ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ಈ ಸತ್ಯವನ್ನು ಅರಿಯಲು ಬೇಕು

0 23

ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ಈ ಸತ್ಯವನ್ನು ಅರಿಯಲು ಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬದುಕು ನಡೆಸುವ ಪರೀಕ್ಷೆಗಳೇ ಹೆಚ್ಚುತ್ತಿದ್ದರೆ ಮುಂದಿನ ದಾರಿ ಸುಗಮ ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ ಜಗತ್ತು ಬದಲಾಗಲಿ ಎಂದು ಆಶಿಸುವುದು ತಪ್ಪಲ್ಲ ಆದರೆ ಅದಕ್ಕಾಗಿ ಕಾಯುತ್ತಾ ಕೂರುವುದು ಅರ್ಥಹೀನ ಬದಲಾವಣೆಯೆಂಬುದು ನಿಮ್ಮಿಂದಲೆ ಆರಂಭವಾಗಬೇಕಿದೆ ಪ್ರಕ್ರಿಯೆಯಲ್ಲಿ ನಿಸ್ವಾರ್ಥ ಪ್ರೀತಿ ಸಿಗುತ್ತೋ ಅಲ್ಲಿಗೆ ಆಹಾರವಿಲ್ಲದಿದ್ದರೂ ಹಾಜರಾಗುವ ಎಲ್ಲಿ ಸ್ವಾರ್ಥ ತುಂಬಿದ ಪ್ರೀತಿ ಇರುತ್ತೆ ಅಲ್ಲಿಗೆ ಕರೆದರು ಗೈರಾಗಿ ಬಿಡು ಅದು ಜಾಣರ ಲಕ್ಷಣ ಎಚ್ಚರವಾಗಿರಿ ಅನುಕ್ಷಣ ತುಂಬಾ ಬೆಳೆಯಬಹುದು ಆದರೆ ಕುಡಿಯೋಕಾಗಲ್ಲ ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶ ಮಾಡೋಕೆ ಆಗಲ್ಲ

ವಾದದಿಂದ ತಾತ್ಕಾಲಿಕ ಗೆಲುವಾದಂತೆ ಕಾಣುತ್ತದೆ ತಾಳ್ಮೆ ತಕ್ಷಣಕ್ಕೆ ಸೋತಂತೆ ಕಂಡರು ಭವಿಷ್ಯದಲ್ಲಿ ಒಳ್ಳೆಯದೇ ಆಗುತ್ತದೆ ನಿನ್ನನ್ನು ಉದ್ದಾರ ಮಾಡಬಲ್ಲ ನಿನ್ನ ಜೀವನದ ಗತಿಯನ್ನೇ ಬದಲಾಯಿಸಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಎಂದರೆ ಅದು ನೀನು ಮಾತ್ರ ಮನಸ್ಸಿಗೆ ನೆಮ್ಮದಿ ಸಿಗಬೇಕೆಂದರೆ ಮೊದಲು ಇಲ್ಲಿ ಯಾವುದು ನಮ್ಮ ಸ್ವಂತದ್ದಲ್ಲ ಎಂಬ ಸತ್ಯವನ್ನು ಅರಿಯಬೇಕು ಸಾವಿರ ಸರ್ಪಗಳು ಸುಟ್ಟುಕೊಂಡರು ಗಂಧದಮರ ವಿಷಯವಾಗುವುದಿಲ್ಲ ಅದೇರೀತಿ ಸಹವಾಸ ದೋಷದಿಂದ ಎಂದಿಗೂ ಬದಲಾಗುವುದಿಲ್ಲ

ಮನುಷ್ಯನಲ್ಲಿ ಹಣವಿದ್ದ ಮಾತ್ರಕ್ಕೆ ಸುಖವಾಗಿರುತ್ತಾರೆ ಎಂದು ನಂಬಲು ಸಾಧ್ಯವಿಲ್ಲ ಆದರೆ ಯಾವ ಮನುಷ್ಯನಲ್ಲಿ ಮಾನವೀಯತೆ ಇರುವುದು ಅವರ ಜೀವನ ಸುಖಮಯವಾಗಿರಲಿ ಯಾವುದೇ ಸಂದೇಹವಿಲ್ಲ ಕಣ್ಣಿಗೆ ಕಂಡದ್ದೆಲ್ಲವೂ ಸತ್ಯವೇ ಆಗಿರುವುದಿಲ್ಲ ದೂರದಿಂದ ಉಪ್ಪನ್ನು ನೋಡಿದರೆ ಸಕ್ಕರೆ ತರಹನೇ ಕಾಣುತ್ತದೆ ನಮ್ಮ ಜೀವನದಲ್ಲಿ ಕೆಲವರು ಆಟ ಆಡುತ್ತಿದ್ದಾರೆ ಅಂತ ಗೊತ್ತಿದ್ದರೂ ಏನು ಗೊತ್ತಿಲ್ಲ ಅನ್ನುವ ತರ ಇರುವುದು ನಿಜವಾದ ತಾಳ್ಮೆ ಜೀವನದಲ್ಲಿ ಗೆದ್ದು ಜನರ ಮನಸ್ಸು ಗೆಲ್ಲಲಿಲ್ಲ ಎಂದರೆ ನಿಮ್ಮ ಗೆಲುವೇ ವ್ಯರ್ಥ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.