ಹಲ್ಲಿಗಳು ಶಬ್ದ ಮಾಡಿದರೆ ಒಳ್ಳೆಯದು ಆಗುತ್ತಾ

0 7,973

ಹಲ್ಲಿಗಳು ಶಬ್ದ ಮಾಡಿದರೆ ಒಳ್ಳೆಯದು ಆಗುತ್ತಾ

ಹಲ್ಲಿಗಳು ಏಕೆ ಮನೆಯಲ್ಲಿ ಹೆಚ್ಚಾಗಿ ಇರುತ್ತದೆ ಎಂದು ತಿಳಿಯಲು ಈ ಕಥೆಯನ್ನು ನೋಡಲೇಬೇಕು ಈ ಸೃಷ್ಟಿಯಲ್ಲಿ ಮೊಟ್ಟಮೊದಲನೆಯದಾಗಿ ಆದಿಶಕ್ತಿಯನ್ನು ಭಗವಂತ ಕಳಿಸಿಕೊಟ್ಟರಂತೆ ಶಕ್ತಿ ಸ್ವರೂಪಿಣಿಯಾದ ಈ ಜಗನ್ಮಾತೆ ಹುಟ್ಟಿದ ಕೂಡಲೇ ನನಗೆ ನನ್ನ ಆಹಾರಕ್ಕಾಗಿ ಪ್ರತಿ ಪ್ರಾಣಿಯು ಬಲಿಯಾಗಬೇಕಲ್ಲವೇ ನನ್ನ ಆಹಾರದ ವಿಷಯ ಏನಾದರೂ ಯೋಚಿಸಿರುವಿರಾ ಎಂದು ಜಗನ್ಮಾತೆ ಶಿವನಿಗೆ ಕೇಳುತ್ತಾಳೆ ಆಗ ಭಗವಂತ ಅದಕ್ಕೆ ಏನು ಪ್ರಪಂಚದಲ್ಲಿ ಲಕ್ಷಾಂತರ ಪ್ರಾಣಿಗಳು ಇದೆ ಯಾವ ಪ್ರಾಣಿಯ ರಕ್ತವು ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾವುದು ನಿನಗೆ ರುಚಿಕರವಾಗಿ ಇದೆಯೋ ತಿಳಿಯಬೇಕು ಇದಕ್ಕಾಗಿ ಈಗಲೇ ಸೊಳ್ಳೆಯ ರಾಜನನ್ನು ಕಳಿಸಿಕೊಡುತ್ತೇನೆ ಎಂದು ಹೇಳುತ್ತಾರೆ ದೇವರ ಆಜ್ಞೆಯ ಪ್ರಕಾರ ಸೊಳ್ಳೆ ಹೊರಟು ಪ್ರಪಂಚದಲ್ಲಿರುವ ಪ್ರತಿ ಪ್ರಾಣಿಯ ಶರೀರದಲ್ಲಿ ರಕ್ತ ಹೀರಿ ನೋಡುತ್ತಿತ್ತು ಯಾವ ಪ್ರಾಣಿಯ ರಕ್ತ ಚೆನ್ನಾಗಿದೆ ಎಂದು ಸ್ವತಹ ತಿಳಿದುಕೊಳ್ಳುತ್ತಿತ್ತು ಪ್ರಪಂಚವೆಲ್ಲ ಸುತ್ತಿ ತನ್ನ ಕಾರ್ಯವನ್ನು ಮುಗಿಸಿ ಹಿಂತಿರುಗಿ ಬರುವಾಗ ದಾರಿಯಲ್ಲಿ ಒಂದು ಗಿಡದ ಮೇಲೆ ಹಲ್ಲಿಯೊಂದು ಸೊಳ್ಳೆಯನ್ನು ನೋಡಿ ಮಾತನಾಡಿಸಲು ಮುಂದೆ ಬರುತ್ತದೆ

ಆ ಹಲ್ಲಿಯ ಮಾತುಗಳನ್ನು ಕೇಳಿ ಸೊಳ್ಳೆಗೆ ಖುಷಿಯಾಗುತ್ತದೆ ಆಗ ಸೊಳ್ಳೆ ಮನುಷ್ಯನ ರಕ್ತವೇ ಬಹಳ ರುಚಿಕರವಾದದ್ದು ಎಂದು ಹೇಳುತ್ತದೆ ಆಗ ಹಲ್ಲಿಗೆ ಖುಷಿಯಾಗಿ ನಾನು ಮತ್ತು ನನ್ನ ಜನಾಂಗದವರು ತಪ್ಪಿಸಿಕೊಂಡವು ಎಂದು ಖುಷಿಯಾಗುತ್ತದೆ ಆಗ ಹಲ್ಲಿಗೆ ದುರಾಸೆ ಬಂದು ಇಷ್ಟೊಂದು ಪ್ರಾಣಿಗಳ ರಕ್ತವನ್ನು ಹಿರಿದ ಈ ಸೊಳ್ಳೆ ರುಚಿಕರವಾಗಿರುತ್ತದೆ ಎಂದು ಸೊಳ್ಳೆ ಮಲಗಿದ ನಂತರ ಆ ಸೊಳ್ಳೆಯನ್ನು ಹಲ್ಲಿ ನುಂಗುತ್ತದೆ ಇದು ಭಗವಂತನ ಆಜ್ಞೆಯಿಂದ ಬಂದಿರುವ ಸೊಳ್ಳೆ ಆಗಿರುವುದರಿಂದ ನಾನು ಹೋಗಿ ಭಗವಂತನ ಬಳಿ ಕ್ಷಮೆ ಕೇಳಲೇಬೇಕು ಎಂದು ಆ ದೇವತೆಯ ಹತ್ತಿರ ಹಲ್ಲಿ ಹೋಗುತ್ತದೆ ಹಲ್ಲಿ ದೇವತೆಯ ಹತ್ತಿರ ಹೋಗಿ ನಾನು ಸೊಳ್ಳೆ ರಾಜನ ಸ್ನೇಹಿತ ಅವರು ಈಗ ವಿಶ್ರಾಂತಿಯನ್ನು ಪಡೆಯುತ್ತಿದ್ದರೆ ಎಂದು ಹೇಳಿ ಸುಳ್ಳನ್ನು ಹೇಳುತ್ತದೆ

ಆಗ ದೇವಿ ಸೊಳ್ಳೆ ರಾಜನು ಏನನ್ನು ಹೇಳಿದ ಎಂದು ದೇವಿ ಕೇಳಿದಾಗ ಹಲ್ಲಿ ತೊದಲುತ್ತಾ ಮನುಷ್ಯ ಎಂದು ಹೇಳುವ ಬದಲು ಮಹಿಷನ ರಕ್ತ ಎಂದು ಹೇಳುತ್ತದೆ ಆಗ ದೇವಿ ಸೊಳ್ಳೆರಾಜನು ಕಳುಹಿಸಿರುವ ವಾರ್ತೆ ಚೆನ್ನಾಗಿದೆ ಎಂದು ಮುಂದೆ ತನಗೆ ಆಗುವ ಜಾತ್ರೆ ಮತ್ತು ಪೂಜೆಗಳಲ್ಲಿ ಮಹೀಶನ ಬಲಿ ಕೊಡಬೇಕು ಎಂದು ಹೇಳುತ್ತದೆ ಆಗ ಮಾನವ ಜಾತಿಗೆ ಗಂಡಾಂತರ ಕಳೆಯಿತು ಆಗ ಮಾನವರೆಲ್ಲರೂ ಕಾಡಿನಲ್ಲಿ ಕುಳಿತ ಹಲ್ಲಿಯ ಬಳಿ ಹೋಗುತ್ತಾರೆ ಪ್ರಾಣಭಿಕ್ಷೆಯನ್ನು ನೀಡಿದ ನೀನು ಮಹಾನುಭಾವ ಎಂದು ನಿನ್ನನ್ನು ಸದಾ ಸ್ಮರಿಸುತ್ತೇವೆ ಎಂದು ಹೇಳಿ ನಾವು ನಿನ್ನನ್ನು ಒಂದು ಕೋರಿಕೆ ಕೇಳುತ್ತೇವೆ

ಅದನ್ನು ನೀನು ತಪ್ಪದೇ ಸ್ವೀಕರಿಸಬೇಕು ಎಂದು ಹೇಳುತ್ತಾರೆ ನೀನು ಈ ರೀತಿ ಅರಣ್ಯಗಳಲ್ಲಿ ಮರಗಳ ಮೇಲೆ, ಕಟ್ಟಿಗೆಯ ಮೇಲೆ ಮತ್ತು ಬಂಡೆಗಳ ಮೇಲೆ ಇರುವುದು ನಮಗೆ ಸರಿ ಇಲ್ಲ ಹಾಗಾಗಿ ನಾವು ಕಟ್ಟಿರುವ ಮನೆಗಳಲ್ಲಿ ನಮ್ಮೊಂದಿಗೆ ಇದ್ದು ದಿನ ನಿನ್ನ ದರ್ಶನ ಕೊಡುತ್ತಿರಬೇಕು ಇದು ನಮ್ಮ ಅಭಿಲಾಷೆ ನಿನ್ನ ದರ್ಶನವೇ ನಮಗೊಂದು ಪುಣ್ಯ ಎಂದು ಹೇಳುತ್ತಾರೆ ಮಾನವನ ಅಭಿಲಾಷೆಯನ್ನು ನೆರವೇರಿಸುವ ಸಲುವಾಗಿ ಹಲ್ಲಿಗಳನ್ನು ಮನೆಗಳಲ್ಲಿ ಗೋಡೆಗಳ ಮೇಲೆ ಕುಳಿತಿರುತ್ತದೆ ಆದ್ದರಿಂದ ಮನೆಗಳಲ್ಲಿ ಹಲ್ಲಿಗಳು ಕೂಗಿದಾಗ ಶುಭ ಎಂದು ಹಿರಿಯರು ಪರಿಗಣಿಸುತ್ತಿದ್ದರು ಹಲ್ಲಿಗಳು ನಾವು ಮಾತನಾಡುವ ಮಾತುಗಳನ್ನು ಕೇಳಿಸಿಕೊಂಡು ಅದಕ್ಕೆ ಪ್ರಕ್ರಿಯೆ ನೀಡುತ್ತದೆ ಎಂದು ಹಿರಿಯರು ನಂಬಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.