ಹೊಸ್ತಿಲು ಪೂಜೆಯ ಮಹತ್ವ ಗೊತ್ತಾ ಮಹಾಲಕ್ಷ್ಮಿ ತಾಯಿಯ ವಾಸಸ್ಥಾನ

0 197

ಹೊಸ್ತಿಲು ಪೂಜೆಯ ಮಹತ್ವ ಗೊತ್ತಾ ಮಹಾಲಕ್ಷ್ಮಿ ತಾಯಿಯ ವಾಸಸ್ಥಾನ

ಸ್ನೇಹಿತರೆ ಮನೆಯ ಹೊಸ್ತಿಲು ಪೂಜೆಯನ್ನು ಮಾಡುವ ಹಿಂದಿನ ಉದ್ದೇಶವೇನು ಎಂದು ನಿಮಗೆ ಗೊತ್ತಾ ಜಗತ್ತಿನಲ್ಲಿ ಶಾಂತಿ ಸೌಖ್ಯವು ನೆಲೆಸಿ ನೀತಿಯು ಉಳಿಯಬೇಕಾದರೆ ಧರ್ಮ ಸಂಪ್ರದಾಯಗಳ ಶ್ರೇಷ್ಠಅವಲಂಬನೆಗಳು ಅತ್ಯಗತ್ಯ ಎನಿಸಿದ್ದು ಅವುಗಳನ್ನು ನಮ್ಮ ಜೀವನದ ಕರ್ಮಾಚರಣೆ ಗಳಲ್ಲಿ ರೂಡಿಸಿಕೊಂಡು ಬರುವುದು ಮುಖ್ಯವಾದುದ್ದು ಅದರಂತೆ ಸುಮಂಗಲಿಯರು ಮನೆಯ ಹೊಸ್ತಿಲಿಗೆ ಪೂಜೆಯನ್ನು ಸಲ್ಲಿಸುವುದು ಹಿಂದಿನಿಂದ ನಡೆದು ಬಂದ ವಾಡಿಕೆ ಅಂತನೇ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸುಮಂಗಲಿಯರು ಪ್ರತಿನಿತ್ಯ ಸೂರ್ಯೋದಯದಲ್ಲಿ ಶುದ್ಧನೀರಿನಿಂದ ಹೊಸ್ತಿಲನ್ನು ಸಾರಿಸಿ ರಂಗೋಲಿ ಇಂದ ಅಲಂಕರಿಸಿ ಮಂಗಳಕರವಾದ ಅರಿಶಿನ-ಕುಂಕುಮ ದಿಂದ ಪೂಜಿಸಿ ಹೂವನ್ನಿಟ್ಟು ದೀಪವನ್ನು ಬೆಳಗಬೇಕು ನಮಸ್ಕರಿಸಬೇಕು ಹೀಗೆ ಮಾಡುವುದರಿಂದ ಮನೆಯವರಿಗೆಲ್ಲ ತುಂಬಾನೇ ಒಳ್ಳೆಯದಾಗುತ್ತದೆ ಹಾಗೂ ಮನೆಯಲ್ಲಿ ಮುಖ್ಯವಾಗಿ ಪೂಜೆಯನ್ನು ಮಾಡುವಾಗ ಮೊದಲನೆಯದಾಗಿ ಹೊಸ್ತಿಲು ಪೂಜೆ ಯನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿಯನ್ನು ಮನೆಗೆ ಆಹ್ವಾನ ಮಾಡಿದಂತೆ ಆಗುತ್ತದೆ ಹಾಗೂ

ಲಕ್ಷ್ಮಿಯು ಮನೆಗೆ ಪ್ರವೇಶ ಮಾಡುವಾಗ ಮನೆಯ ಬಾಗಿಲ ಹೊಸ್ತಿಲನ್ನು ನೋಡಿ ಬರುತ್ತಾಳೆ ಹಾಗೆ ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕೂಡ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಪಸರಿಸುತ್ತದೆ ಸ್ನೇಹಿತರೆ ಈ ಉದ್ದೇಶ ಏನೆಂದರೆ ಮನೆಗೆ ಬಂದ ಸುಮಂಗಲಿಯರಲ್ಲಿ ಜಗನ್ಮಾತೆಯು ನೆಲೆಸಿರುತ್ತಾಳೆ ಮಂಗಳ ದ್ರವ್ಯಗಳಾದ ಅರಿಶಿಣ-ಕುಂಕುಮ ಗಳನ್ನು ಆಕೆಗೆ ನಮಿಸಿ ಮಂಗಳವಾಗುವಂತೆ ಅವರಿಂದ ಆರೈಕೆ ಗಳಿಗಾಗಿ ಹಂಬಲಿಸುವುದು ಸಂಪ್ರದಾಯವಾಗಿದೆ

ಶ್ರೀ ಅಂಬಿಕಾ ದತ್ತ ಏಳುವಂತೆ ಮನೆಯ ಹೊಸ್ತಿಲಿಗೆ ಶುಭ ಬಯಸುವ ಆಕೆ ಮಂಗಳವಾಗಲಿ ಎಂದು ಕರೆಯುವ ಆಕೆ ಬಾಳ ಸುಳಿಯಲ್ಲಿ ಬೆಳೆಯುವ ಆಕೆ ದಿನದಿನವು ನಮ್ಮ ಜಯವನ್ನು ತೋರುವ ಆಕೆ ಪ್ರತಿನಿತ್ಯ ಮನೆಯ ಹೊಸ್ತಿಲಿಗೆ ಪೂಜೆ ನೆರವೇರಿಸಿದರೆ ಆ ಮನೆಯು ದಿವ್ಯ ಸನ್ನಿಧಿ ಯಾಗಿ ದೈವಿಕತೆ, ಆನಂದ, ಶಾಂತಿ, ನೆಮ್ಮದಿಯೂ ಸದಾ ಆ ಮನೆಯಲ್ಲಿ ನೆಲೆಸಿರುತ್ತದೆ ಅಂತೆ ಈ ಸಂಪ್ರದಾಯವು ಹಿಂದಿನ ಕಾಲದಿಂದ ನಡೆದು ಬಂದಿದೆ ಹಾಗೂ ನಮ್ಮ ಹಿರಿಯರು ಕೂಡ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.