ಮಕ್ಕಳಿಗೆ ಶೀತ ಕೆಮ್ಮು ಕಫ ಎಂಥದ್ದೇ ಕಫ ಇದ್ದರೂ ಒಂದೇ ಸಲಕ್ಕೆ ಕಿತ್ಕೊಂಡು ಹೋಗುತ್ತದೆ

0 312

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ಇವತ್ತು ಮಳೆಗಾಲದಲ್ಲಿ ಮಕ್ಕಳಿಗೆ ಸಾಮಾನ್ಯವಾಗಿ ಜ್ವರ ಕೆಮ್ಮು ಕಫ ಎಲ್ಲ ಈ ರೀತಿ ಬರ್ತಾ ಇರುತ್ತೆ ಸೊ ಅದರಲ್ಲಿ ನಾನು ಹೇಳಬೇಕು ಅಂದ್ರೆ ಮೇನ್ ಏನು ಅಂತಂದ್ರೆ ಕಫ ಕೆಮ್ಮು ಶೀತ ಅನ್ನೋದು ತುಂಬಾ ಜಾಸ್ತಿ ಇರುತ್ತೆ ಅಂತ ಮಕ್ಕಳುಗಳಿಗೆ ನೀವು ಎಂತದ್ದೇ ಆಂಟಿ ಬಯೋಟಿಕ್ ಮೆಡಿಸನ್ ಕೊಟ್ರು ಕೂಡ ವರ್ಕ್ ಆದ್ಯನ್ ಇರುವಂತದ್ದು ಈ ಒಂದು ಮನೆ ಮದ್ದನ್ನು ಕೊಟ್ಟರೆ ಸಾಕು 100% ವರ್ಕ್ ಆಗುತ್ತೆ ಅನ್ನೋದು ನನ್ನ ಮಾತು .

ನಾನಿದನ್ನ ಬಳಸಿ ನಿಮಗೆ ಹೇಳ್ತಾ ಇರೋದು ನನ್ನ ಮಕ್ಕಳಿಗೆ ನಾನು ಎಷ್ಟೇ ಆಂಟಿ ಬಯೋಟಿಕ್ ಮೆಸ್ ಮೆಡಿಸನ್ ಕೊಟ್ಟರು ಕೂಡ ಅದರಿಂದ ಕೆಮ್ಮು ಕಫ ವಾಸಿ ಆಗಿರಲಿಲ್ಲ ಅದಕ್ಕಾಗಿ ನಾನು ಒಂದು ಮನೆ ಮದ್ದನ್ನ ಬಳಸಿದ್ದೆ ಅದನ್ನ ನಾನು ನಿಮಗೆ ಇವತ್ತು ಹೇಳಿಕೊಡ್ತೀನಿ ನಾನ್ ಅದನ್ನ ಒಂದೇ ಸತಿ ಬಳಕೆ ಮಾಡಿದ್ರಿಂದ ನನ್ ಮಗನಿಗೆ 90 ಪರ್ಸೆಂಟ್ ಅಷ್ಟು ಕಫ ಹೋಗಿದೆ ಸೊ ನಾನು ಹೇಳ್ಕೊಡೋ ಹೋಂ ರೆಡಮಿ ಅಲ್ಲಿ ಇವತ್ತು ಆ ಕಫ ಅನ್ನೋದು ಮಕ್ಕಳಿಗೆ ಮಲವಿಸರ್ಜನೆಯಲ್ಲಿ ಹೋಗ್ಬಿಡುತ್ತೆ .

ಕೆಮ್ಮಿಕಿಮ್ಮಿ ಸಾಕಾಗಿರುವ ಅಂತಹ ಮಕ್ಕಳಿಗೆ ಆದಷ್ಟು ಬೇಗ ರಿಲೀಫ್ ಸಿಗಬೇಕು ಅಂದ್ರೆ ಈ ಮನೆಮದ್ದನ್ನು ಬಳಸಿ ನೋಡಿ ಇದನ್ನ ನೀವು ಮಕ್ಕಳಿಗೆ ರಾತ್ರಿ ಹೊತ್ತು ಕೊಡಿ ಇಲ್ಲಾಂದ್ರೆ ಖಾಲಿ ಹೊಟ್ಟೆಯಲ್ಲಿ ಬೆಳೆಯುತ್ತಿ ತಕ್ಷಣ ಕೊಡಿ ಮಕ್ಕಳು ಕಾಲಿ ಹೊಟ್ಟೆಯಲ್ಲಿ ಬಾತ್ರೂಮ್ಗೆ ಹೋಗಬೇಕು ಅಂತ ಮುಂಚೆ ಕುಡುದ್ರೆ ಕಫ ಅನ್ನೋದು ಏನಿರುತ್ತೋ ಅದು ಬೇಗ ಹೋಗಕ್ಕೆ ಈಜಿ ಆಗುತ್ತೆ ಫ್ರೆಂಡ್ಸ್ ಒಂದು ಅರ್ಧ ಇಂಚಸ್ಟು ಚಕ್ಕೆಯನ್ನು ತಗೊಳ್ಳಿ.

ಈ ಚಕ್ಕೆಯಿಂದ ಆಗೋ ಲಾಭ ಅಂದ್ರೆ ಹಾಗೆ ಒಂದು ಲವಂಗವನ್ನು ತೆಗೆದುಕೊಳ್ಳಿ ಈ ಚಕ್ಕೆ ಲವಂಗನ ನಾವು ಆದಷ್ಟು ಮಸಾಲೆ ಪದಾರ್ಥದಲ್ಲಿ ಬಳಸ್ತೀವಿ ಆದರೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸೋಕೆ ಇದರಲ್ಲಿ ಒಂದು ಒಳ್ಳೆಯ ರೀತಿಯ ಔಷಧಿ ಅಂಶ ಇದೆ ಹಾಗೆ ಮೆಣಸನ್ನು ತೆಗೆದುಕೊಳ್ಳಿ ಮತ್ತೆ ಶುಂಠಿ ಶುಂಠಿಯಿಂದ ನಮ್ಮ ದೇಹದಲ್ಲಿರುವಂತಹ ಕಲ್ಮಶಗಳು ಹೋಗೋದಕ್ಕೆ ತುಂಬಾನೇ ಸಹಾಯ ಆಗುತ್ತೆ ಹಾಗೆ ಜೊತೆಗೆ ದೊಡ್ಡಪತ್ರೆ ಎಲೆಯನ್ನು ಹಾಗೆ ಸ್ವಲ್ಪ ತುಳಸಿಯಲ್ಲಿ ಎರಡನ್ನು ಕೂಡ ತೆಗೆದುಕೊಳ್ಳಿ.

ಈ ದೊಡ್ಪತ್ರೆ ಎಲೆ ಯನ್ನು ನಾವು ಕೆಮ್ಮಿನ ಔಷಧಿಗೆ ಒಂದು ದೊಡ್ಡ ರಾಮಬಾಣ ಅಂತಾನೆ ಹೇಳಬಹುದು ಇನ್ನು ತುಳಸಿ ನಮ್ಮ ದೇಹದಲ್ಲಿ ಆಗುವಂತಹ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ ಅಂತಾನೆ ಹೇಳಬಹುದು ಇದೆಲ್ಲ ಶೀತ ಕೆಮ್ಮು ಜ್ವರಕ್ಕೆ ಅದರಲ್ಲೂ ಮಳೆಗಾಲದಲ್ಲಿ ತುಂಬಾ ಉಪಯುಕ್ತ ವಾಗುವಂತಹ ಒಂದು ದಿವ್ಯ ಔಷಧ ಅಂತಾನೆ ಹೇಳಬಹುದು ಫ್ರೆಂಡ್ಸ್ ಮೊದಲನೇದಾಗಿ ಇಲ್ಲಿ ನಾನು ಅರ್ಧ ಇಂಚು ಚಕ್ಕೆ ಒಂದು ಲವಂಗ ಐದಾರು ಕಾಳಷ್ಟು ಮೆಣಸು ಸ್ವಲ್ಪ ಶುಂಠಿ ಎಷ್ಟು ಚಕ್ಕೆ ತಗೊಂಡಿರ್ತೀರ ಅದಕ್ಕೆ ಸಮವಾದಷ್ಟು ಶುಂಠಿಯನ್ನು ತೆಗೆದುಕೊಳ್ಳಬೇಕು .

ಸಣ್ಣ ಮಕ್ಕಳಿಗಾದ್ರೆ ಒಂದು ಆರು ಏಳು ಮೆಣಸು ಸಾಕು ಆದರೆ ದೊಡ್ಡವರು ಬೇಕು ಅಂದ್ರೆ ಇನ್ನೊಂದು ಸ್ವಲ್ಪ ಹಾಕಬಹುದು ಸಣ್ಣ ಮಕ್ಕಳಿಗೆ ಮೆಣಸು ತುಂಬಾ ಘಾಟ್ ಇರೋದ್ರಿಂದ ಒಂದು ಐದರಿಂದ ಆರು ತಗೊಂಡ್ರೆ ಸಾಕು ಇದರಿಂದ ಎಂಥ ಕೆಮ್ಮೆ ಇದ್ದರೂ ಕೂಡ ಒಂದು ಸರಿ ಬಳಸುವುದರಿಂದ 90% ಹೋಗ್ಬಿಡುತ್ತೆ ಆ ಕೆಮ್ಮನ ನಾವು ಈ ರೀತಿ ಕಷಾಯ ಮಾಡೋದರಿಂದ ಒಂದೇ ಸತಿ ಹೋಗಿಸ್ಕೊಬಹುದು ಸೊ ಇದೆಲ್ಲವನ್ನ ಮಿಕ್ಸ್ ಮಾಡಿ ಚೆನ್ನಾಗಿ ಕುಟ್ಟ ಬೇಕು ನಾವ್ ಅದನ್ನ ಯಾವ ರೀತಿ ಕೊಡಬೇಕು ಅಂತ ಅಂದ್ರೆ ಅಟ್ಲೀಸ್ಟ್ ಆ ಪೇಸ್ಟನ್ನು ನಾವು ನೀರೊಳಗೆ ಹಾಕಿ ಕುಡಿಸಬೇಕಾದರೆ ರಸ ಬಿಡೋ ಮಟ್ಟಿಗೆ ನಾವು ಅದನ್ನು ಚಟ್ಟಬೇಕು ಕುದಿಸಬೇಕು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.