ಬಹುಕಾಲದಿಂದ ಮನೆ ಕಟ್ಟುವ ಕನಸು ಇದೆಯಾ? ಹಾಗಾದರೆ ತಡ ಮಾಡದೆ ಈ ಒಂದು ಕೆಲಸ ಮಾಡಿ

0 16

ಬಹುಕಾಲದಿಂದ ಮನೆ ಕಟ್ಟುವ ಕನಸು ಇದೆಯಾ? ಹಾಗಾದರೆ ತಡ ಮಾಡದೆ ಈ ಒಂದು ಕೆಲಸ ಮಾಡಿ

ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ನೆರವೇರುತ್ತದೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ನಮ್ಮ ಹಿರಿಯರು ಹೇಳುತ್ತಾರೆ ಅಂದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ ಎಂದರ್ಥ ನಮ್ಮ ಹಿರಿಯರು ಯಾವಾಗಲೂ ಹೇಳುತ್ತಾರೆ ಪ್ರತಿಯೊಬ್ಬರೂ ಸ್ವಂತ ಮನೆಯನ್ನು ಕಟ್ಟಬೇಕು ಎಂದು ಆಸೆ ಪಡುತ್ತಾರೆ ಹಾಗೂ ಸಾಲ ಇಲ್ಲದೆ ಇರುವವರು ಮತ್ತು ಸ್ವಂತ ಮನೆ ಇರುವವರು ಎಷ್ಟು ಅದೃಷ್ಟವಂತರು ಎಂದು ಹೇಳಬೇಕಾಗಿಲ್ಲ ಕೆಲವರು ಹತ್ತಿರ ಸುಮ್ಮನೆ ಹಣ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದರೆ ಮನೆ ಮಾತ್ರ ಕಟ್ಟಲು ಆಗುತ್ತಿರುವುದಿಲ್ಲ ಇನ್ನು ಕೆಲವರಿಗೆ ಇನ್ನೇನು ಪ್ರಾರಂಭ ಮಾಡಬೇಕಾದರೆ ಏನಾದರೂ ಅಡೆತಡೆಗಳು ಉಂಟಾಗುತ್ತದೆ ಇನ್ನು ಕೆಲವರಿಗೆ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ ಇವರಿಗೆ ಎಷ್ಟೇ ಪ್ರಯತ್ನ ಮಾಡಿದರು ಮನೆ ಕಟ್ಟುವ ಕನಸು ನೆರವೇರುವುದಿಲ್ಲ ಅಂತಹವರು ನಾವು ಹೇಳುವ ಪರಿಹಾರವನ್ನು ಮಾಡಬೇಕು ನಾವು ಹೇಳುವ ಈ ಪರಿಹಾರ ಶುಕ್ಲ ಪಕ್ಷದ ಮಂಗಳವಾರ ಪ್ರಾರಂಭಿಸಬೇಕು ಈ ಪರಿಹಾರವನ್ನು

ಪ್ರತಿ ಮಂಗಳವಾರ ತಪ್ಪದೇ ಮಾಡಬೇಕು ಶುಕ್ಲ ಪಕ್ಷ ಎಂದರೆ ಅಮಾವಾಸ್ಯೆ ಆದ ನಂತರ ಬರುವ 15 ದಿನವನ್ನು ಶುಕ್ಲ ಪಕ್ಷ ಎನ್ನುತ್ತೇವೆ ಮಂಗಳವಾರದಂದು ದೇವರ ಮನೆಯಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿಯ ಫೋಟೋಗಳ ಮುಂದೆ ಎರಡು ವೀಳ್ಯದೆಲೆ ತೆಗೆದುಕೊಳ್ಳಿ ಇದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಇಟ್ಟು ಅದರ ಮೇಲೆ ಮಣ್ಣಿನ ದೀಪವನ್ನು ಇಟ್ಟು ದೀಪ ಹಚ್ಚಬೇಕು

ಈ ದೀಪ ಉತ್ತರ ದಿಕ್ಕಿಗೆ ಇರುವಂತೆ ದೀಪಾರಾಧನೆ ಮಾಡಿದರೆ ನಂತರ ದೇವರ ಹತ್ತಿರ ಮನಸ್ಸಿನಲ್ಲಿ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿಕೊಳ್ಳಬೇಕು ಹೇಗೆ ದೀಪ ಹಚ್ಚಿದಾಗ ಬೆಣ್ಣೆ ಕರಗಿ ಹೋಗುತ್ತದೆಯೋ ಅದೇ ರೀತಿ ಸ್ವಂತ ಮನೆಯ ಕನಸನ್ನು ನೆರವೇರಿಸು ತಂದೆ ಎಂದು ಬೇಡಿಕೊಳ್ಳಬೇಕು ನಂತರ ಲಕ್ಷ್ಮಿ ದೇವಿಗೆ ಅಥವಾ ನರಸಿಂಹ ಸ್ವಾಮಿಗೆ ಸಂಬಂಧಿಸಿದ ಯಾವುದಾದರೂ ಮಂತ್ರವನ್ನು ಪಠಿಸಬೇಕು ಹೀಗೆ 16 ವಾರಗಳು ಕ್ರಮಬದ್ಧವಾಗಿ ತಪ್ಪದೇ ಮಾಡಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.