ದೇವರು ನಿಮಗೆ ಕಷ್ಟ ಕೊಡುವುದು ಈ ಎರಡು ಕಾರಣಕ್ಕೆ

0 6,488

ಯಾವುದನ್ನೇ ಆಗಲಿ ಯಾರನ್ನೆ ಆಗಲಿ ಪಡೆದುಕೊಳ್ಳಬೇಕು ಎನ್ನುವ ಬಯಕೆ ಇಲ್ಲದೆ ಇರುವುದು ಹಾಗೆ ಯಾವುದನ್ನೇ ಆಗಲಿ ಯಾರನ್ನೆ ಆಗಲಿ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಇಲ್ಲದೆ ಇರುವುದು ನಿಜವಾದ ಮುಕ್ತಿ ನಡೆಯಲು ಕಲಿಯುವಾಗ ಜನ ಬೀಳೋಕೆ ಬಿಡ್ತಾ ಇರಲಿಲ್ಲ ನಡೆಯುವುದನ್ನು ಕಲಿತಮೇಲೆ ಜನ ಬಿಳಿಸೋಕೆ ಕಾಯುತ್ತಿರುತ್ತಾರೆ .

ಮನುಷ್ಯನು ತನ್ನ ಒಳ್ಳೆಯತನದಿಂದ ದೊಡ್ಡವನಾಗುತ್ತಾನೆ ಹೊರತು ಹುಟ್ಟಿನಿಂದ ಅಲ್ಲ ಕಲ್ಪನೆಯ ಸುಖದ ಹಿಂದೆ ಬಿದ್ದು ನಿರಾಶರಾಗುವುದಕ್ಕಿಂತ ವಾಸ್ತವದ ಬದುಕಿನ ಜೊತೆ ಸಾಗುವುದೇ ಒಳ್ಳೆಯದು ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ ಎಡವಿ ಪಾತಾಳಕ್ಕೆ ಬಿದ್ದರೂ ನಿನ್ನನ್ನು ಮೇಲೆ ಎತ್ತಲು ನಾನು ಬಂದೇ ಬರುತ್ತೇನೆ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ .

ಅದು ಅವನ ಗಟ್ಟಿತನವು ಅಲ್ಲ ಅತಿಯಾದ ಅಹಂಕಾರವೂ ಅಲ್ಲ ನೊಂದ ಮನಸ್ಸಿನ ನಿರ್ಧಾರವಷ್ಟೇ ಕಾಲ ಯಾರಿಗೂ ಕಾಯಲ್ಲ ಸಮಯ ಇವತ್ತು ಅವರದ್ದಾಗಿದ್ದರೆ ನಾಳೆ ನಮ್ಮದಾಗಿರುತ್ತದೆ ತಾಳ್ಮೆ ಇರಬೇಕು ಅಷ್ಟೇ ಸಮುದ್ರದ ಅಲೆಯ ರೀತಿ ನಿರಂತರ ಒಳ್ಳೆಯದನ್ನು ಮಾಡಬೇಕು ಕೆಟ್ಟದ್ದನ್ನು ಕ್ರಮೇಣವಾಗಿ ದಡಕ್ಕೆ ಸೇರಿಸುತ್ತಿರಬೇಕು ನಮ್ಮಿಂದ ಲಾಭವಿದೆ ಎಂದಾದರೆ ನಮ್ಮ ಶತ್ರು ಕೂಡ ಮಿತ್ರನಾಗುತ್ತಾನೆ .

ಅದೇ ನಮ್ಮಿಂದ ನಷ್ಟವಾಗುತ್ತೆ ಎಂದು ಗೊತ್ತಾದರೆ ನಮ್ಮ ಮಿತ್ರರು ನಮ್ಮ ಶತ್ರುಗಳು ಆಗುತ್ತಾರೆ ಬುದ್ಧಿವಂತಿಕೆ ಎಂಬ ಪುಸ್ತಕದಲ್ಲಿ ಬರುವ ಮೊದಲ ಅಧ್ಯಯನವೇ ಅದು ಪ್ರಾಮಾಣಿಕತೆ ಎಷ್ಟೇ ಕುತಂತ್ರಗಳನ್ನು ಮಾಡಿದರು ಮೇಲೆ ಒಬ್ಬ ನೋಡುತ್ತಿದ್ದಾನೆ ಎಚ್ಚರಿಕೆ ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ.

ತಪ್ಪು ಸರಿ ಹೆಜ್ಜೆ ಹಾಕಿ ನೋಡಿ ಗೆದ್ದರೆ ಮುಂದಕ್ಕೆ ನಡೆಸುತ್ತದೆ ಸೋತರೆ ಮುಂದೆ ನೀನು ಏನು ಮಾಡಬೇಕು ಎಂದು ಸೂಚಿಸುತ್ತದೆ ಒಬ್ಬ ವ್ಯಕ್ತಿ ನಿಮ್ಮನ್ನು ಅತಿಯಾಗಿ ನಂಬಿದರೆ ಅಥವಾ ಅತಿಯಾಗಿ ಪ್ರೀತಿಸುತ್ತಿದ್ದರೆ ಅಂತಹ ಪ್ರೀತಿಯನ್ನು ಅಥವಾ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬೇಡಿ

ಅವರ ನಿಷ್ಕಲ್ಮಶ ಪ್ರೀತಿಗೆ ತಕ್ಕಂತೆ ನಿಮ್ಮೊಳಗೆ ಉತ್ತಮ ಗುಣವನ್ನು ಬೆಳೆಸಿಕೊಳ್ಳಿ ಆಗ ಮಾತ್ರ ಒಳ್ಳೆಯ ಗುಣಗಳು ಇನ್ನೂ ಜೀವಂತ ಎಂದು ಭಾಸವಾಗುವುದು ಯಾವ ವ್ಯಕ್ತಿ ನಿಮ್ಮಿಂದ ಎಷ್ಟೇ ಬೇಸರವಾದರೂ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮತ್ತೆ ಮೊದಲಿನ ತರ ನಗುತ್ತಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಆ ವ್ಯಕ್ತಿ ನಿಮ್ಮನ್ನು ತುಂಬಾ ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ ಎಲ್ಲ ಹೇಳುತ್ತಾರೆ.

ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಮತ್ತು ಕಾಲಿ ಕೈಯಲ್ಲಿ ಹೋಗುತ್ತಾನೆ ಎಂದು ಆದರೆ ಮನುಷ್ಯನು ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲವನ್ನು ಕೊಂಡು ಹೋಗುತ್ತಾನೆ ರೋಧಿಸಲು ನೀನೇನು ಕಳೆದುಕೊಂಡಿರುವೆ ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು ನೀನು ಏನೇ ಪಡೆದಿದ್ದರೂ ಇದು ಇಲ್ಲಿಂದಲೇ ಪಡೆದುಕೊಂಡೆ ನೀನು ಏನನ್ನು ಅರ್ಪಿಸಿದ್ದರು ಅದನ್ನು ಇಲ್ಲಿಗೆ ಅರ್ಪಿಸಬೇಕು.

ನಿನ್ನೆ ಬೇರೆ ಯಾರದ್ದು ಆಗಿತ್ತು ಇವತ್ತು ನಿನ್ನದಾಗಿದೆ ಮತ್ತೆ ನಾಳೆ ಇನ್ಯಾರದ್ದು ಆಗಲಿದೆ ಪರಿವರ್ತನೆ ಜಗದ ನಿಯಮ ಕಾಲ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಇವತ್ತು ಸೋತವರು ನಾಳೆ ಗೆದ್ದೇ ಗೆಲ್ಲುತ್ತಾರೆ ದೇವರು ನಿಮಗೆ ಕಷ್ಟಗಳನ್ನು ಕೊಡುವುದು ನಿಮಗೆ ನೋವು ಕೊಡುವುದಕ್ಕೆ ಅಲ್ಲ ಎಷ್ಟು ಜನ ನಿಮ್ಮ ಜೊತೆ ನಿಯತ್ತಾಗಿದ್ದರೆ ಎಷ್ಟು ಜನ ನಿಮ್ಮ ಜೊತೆ ನಟಿಸುತ್ತಿದ್ದಾರೆ ಎಂದು ತಿಳಿಸಲು ಮಾತ್ರ ಸಾಧ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.