ಯಾವ ರಾಶಿಯವರಿಗೆ ಯಾವ ದಿಕ್ಕಿನ ಬಾಗಿಲು ಶ್ರೇಷ್ಠ ಗೊತ್ತಾ?

0 46,152

ಯಾವ ರಾಶಿಯವರಿಗೆ ಯಾವ ದಿಕ್ಕಿನ ಬಾಗಿಲು ಶ್ರೇಷ್ಠ ಗೊತ್ತಾ?

ಹೆಬ್ಬಾಗಿಲಿನ ಸ್ಥಾಪನೆಗೆ ಪೂರ್ವ,ಉತ್ತರ ದಕ್ಷಿಣ ದಿಕ್ಕು ಎಲ್ಲರಿಗೂ ಶುಭ ಎಂದು ಹೇಳಬಹುದು ಮನೆ ಕಟ್ಟುವ ಯಜಮಾನ ಯಾವ ರಾಶಿಯವರು ಎಂದು ತಿಳಿದುಕೊಂಡು ನಂತರ ಮನೆಯ ಹೆಬ್ಬಾಗಿಲು ನಿರ್ಮಿಸಬೇಕು ಮೊದಲನೆಯದಾಗಿ ಮೇಷ ರಾಶಿ, ಸಿಂಹ ರಾಶಿ, ಧನಸ್ಸು ರಾಶಿಯವರಿಗೆ ಉತ್ತರ ದಿಕ್ಕು ಶ್ರೇಷ್ಠವಾಗಿದೆ ವೃಷಭ ರಾಶಿ, ತುಲಾ ರಾಶಿ, ಕುಂಭ ರಾಶಿಯವರಿಗೆ ಪಶ್ಚಿಮ ದಿಕ್ಕು ಮತ್ತು ಮಿಥುನ ರಾಶಿ,ಮಕರ ರಾಶಿ,ಕನ್ಯಾ ರಾಶಿಯವರಿಗೆ ದಕ್ಷಿಣ ದಿಕ್ಕು ಶ್ರೇಷ್ಠವಾಗಿದೆ ಕಟಕ ರಾಶಿ, ವೃಶ್ಚಿಕ ರಾಶಿ, ಮೀನ ರಾಶಿಯವರಿಗೆ ಪೂರ್ವ ದಿಕ್ಕಿಗೆ ಹೆಬ್ಬಾಗಿಲು ಶ್ರೇಷ್ಠವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೆಬ್ಬಾಗಿಲು ಯಾವಾಗಲೂ ವಿಶೇಷ ಕಟ್ಟಿಗೆಯಲ್ಲಿ ಅಲಂಕಾರ, ನಕ್ಷೆ,ಸುಳಿವುಗಳಿಂದ ಕೂಡಿ ದೊಡ್ಡದಾಗಿ, ಗಟ್ಟಿಯಾಗಿ, ಬಲವಲ್ಲದಾಗಿರಬೇಕು ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಶುಭ ವೇಳೆಯಲ್ಲಿ ಹೆಬ್ಬಾಗಿಲಿನ ಹೊಸಿಲಿನ ಕೆಳಗೆ ಪಂಚಲೋಹ ಹಾಗೂ ಪಂಚರತ್ನ ಅಕ್ಷತೆಗಳನ್ನು ಹಾಕಿ ಹಾಲು ಮತ್ತು ನೀರನ್ನು ಹಾಕಿ ಹೆಬ್ಬಾಗಿಲಿಗೆ ಪೂಜಿಸಬೇಕು

ಹೆಬ್ಬಾಗಿಲು ಅಥವಾ ಮುಖ್ಯ ದ್ವಾರದಿಂದ ನೇರವಾಗಿ ಮೂರು ಬಾಗಿಲುಗಳು ಇರಬಾರದು ಒಂದು ಮನೆಗೆ ಮೂರು ದಿಕ್ಕಿನಲ್ಲಿ ಮೂರು ಬಾಗಿಲುಗಳನ್ನು ಇಡಬಾರದು ಯಾವುದೇ ಕಾರಣಕ್ಕೂ ನೈರುತ್ಯ ದಿಕ್ಕಿನ ಕಡೆಗೆ ಮುಂಭಾಗಲಿನ ಪ್ರವೇಶದ ಕಾಂಪೌಂಡ್ ಇರಬಾರದು ಹೆಬ್ಬಾಗಿಲಿನ ಎದುರಿಗೆ ನೀರು,ನೀರು ತುಂಬಿಡುವ ತೊಟ್ಟಿ, ಬಾವಿ ತಿಪ್ಪೆ, ಇದ್ದರೆ ದಾರಿದ್ರತನ ರೋಗ ಬಾಧೆಗಳು ಬರುತ್ತದೆ ಮನೆಯ ಹೆಬ್ಬಾಗಿಲು ಉಳಿದ ಬಾಗಿಲು ಗಳಿಗಿಂತ ದೊಡ್ಡದಾಗಿರಬೇಕು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.