ಈ ವಸ್ತುವನ್ನು ಯಾರಾದರೂ ನಿಮಗೆ ಕೊಟ್ಟರೆ ಬೇಡ ಅನ್ನಲೇ ಬೇಡಿ ಅದು ಅದೃಷ್ಟದ ಸಂಕೇತ

0 12

ಈ ವಸ್ತುವನ್ನು ಯಾರಾದರೂ ನಿಮಗೆ ಕೊಟ್ಟರೆ ಬೇಡ ಅನ್ನಲೇ ಬೇಡಿ ಅದು ಅದೃಷ್ಟದ ಸಂಕೇತ

ನಮಸ್ಕಾರ ಸ್ನೇಹಿತರೇ, ಕೆಲವೊಂದು ಸಲಿ ನಮಗೆ ಅಕಸ್ಮಾತಾಗಿ ಕೆಲವೊಂದು ವಸ್ತುಗಳು ಸಿಕ್ಕಾಗ ಅಥವಾ ಯಾರಾದರೂ ಕೆಲವೊಂದು ವಸ್ತುಗಳನ್ನು ನಮಗೆ ತಂದು ಕೊಟ್ಟಾಗ ನಾವು ಅದನ್ನು ಬೇಡ ಅನ್ನಬಾರದು ತೆಗೆದುಕೊಳ್ಳದೇ ಇರಬಾರದು ಈ ರೀತಿಯಾಗಿ ಮಾಡಿದರೆ ಅದರಿಂದ ನಮ್ಮಲ್ಲಿರುವ ಅದೃಷ್ಟ ದೂರವಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಯಾವ ಮುಖ್ಯವಾದ ವಸ್ತುವನ್ನು ನಾವು ಬೇರೆಯವರು ನಮಗೆ ತಂದು ಕೊಟ್ಟಾಗ ಇಲ್ಲ ಅಂದರೆ ಅದಾಗೆ ನಮಗೆ ಒಲಿದಾಗ ನಾವು ಬೇಡ ಅನ್ನಬಾರದು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕೆಲವೊಂದು ವಸ್ತುಗಳು ನಮ್ಮ ಹತ್ತಿರ ಬಂದಾಗ ಅಂದರೆ ಯಾರಾದರೂ ನಮಗೆ ತಂದು ಕೊಟ್ಟಾಗ ಇಲ್ಲ ತಾನಾಗಿ ಅವು ನಮಗೆ ಸಿಕ್ಕಾಗ ಒಲಿದು ಬಂದಾಗ ನಾವು ಅದನ್ನು ಯಾವುದೇ ಕಾರಣಕ್ಕೂ ಕೂಡ ಅನಿರಾಕರಣೆ ಮಾಡಬಾರದು ಬೇಡ ಎನ್ನಬಾರದು ಅಂತಹ ವಸ್ತುವೆಂದರೆ ದೇವರ ಪ್ರಸಾದ ಶಿವಪ್ರಸಾದ ದೇವರ ಪ್ರಸಾದ ನಮಗೆ ಸಿಕ್ಕಾಗ ನಾವು ಅದನ್ನು ಯಾವುದೇ ಕಾರಣಕ್ಕೂ ಕೂಡ ಬೇಡ ಎನ್ನಲೆಬಾರದು ತೆಗೆದುಕೊಳ್ಳಲೇಬೇಕು ನಾವು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದ ಕೊಡುತ್ತಾರೆ ಅಂದರೆ ದೇವರಿಗೆ ನೈವೇದ್ಯ ಇಟ್ಟಿದ್ದನ್ನು ಪ್ರಸಾದ ಎಂದು ಕೊಡುತ್ತಾರೆ ಹಾಗೆ ದೇವರಿಗೆ ಹಾಕಿದಂತಹ ಹೂವಾಗಿರಬಹುದು ಅದನ್ನು ಸಹ ಪ್ರಸಾದವೆಂದು ಕೊಡುತ್ತಾರೆ

ದೇವರಿಗೆ ಒಡೆದ ತೆಂಗಿನಕಾಯಿ ಬಾಳೆಹಣ್ಣು ಹೂವು ನೈವೇದ್ಯ ಇವೆಲ್ಲವನ್ನೂ ಕೂಡ ದೇವರ ಪ್ರಸಾದ ಶಿವನ ಪ್ರಸಾದ ಎಂದು ಕೊಡುತ್ತಾರೆ ದೇವಸ್ಥಾನದಲ್ಲಿ ಈ ಪ್ರಸಾದವನ್ನು ನಮಗೆ ಕೊಟ್ಟಾಗ ಯಾರು ಕೂಡ ಅದನ್ನು ಬೇಡ ಎನ್ನಬಾರದು ಆಲ್ಮೋಸ್ಟ್ ಯಾರು ಬೇಡ ಎನ್ನುವುದಿಲ್ಲ ದೇವಸ್ಥಾನದಲ್ಲಿ ಕೊಟ್ಟ ಪ್ರಸಾದವನ್ನು ಆದರೆ ಬೇರೆ ಯಾರಾದರೂ ದೇವಸ್ಥಾನಕ್ಕೆ ಹೋಗಿ ಅವರು ಪ್ರಸಾದವನ್ನು ತಂದು ಕೊಟ್ಟಾಗ ಬೇಡ ಎನ್ನಬೇಡಿ ಹೀಗೆ ಬೇರೆಯವರು ನಮಗೆ ದೇವರ ಪ್ರಸಾದವನ್ನು ಕೊಟ್ಟಾಗ ತಾನಾಗೇ ಒಲಿದು ಬರುವ ಪ್ರಸಾದವನ್ನು ಅದೃಷ್ಟಕ್ಕೆ ಸಮಾನ ಎಂದು ಹೇಳಲಾಗುತ್ತದೆ

ಆದ್ದರಿಂದ ಬೇಡ ಎನ್ನಲೇ ಬೇಡಿ ತೆಗೆದುಕೊಳ್ಳಿ ಇನ್ನು ನೈವೇದ್ಯವನ್ನು ಪ್ರಸಾದ ಎಂದು ಬೇರೆಯವರು ನಿಮಗೆ ಕೊಟ್ಟಾಗ ನಮಗೆ ಹೊಟ್ಟೆ ತುಂಬಿದೆ ಬೇಡ ನಾನ್ ಜಸ್ಟ್ ಈಗ ಊಟ ಮಾಡಿದೆ ಸಾಕು ಬೇಡ ಎಂದು ಹೇಳಬೇಡಿ ಸ್ವಲ್ಪವಾದರೂ ತೆಗೆದುಕೊಂಡು ತಿನ್ನಿ ಹಾಗೇನೆ ದೇವರ ಹೂವಾಗಿರಬಹುದು ಪ್ರಸಾದ ಅಂತ ಕೊಟ್ಟಾಗ ಅದನ್ನು ಕೂಡ ಹಾಗೆ ನೀವು ತಂದು ಒಣಗಿಸಿ ಇಡಬೇಡಿ ಹೂವನ್ನು ತಲೆಗೆ ಮುಡಿದುಕೊಳ್ಳಿ ಇಲ್ಲ ಅಂದರೆ ತುಳಸಿ ಗಿಡಕ್ಕೆ ಹಾಕಿ ಬೇರೆ ಯಾರು ತಿಳಿಯದೆ ಇರುವಂತಹ ಜಾಗದಲ್ಲಿ ಹಾಕಿ ದೇವರ ಪ್ರಸಾದ ಆಗಿರಬಹುದು

ದೇವರ ಪ್ರಸಾದ ಎಂದು ಕೊಟ್ಟಿರುವ ಹೂವನ್ನು ಕೂಡ ಯಾರು ತುಳಿಯಬಾರದು ಆ ಕಾರಣಕ್ಕಾಗಿ ನೀವು ಮುಡಿದುಕೊಳ್ಳಲಿಲ್ಲ ಅಂದ್ರೆ ತುಳಸಿ ಗಿಡಕ್ಕೆ ಹಾಕಿ ಇನ್ನು ತಿನ್ನುವಂತಹ ದೇವರ ಪ್ರಸಾದವನ್ನು ಕೂಡ ನೀವು ತಿನ್ನದೇ ಹಾಗೆ ಒಣಗಿಸಿ ಇಡಬೇಡಿ ನೀವು ತಿನ್ನಲಿಲ್ಲ ಎಂದರೆ ಹಸಿವಿಗಾದರೂ ಆ ಪ್ರಸಾದವನ್ನು ಕೊಡಿ ಇನ್ನು ಈ ದೇವರ ಪ್ರಸಾದವನ್ನು ಬಿಟ್ಟು ಇನ್ನೊಂದು ತಾನಾಗಿಯೇ ಒಲಿದು ಬರುವಂತಹ ವಸ್ತು ಅದೃಷ್ಟದ ವಸ್ತು ಅಂದರೆ ನೀವು ರೋಡ್ ನಲ್ಲಿ ಹೋಗಬೇಕಾದರೆ ಕೆಲವೊಬ್ಬರಿಗೆ ಒಂದು ರೂಪಾಯಿ ಕಾಯಿನ್ ಇಲ್ಲ ಹತ್ತು ರೂಪಾಯಿ ನೂರು ರೂಪಾಯಿ ಇಷ್ಟು ದುಡ್ಡು ಸಿಕ್ಕಿದರೆ ನೀವು ಅದನ್ನು ಯಾವುದೇ ಕಾರಣಕ್ಕೂ ಕೂಡ ಇದು ನಮ್ಮದಲ್ಲ ಎಂದು ಹಾಗೆ ಬರಬೇಡಿ ಜಾಸ್ತಿ ಅಮೌಂಟ್ ಏನಾದರೂ ಸಿಕ್ಕಿದರೆ ಅದು ಯಾರದು ಎಂದು ವಿಚಾರಿಸಿ

ಅವರಿಗೆ ತಲುಪಿಸುವಂತಹ ಕೆಲಸ ಮಾಡಿ ಕಾಯಿನ್ಸ್ ಇಲ್ಲ ಹತ್ತು ರೂಪಾಯಿ ನೋಟು ನೂರು ರೂಪಾಯಿ ನೋಟು ಈ ತರದೇನಾದರೂ ಸಿಕ್ಕಿದರೆ ನೀವು ಅದನ್ನು ಬೇಡ ಎಂದು ಹಾಗೆ ಬರಬೇಡಿ ದಾಟಿಕೊಂಡು ಈ ತರ ಮಾಡಿದರೆ ನಾವು ಲಕ್ಷ್ಮಿನೇ ಬೇಡ ಅಂದ ಹಾಗೆ ಹಾಗಾಗಿ ಅದನ್ನು ತೆಗೆದುಕೊಂಡು ಬನ್ನಿ ತೆಗೆದುಕೊಂಡು ಬಂದು ದೇವಸ್ಥಾನಕ್ಕೆ ಹೋಗಿ ದೇವರ ಹುಂಡಿಗೆ ಹಾಕುವುದು ಈತರ ಮಾಡಬೇಡಿ ನೀವು ಅದನ್ನು ನಿಮ್ಮ ಮನೆಯಲ್ಲಿ ಹಣವನ್ನು ಇಡುವ ಅಂದರೆ ಬೆಲೆಬಾಳುವ ವಸ್ತುಗಳನ್ನು ಇಡುವ ಜಾಗದಲ್ಲಿ ನಿಮಗೆ ಸಿಕ್ಕಂತಹ ಕಾಯಿನಾಗಿರಬಹುದು ನೋಟು ಆಗಿರಬಹುದು

ಅದನ್ನು ಆ ಜಾಗದಲ್ಲಿ ಇಟ್ಟು ಅಂದರೆ ಲಾಕರ್ ನಲ್ಲಿ ಇಟ್ಟು ಬಿಡಿ ಈ ರೀತಿಯಾಗಿ ಎಲ್ಲ ನಿಮಗೆ ಸೂಚನೆಗಳು ಸಿಗುವುದು ಅಂದರೆ ನಿಮಗೆ ಯಾರಾದರೂ ಪ್ರಸಾದವನ್ನು ದೇವರ ಪ್ರಸಾದವನ್ನು ಕೊಡುವುದು ಇಲ್ಲಾಂದ್ರೆ ನೀವು ದಾರಿಯಲ್ಲಿ ಹೋಗಬೇಕಾದರೆ ಹಣ ಸಿಗುವುದು ಈ ರೀತಿಯಾದ ಸೂಚನೆಗಳು ಸಿಕ್ಕಿದರೆ ಲಕ್ಷ್ಮೀದೇವಿಯು ನಮ್ಮ ಜೀವನದಲ್ಲಿ ಒಲಿದು ಬರುವ ಶುಭ ಸೂಚನೆಗಳಾಗಿವೆಯಂತೆ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಇಂಥ ವಸ್ತುಗಳನ್ನು ಯಾರಾದರೂ ನಿಮಗೆ ಕೊಟ್ಟಾಗ ಇಲ್ಲ ಅಂದರೆ ನಿಮಗೆ ಸಿಕ್ಕಾಗ ದಾರಿಯಲ್ಲಿ ಸಿಕ್ಕಾಗ ಅದನ್ನು ಯಾವುದೇ ಕಾರಣಕ್ಕೂ ಕೂಡ ನೆಗ್ಲೆಟ್ ಮಾಡಬೇಡಿ ಸ್ವೀಕಾರ ಮಾಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು

ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.