ಪ್ರಯಾಣದ ಸಂದರ್ಭದಲ್ಲಿನ ವಾಂತಿಯನ್ನು ತಡೆಯುವುದು ಹೇಗೆ

0 3,585

ಪ್ರಯಾಣದ ಸಂದರ್ಭದಲ್ಲಿನ ವಾಂತಿಯನ್ನು ತಡೆಯುವುದು ಹೇಗೆ..?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಾವು ನಮ್ಮ ಕಣ್ಣಿನಲ್ಲಿ ನೋಡುವ ಚಲನೆಗೂ ನಮ್ಮ ಮೆದುಳಿನಲ್ಲಿ ಉಂಟಾಗುವ ಚಲನೆಗೂ ಹೊಂದಾಣಿಕೆ ಇಲ್ಲದಿದ್ದಾಗ ಉಂಟಾಗುವ ಸಮಸ್ಯೆಯೇ ಪ್ರಯಾಣದ ವಾಂತಿ ಎಂದು ನಾವು ಹೇಳಬಹುದು ಈ ಸಮಸ್ಯೆ ರಸ್ತೆಯಲ್ಲಿ ಚಲಿಸುತ್ತಿರುವಾಗ ವಿಮಾನದಲ್ಲಿ ಚಲಿಸುತ್ತಿರುವಾಗ ನೀರಿನಲ್ಲಿ ಪ್ರಯಾಣಿಸುವಾಗಲು ಕಾಣಿಸಿಕೊಳ್ಳಬಹುದು ಕೆಲವರಲ್ಲಿ ಈ ಸಮಸ್ಯೆ ಕೆಲವು ವರ್ಷಗಳು ಮಾತ್ರ ಇದ್ದರೆ ಇನ್ನು ಕೆಲವರಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿ ಪ್ರಯಾಣವನ್ನು ಇಷ್ಟಪಡದಂತಹ ಧೋರಣೆಗಳು ಬರುವುದು ಇದು ಕೆಲವರಿಗೆ ಪ್ರಯಾಣದ ಸಂದರ್ಭದಲ್ಲಿ ಕೇವಲ ವಾಕರಿಕೆ ಬರುತ್ತದೆ

ಇನ್ನು ಕೆಲವರಲ್ಲಿ ಇದರಿಂದ ವಾಂತಿ ಮತ್ತು ತಲೆನೋವು ಬರುತ್ತದೆ ಹಾಗಾದ್ರೆ ಇದಕ್ಕೆ ಕಾರಣಗಳು ಏನು ಎಂದು ನೋಡೋಣ ಬನ್ನಿ.
ನಮ್ಮ ಒಳ ಕಿವಿಯಲ್ಲಿ ಎಸ್ಟಿ ಪಿಲ್ಲರ್ ವ್ಯವಸ್ಥೆ ಎಂಬ ನರಗಳ ಅಂಗ ಇರುತ್ತದೆ ನಮ್ಮ ಶರೀರದ ಚಲನೆ ಸಮತೋಲನವನ್ನು ಅರ್ಥೈಸಿಕೊಂಡು ಮೆದುಳಿಗೆ ಸಂದೇಶ ರವಾನೆ ಮಾಡುವ ವಿಶೇಷ ಕಾರ್ಯವು ನಿರಂತರವಾಗಿ ನಡೆಯುತ್ತಿರುತ್ತದೆ ಕಣ್ಣಿನ ನರಗಳಿಂದ ಗ್ರಹಿಕೆಯಾದ ಚಲನೆಯ ಸಂದೇಶ ಎಸ್‌ಟಿಬಿಲರ್ ವ್ಯವಸ್ಥೆಯ ಮೂಲಕ ಮೆದುಳಿನ ಒಂದು ನಿರ್ದಿಷ್ಟ ಭಾಗಕ್ಕೆ ರವಾನೆ ಆಗುತ್ತದೆ

ಕೆಲವು ಬಾರಿ ಕಣ್ಣಿನಿಂದ ಅರ್ಥೈಸಿಕೊಂಡ ಚಲನೆಗೂ ಮೆದುಳಿಗೆ ರವಾನೆಯಾದ ಚಲನೆಗೂ ಪರಸ್ಪರ ವಿರೋಧ ವ್ಯಕ್ತವಾಗುತ್ತದೆ ಆಗ ಮೆದುಳಿನಲ್ಲಿ ಬೇರೆ ಬೇರೆ ರೀತಿಯ ದ್ರವಗಳು ಉತ್ಪತ್ತಿಯಾಗಿ ಮೆದುಳನ್ನು ಜಾಗೃತಗೊಳಿಸುತ್ತವೆ ದೇಹದ ರಕ್ಷಣೆಗೆಂದು ದೇಹದ ಕೆಲವು ಕೇಂದ್ರಗಳಿಂದ ಜಠರಕ್ಕೆ ಸಂದೇಶ ರವಾನೆಯಾಗಿ ವಾಕರಿಕೆ, ವಾಂತಿ, ತಲೆ ಸುತ್ತುವಿಕೆ ಎಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಪ್ರಯಾಣದ ವಾಂತಿಯಲ್ಲಿಯೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ.

ಪರಿಹಾರಗಳು-ಪ್ರಯಾಣ ಮಾಡುವಾಗ ವಾಕರಿಕೆ ಬರುವವರು ಬಾಯಿಯಲ್ಲಿ ಯಾವುದಾದರೂ ಚಾಕಲೇಟ್ ಗಳನ್ನು ತಿನ್ನುತ್ತಿದ್ದರೆ ಈ ಸಮಸ್ಯೆಗಳು ತೀವ್ರವಾಗಿ ಕಾಡುವುದಿಲ್ಲ ಕಡಿಮೆಯಾಗುತ್ತದೆ ಇನ್ನು ಏರ್ ಕಂಡೀಷನರ್ ಇರುವ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಕಾರಿನ ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆಗೆದರೆ ವಾಕರಿಕೆ ಕಡಿಮೆಯಾಗುತ್ತದೆ ಆದರೆ ಹೊರಗಡೆಯಿಂದ ದುರ್ವಾಸನೆಯುಕ್ತ

ಗಾಳಿ ಬಂದರೆ ವಾಕರಿಕೆ ಹೆಚ್ಚಾಗುವ ಸಾಧ್ಯತೆಗಳು ಇದೆ ಈ ಸಮಸ್ಯೆ ಹೆಚ್ಚಾಗಿರುವವರು ಪ್ರಯಾಣದ ಸಮಯದಲ್ಲಿ ನಿದ್ರೆ ಮಾಡುವುದರಿಂದ ವಾಕರಿಕೆ ವಾಂತಿ ಬರುವುದಿಲ್ಲ ಇನ್ನು ಪ್ರಯಾಣಕ್ಕೆ ಮೊದಲು ಮಿತಿಯಾಗಿ ಆಹಾರ ಸೇವನೆ ಮಾಡುವುದು ಹಾಗೆಯೇ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ವಾಂತಿಯ ಸಂದರ್ಭಗಳನ್ನು ತಪ್ಪಿಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.