದಿ ಹಬ್ಬದ ನಂತರ ರಾಜಯೋಗವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ: ತುಲಾ ರಾಶಿ,ಕಟಕ ರಾಶಿ,ಸಿಂಹ ರಾಶಿ,ವೃಶ್ಚಿಕ ರಾಶಿ,ಕನ್ಯಾ ರಾಶಿ, ಮೀನ ರಾಶಿ ಮತ್ತು ಧನಸ್ಸು ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.