ಚಾಣಕ್ಯ ನೀತಿ

0 10,087

ಚಾಣಕ್ಯ ನೀತಿ

ಮೊದಲನೆಯದಾಗಿ ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಈ ವಿಷಯದಲ್ಲಿ ನೀವು ನಾಚಿಕೆಯನ್ನು ಎಂದಿಗೂ ಪಡಬಾರದು ಹಣವನ್ನು ಸಾಲ ಕೇಳುವುದರಲ್ಲಿ ಮನುಷ್ಯನ ಜೀವನದಲ್ಲಿ ಗ್ರಹಣ ಹೊಡೆದಂತೆ ಆಗುತ್ತದೆ ಒಂದು ಬಾರಿ ನೀವು ಸಾಲ ಮಾಡಿದ ನಂತರ ಅದನ್ನು ಮರಳಿ ತೀರಿಸಲು ಆಗಲಿಲ್ಲ ಎಂದರೆ ಅದನ್ನು ತುಂಬಾ ದೊಡ್ಡ ತಪ್ಪು ಆಗಿರುತ್ತದೆ ಆದರೆ ಚಾಣಕ್ಯ ನೀತಿಯಲ್ಲಿ ನಿಮಗೆ ಹಣದ ಅವಶ್ಯಕತೆ ತುಂಬಾ ಇತ್ತು ಉದಾಹ ಸಂದರ್ಭದಲ್ಲಿ ನೀವು ಹಣವನ್ನು ಕೇಳಲು ಸಾಲವನ್ನು ಪಡೆಯಲು ನಾಚಿಕೆ ಪಡಬಾರದು

ಯಾವ ರೀತಿ ನೀವು ಹಣವನ್ನು ತೆಗೆದುಕೊಂಡು ಇರುತ್ತೀರೋ ಸಾಲವನ್ನು ಪಡೆದಿರುತ್ತೇನೆ ನಿಮ್ಮ ಕೆಟ್ಟ ಸಮಯ ಮುಗಿದ ನಂತರ ಮರಳಿ ಹಣವನ್ನು ಅವರಿಗೆ ನೀಡಬೇಕು ಮನುಷ್ಯನ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳು ಬರುತ್ತಲೇ ಇರುತ್ತದೆ ಸಾಮಾನ್ಯವಾಗಿ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಹಣವೇ ಆಗಿರುತ್ತದೆ ನಾವು ವ್ಯಾಪಾರಗಳು ವ್ಯವಹಾರಗಳನ್ನು ಮಾಡುತ್ತಿದ್ದಾರೆ ಅಣ್ಣ ಕೇಳುವುದರಲ್ಲಿ ನಾಚಿಕೆಯನ್ನು ಪಡಬಾರದು ಇಲ್ಲವಾದರೆ ಜೀವನದಲ್ಲಿ ನೀವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎರಡನೆಯದಾಗಿ ಶಿಕ್ಷಣವನ್ನು ಪಡೆಯುವ ವೇಳೆ ವ್ಯಕ್ತಿಗತ ಜೀವನದಲ್ಲಿ ವಿದ್ಯೆಯನ್ನು ಕಲಿಯುವ ವೇಳೆ ಇಂತಹ ಸಮಯದಲ್ಲಿ ನಾಚಿಕೆಯನ್ನು ಮಾಡಿಕೊಂಡರೆ ಯಾವತ್ತಿದ್ದರೂ ಅವರು ತಮ್ಮ ಜೀವನದಲ್ಲಿ ಇಂದೆ ಉಳಿದುಬಿಡುತ್ತಾರೆ ಆಚಾರ್ಯ ಚಾಣಕ್ಯ ರ ಪ್ರಕಾರ ಧ್ಯಾನವನ್ನು ಪಡೆಯುವಾಗ ಯಾವತ್ತೂ ನಾಚಿಕೆಯನ್ನು ಮಾಡಿಕೊಳ್ಳಬಾರದು

ಆದರೆ ಹಲವಾರು ಬಾರಿ ಈ ರೀತಿಯ ನೋಡಲಾಗಿದೆ ಕೆಲವರು ಯಾವ ವಿಷಯ ತಿಳಿದಿರುವುದಿಲ್ಲ ಅವರು ಬೇರೆ ಯಾರ ಬಳಿಯು ಆ ವಿಷಯದ ಬಗ್ಗೆ ಕೇಳಲು ಹೋಗುವುದಿಲ್ಲ ಈ ರೀತಿ ಮಾಡಿದರೆ ಅವಮಾನವಾಗುತ್ತದೆ ಎಂದು ಅವರಿಗೆ ಅಂದುಕೊಂಡಿರುತ್ತಾರೆ ಶಿಕ್ಷಣದಲ್ಲಿ ನಾವು ನಾಚಿಕೆಯನ್ನು ಪಟ್ಟರೆ ಅವರ ಜೀವನದಲ್ಲಿ ಯಾವತ್ತೂ ಒಳ್ಳೆಯ ಸ್ಥಾನ ಸಿಗುವುದಿಲ್ಲ ಮೂರನೆಯದಾಗಿ ಊಟ ಮಾಡುವ ವೇಳೆ ಆಚರಿ ಚಳಕೆರೆ ಹೇಳಿರುವ ಪ್ರಕಾರ ಯಾವ ವ್ಯಕ್ತಿಯ ಊಟ ಮಾಡುವ ವೇಳೆ ನಾಚಿಕೆಯನ್ನು ಪಡುತ್ತಾರೆ ಅಂಥವರು ತಮ್ಮ ಜೀವನದಲ್ಲಿ ಏನನ್ನು ಸಹ ಸಾಧಿಸಲು ಸಾಧ್ಯವಾಗುವುದಿಲ್ಲ ಈ ರೀತಿಯೇ ಇರುವ ಜನರು ಜೀವನದಲ್ಲಿ ಹೆಚ್ಚಾಗಿ ದುಃಖವನ್ನು ಕಷ್ಟಗಳನ್ನು ಇಟ್ಟುಕೊಂಡಿರುತ್ತಾರೆ ಊಟ ಮಾಡುವಾಗ ನಾಚಿಕೆಯಿಂದ ಹೆಚ್ಚು ಊಟ ಮಾಡಲಿಲ್ಲ ಎಂದರೆ ಹಸಿವಿನಿಂದ ಹೊಡೆದು ಕೊಳ್ಳಬೇಕಾಗುತ್ತದೆ ಹಾಗಾಗಿ ಊಟ ಮಾಡುವ ವೇಳೆ ಎಂದಿಗೂ ನಾಚಿಕೆಯನ್ನು ಕೊಟ್ಟು ಊಟಮಾಡಬೇಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.