ಉಗುರು ಹಾಗೂ ಕೂದಲು ಈ ದಿನ ಕತ್ತರಿಸಬೇಡಿ ಕಷ್ಟಗಳು

0 27

ಉಗುರು ಹಾಗೂ ಕೂದಲು ಈ ದಿನ ಕತ್ತರಿಸಬೇಡಿ ಕಷ್ಟಗಳು

ನಮಸ್ಕಾರ ಸ್ನೇಹಿತರೆ, ಅಪ್ಪಿತಪ್ಪಿಯೂ ಇಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕ್ಷೌರ ಮತ್ತು ಉಗುರನ್ನು ಕತ್ತರಿಸಬಾರದು ಈ ರೀತಿ ಮಾಡುವುದರಿಂದ ಕಷ್ಟಗಳು ನಮ್ಮ ಬೆನ್ನ ಹಿಂದೆಯೇ ಬರುತ್ತದೆ ಶಾಸ್ತ್ರದ ಪ್ರಕಾರ ಈ ದಿನದೊಂದು ನಿಮ್ಮ ಕೇಶವನ್ನು ನಿಮ್ಮ ಉಗುರನ್ನು ಕತ್ತರಿಸಿದರೆ ತುಂಬಾನೇ ಒಳ್ಳೆದಾಗುತ್ತೆ ಸ್ತ್ರೀ ಪುರುಷರಿಗೆ ಅಂದ ಎಂದರೆ ಆಭರಣ ಎಂದರೆ ಅದು ಕೂದಲು ಮಾತ್ರ ಈ ಕೂದಲುನ್ನು ಯಾವಾಗ ಎಂದರೆ ಅವಾಗ ಕತ್ತರಿಸಬಾರದು ಅದಕ್ಕೆ ಕೂಡ ರೀತಿ ನೀತಿ ನಿಯಮಗಳು ಅಂತ ಇರುತ್ತೆ ಇದರ ಬಗ್ಗೆ ನಾವು ಹೆಚ್ಚಾಗಿ ತಿಳಿದು ಕೊಂಡಿರುವುದಿಲ್ಲ ಆದ್ದರಿಂದ ನಾನು ನಿಮಗೆ ಹೇಳುತ್ತೇನೆ ಯಾವಾಗ ಕೂದಲನ್ನು ಕತ್ತರಿಸಿದರೆ ಉತ್ತಮ ಮತ್ತು ಯಾವಾಗ ಕತ್ತರಿಸಿದರೆ ಕೆಟ್ಟದ್ದು ಎಂಬುದನ್ನ ಮುಖ್ಯವಾಗಿ ನಾವು ಎಲ್ಲರೂ ತಿಳಿದುಕೊಳ್ಳಬೇಕು ನೀವು ಯಾವಾಗ ಎಂದರೆ ಅವಾಗ ಕೂದಲನ್ನು ಮತ್ತೆ ಉಗುರನ್ನು ಕತ್ತರಿಸಿದರೆ ಅದನ್ನು ನಾವು ಪಾಲಿಸದಿದ್ದರೆ ದಟ್ಟ ದಾರಿದ್ರ್ಯವನ್ನು ಸುತ್ತಿ ಕಂಡಂತೆ ವೇದ-ಪುರಾಣ ಹಾಗೂ ಮಹಾಭಾರತ ಶಾಸ್ತ್ರದ ಪ್ರಕಾರ ಕೂದಲು ಹಾಗೂ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಉಗುರನ್ನು ಸೋಮವಾರದ ದಿನ ಕತ್ತರಿಸಿದರೆ ಉತ್ತಮವಲ್ಲ ನೀವೇನಾದರೂ ಈ ದಿನದೊಂದು ಉಗುರು ಅಥವಾ ಕೇಶವನ್ನು ಕತ್ತರಿಸಿದರೆ ಮಾನಸಿಕ ತೊಂದರೆಗಳು ಹಾಗೂ ಸಂತಾನ ಸಮಸ್ಯೆಗಳು ಎದುರಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ ಹಾಗೆ ಪುರುಷರು ಮಂಗಳ ವಾರ ದಿನದೊಂದು ಕ್ಷೌರ ಮಾಡಿಸಿಕೊಂಡರೆ ಇದರಿಂದ ಪುರುಷರ ಆಯುಷ ಕಡಿಮೆಯಾಗುತ್ತದೆ ಅಂದರೆ ಆಯಸ್ಸು ಕಡಿಮೆಯಾಗುತ್ತದೆ ಹಾಗಾಗಿ ಗುರುವಾರ ದಿನದಂದು ಕೂದಲು ಮತ್ತು ಉಗುರನ್ನು ಕತ್ತರಿಸಿದರೆ ಜ್ಞಾನ ಅಭಿವೃದ್ಧಿ ಆಗುವುದಿಲ್ಲ

ಇನ್ನ ಶನಿವಾರದಂದು ಶೇವಿಂಗ್ ಮಾಡಿಸಿಕೊಂಡರೆ ಸ್ವತಹ ನಿಮ್ಮನ್ನು ನೀವೇ ಸಾವಿಗೆ ಆಹ್ವಾನಿಸಿದಂತೆ ಎನ್ನಲಾಗುತ್ತದೆ ಶನಿವಾರ ಈ ಕೆಲಸ ಮಾಡುವುದರಿಂದ ಅಶುಭ ಏನಾದರೂ ನೀವು ಶನಿವಾರದಂದು ಗಡವನ್ನ ತೆಗೆಸುವ ಕೆಲಸವನ್ನು ಮಾಡಿದರೆ ನಿಮಗೆ ಅಪಘಾತಗಳು ಆಗುವ ಸಂಭವ ಗಳು ಹೆಚ್ಚಾಗಿರುತ್ತೆ ಇದರಿಂದ ಹಾನಿಯಾಗುವ ಸಂಭವಗಳು ಹೆಚ್ಚಾಗಿರುತ್ತೆ ಆದರೆ ಮಹಾಭಾರತದ ಪ್ರಕಾರ ಬುದುವಾರದ ದಿನಾ ನೀವೇನಾದರೂ ಕ್ಷೌರವನ್ನು ಮಾಡಿಸುವುದರಿಂದ ಸಿರಿಸಂಪತ್ತು ಹೆಚ್ಚಾಗುತ್ತೆ ಕುಟುಂಬದಲ್ಲಿ ನೆಮ್ಮದಿ ಶಾಂತಿ ಸುಖ ಕೂಡ ನೆಲೆಯೂರುತ್ತದೆ

ಹಾಗೂ ಶುಕ್ರವಾರವೂ ಕೂಡ ಪ್ರಶಸ್ತವಾದ ಒಂದು ದಿನ ಈ ದಿನದೊಂದು ನೀವು ಕ್ಷೌರವನ್ನು ಮಾಡಿಸಬಹುದು ಇನ್ನು ಶುಕ್ರ ಸೌಂದರ್ಯದ ಪ್ರತೀಕವಾಗಿದೆ ಈ ಎರಡು ದಿನ ನೀವು ದೈಹಿಕವಾಗಿ ಸ್ವಚ್ಛ ವನ್ನು ಮಾಡಿಕೊಂಡರೆ ಶುಕ್ರ ದೇವನ ಕೃಪೆಗೆ ಒಳಗಾಗುತ್ತೀರ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸುತ್ತಾಳೆ ಇದರಿಂದ ನಮ್ಮ ಕುಟುಂಬದಲ್ಲಿ ಸಿರಿಸಂಪತ್ತು ಹೆಚ್ಚಾಗಿ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸಬಹುದಾಗಿದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ ಆದ್ದರಿಂದ ಸ್ನೇಹಿತರೆ ಯಾವುದೇ ಕಾರಣಕ್ಕೂ ಶನಿವಾರದಂದು ಕೇಶಮುಂಡನೆ ಅಥವಾ ಕ್ಷೌರ ಅಥವಾ ಗಡ್ಡವನ್ನು ತೆಗಿಸೊ ಕೆಲಸಗಳನ್ನು ಮಾಡಬೇಡಿ ಇದರಿಂದ ನಿಮಗೆ ಅಪಘಾತಗಳು ಅಥವಾ ಜೀವಕ್ಕೆ ಹಾನಿಯಗುವ ಸಂಭವಗಳು ಹೆಚ್ಚಾಗಿರುತ್ತೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಬುದುವಾರ ಅಥವಾ ಭಾನುವಾರ ಮಾಡಿಸಿದರೆ ಬಹಳನೇ ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.