ಮಕ್ಕಳಿಗೆ ದೃಷ್ಟಿ ದೋಷ ನಿವಾರಣೆಯ ವಿಧಾನಗಳು

0 3,251

ಮಕ್ಕಳಿಗೆ ದೃಷ್ಟಿ ದೋಷ ನಿವಾರಣೆಯ ವಿಧಾನಗಳು.

ಮಕ್ಕಳ ಮೇಲೆ ಹಂಟಿ ಕೊಳ್ಳುವಂತಹ ಕೆಟ್ಟದೃಷ್ಟಿ ಗಳನ್ನು ತೆಗೆಯಲು ನಾವು ನಿಮಗೆ ಉಪಾಯವನ್ನು ತಿಳಿಸುತ್ತೇವೆ ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಬೇಗ ಕೆಟ್ಟದೃಷ್ಟಿ ಅಂಟಿಕೊಳ್ಳುತ್ತದೆ ಈ ಕಾರಣದಿಂದ ಅಚಾನಕ್ಕಾಗಿ ಅವುಗಳಿಗೆ ಅನಾರೋಗ್ಯ ಉಂಟಾಗುತ್ತದೆ ಇಲ್ಲ ಸುಸ್ತು ಉಂಟಾಗುತ್ತದೆ ಉಪಹಾರ ಸೇವನೆಯನ್ನು ನಿಲ್ಲಿಸುತ್ತದೆ ಮಗು ಸುಂದರವಾಗಿದ್ದರೆ ಅವುಗಳಿಗೆ ಬೇಗನೆ ದೃಷ್ಟಿ ಅಂಟಿಕೊಳ್ಳುತ್ತದೆ ಹಾಗಾದರೆ ದೃಷ್ಟಿ ತೆಗೆಯುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

ನಂಬರ್1 ಚಿಕ್ಕ ಮಕ್ಕಳಿಗೆ ಊಟ ಮಾಡಿಸಿದ ನಂತರ ತಟ್ಟೆಯಲ್ಲಿ ಉಳಿದ ಊಟವನ್ನು ಯಾವುದಾದರೂ ನಾಯಿಗೆ ತಿನ್ನಿಸಬೇಕು ಇದರಿಂದ ಮಕ್ಕಳಿಗೆ ದೃಷ್ಟಿ ಅಂಟಿಕೊಳ್ಳುವುದಿಲ್ಲ ನಂಬರ್ 2 ಸಾಮಾನ್ಯವಾಗಿ ಮಕ್ಕಳು ನಿದ್ರೆಯಲ್ಲಿ ಎಚ್ಚರಗೊಳ್ಳುತ್ತಾರೆ ಇದರಿಂದ ತೊಂದರೆ ಉಂಟಾಗುತ್ತದೆ ಅದಕ್ಕೆ ಮಲಗುವ ಮಂಚದ ಕೆಳಗೆ ಪೊರಕೆ ಇಡಲೇಬೇಕು ಇದರಿಂದ ಮಕ್ಕಳು ಆರಾಮಾಗಿ ನಿದ್ದೆ ಮಾಡುತ್ತದೆ ನಂಬರ್ 3 ಮಕ್ಕಳು ಬಾಟಲಿನಲ್ಲಿ ಹಾಲನ್ನು ಕುಡಿಯುವಾಗ ಆ ಬಟ್ಟಲನ್ನು ಯಾವುದಾದರೂ ಕವರ್ನಲ್ಲಿ ಮುಚ್ಚಿ ಹಿಡಿ ಏಕೆಂದರೆ ಅದು ಯಾರಿಗೂ ಕಾಣಬಾರದು.

ನಂಬರ್ 4 ಮಕ್ಕಳಿಗೆ ದೃಷ್ಟಿಯಲ್ಲಿ ಕೊಂಡಾಗ ಎಡಗೈನಲ್ಲಿ 4 ಕೆಂಪು ಮೆಣಸಿನಕಾಯಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಮಕ್ಕಳ 4 ಭಾಗದಲ್ಲಿ ಮೂರು ಬಾರಿ ಮೇಲೆ ಮತ್ತು ಮೂರು ಬಾರಿ ಕೆಳಗೆ ಮೂರು ಬಾರಿ ಎಡಕ್ಕೆ ಮತ್ತು ಮೂರು ಬಾರಿ ಬಳಕೆ ದೃಷ್ಟಿಯನ್ನು ತೆಗೆಯಿರಿ ಈ ಒಂದು ಮಾತನ್ನು ಗಮನದಿಂದ ಡಿ ಮಕ್ಕಳ ಮುಖವು ಪೂರ್ವ ದಿಕ್ಕಿನಲ್ಲಿರಬೇಕು ನಂತರ ದೃಷ್ಟಿ ತೆಗೆದ ಮೆಣಸಿನಕಾಯಿ ಉಪ್ಪನ್ನು ಯಾವುದಾದರೂ ಪಾತ್ರೆಯಲ್ಲಿ ಅಥವಾ ಮೂಲೆಯಲ್ಲಿ ಸುಟ್ಟುಹಾಕಿ ಈ ರೀತಿ ಮಾಡುವುದರಿಂದ ಮಕ್ಕಳ ಮೇಲಿನ ಕೆಟ್ಟದೃಷ್ಟಿ ಹೋಗುತ್ತದೆ ನಂಬರ್ 5 ಇಂದಿಗೂ ನಾಲ್ಕು ಜನರ ಮುಂದೆ ಮಗುವಿಗೆ ಆಹಾರ ತಿನ್ನಿಸಬಾರದು ಅವುಗಳಿಗೆ ಒಂಟಿಯಾಗಿ ಊಟವನ್ನು ಮಾಡಿಸಬೇಕು ಇದರಿಂದ ಕೆಟ್ಟ ದೃಷ್ಟಿಯಿಂದ ಉಳಿದುಕೊಳ್ಳುತ್ತವೆ ನಂಬರ್ 6 ಮಗುವಿಗೆ ಯಾವಾಗ ಒಂದು ವರ್ಷ ತುಂಬುತ್ತದೆ ಆಗ ಯಾವುದಾದರೂ ದೇವರ ತಾಯಿತವನ್ನು ಉಡದಾರದಲ್ಲಿ ಕಟ್ಟಿಹಾಕಬೇಕು ಇದರಿಂದ ಕೆಟ್ಟ ದೃಷ್ಟಿಗಳು ಮಕ್ಕಳ ಸಮೀಪ ಬರುವುದಿಲ್ಲ ನಂಬರ್ 7 ಇಂದಿಗೂ ಚಿಕ್ಕಮಕ್ಕಳ ಹಣೆ ಮೇಲೆ ಕಪ್ಪುಚುಕ್ಕಿ ಇಡುವುದರಿಂದ ಯಾವುದೇ ರೀತಿಯ ಕೆಟ್ಟ ದೃಷ್ಟಿಗಳು ಅಂಟಿಕೊಳ್ಳುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.