ಕನಸಿನಲ್ಲಿ ಮುತ್ತು ಕಂಡರೆ ಏನಾಗುತ್ತದೆ

0 8

ಕನಸಿನಲ್ಲಿ ಮುತ್ತು ಕಂಡರೆ ಏನಾಗುತ್ತದೆ..?

ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಮುತ್ತನ್ನು ಸುಮ್ಮನೆ ಹಾಗೆ ನೋಡಿದೆ ಆದರೆ ಇದು ಶುಭ ಶಕುನವಾಗಿದೆ ತುಂಬಾ ದಿನದಿಂದ ಇರುವ ಕೆಟ್ಟ ಸಮಯ ದೂರ ಆಗುತ್ತದೆ ಕಷ್ಟದಿಂದ ಸಾಗುತ್ತಿದ್ದ ಕೆಲಸಗಳು ಮುಂದೆ ಸುಗಮವಾಗಿ ನಡೆಯುತ್ತದೆ ಎಂದರ್ಥ ನಿಮ್ಮ ಕನಸಿನಲ್ಲಿ ಮುತ್ತಿನ ಮಾಲೆಯನ್ನು ನೋಡಿದರೆ ನಿಮಗೆ ಪ್ರೇಮ ಪ್ರಾಪ್ತಿಯಾಗುತ್ತದೆ ಅಥವಾ ಮದುವೆ ಆಗುತ್ತದೆ ನಿಮ್ಮ ಕನಸಿನಲ್ಲಿ ಮುತ್ತಿನ ಚಿಪ್ಪನ್ನು ನೋಡಿದರೆ ನಿಮ್ಮ ಮುಂದಿನ ಜೀವನದಲ್ಲಿ ಲಾಭಗಳು ಬರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ,

ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ತುಂಬಾ ಮೂಲಗಳಿಂದ ನೀವು ಲಾಭ ಪಡೆಯುವಿರಿ ಎಂದು ಸೂಚಿಸುತ್ತದೆ ಕಪ್ಪು ಬಣ್ಣದಲ್ಲಿ ಇರುವಂತಹ ಮುತ್ತನ್ನು ನಿಮ್ಮ ಕನಸಿನಲ್ಲಿ ನೋಡಿದರೆ ಅದು ಅಷ್ಟಾಗಿ ಒಳ್ಳೆಯ ಕನಸಾಗಿರುವುದಿಲ್ಲ ಮುಂಬರುವ ದಿನಗಳಲ್ಲಿ ನಿಮಗೆ ತೊಂದರೆಯನ್ನು ಉಂಟುಮಾಡುತ್ತದೆ ನಿಮ್ಮ ಕನಸಿನಲ್ಲಿ ನಕಲಿ ಮುತ್ತನ್ನು ನೋಡಿದರೆ ಪ್ಲಾಸ್ಟಿಕ್ ನಿಂದ ಮಾಡಿರುವುದು ಅಥವಾ ಗಾಜಿನಿಂದ ತಯಾರಿಸಿರುವುದು

ಈ ರೀತಿಯ ಕನಸು ತುಂಬಾ ಒಳ್ಳೆಯದಲ್ಲ ಮುಂದೆ ನಿಮಗೆ ಮಾನಸಿಕ ಕಷ್ಟ ಅಥವಾ ಮಾನಸಿಕ ಬಾದೆ ಆಗಬಹುದು ಎಂದು ಅರ್ಥ ನಿಮ್ಮ ಕನಸಿನಲ್ಲಿ ಮುತ್ತಿನಿಂದ ಮಾಡಿರುವ ಉಂಗುರವನ್ನು ನೋಡುತ್ತಿರುವ ಹಾಗೆ ಅಥವಾ ಧರಿಸುತ್ತಿರುವ ಹಾಗೆ ಅಥವಾ ಬೇರೆ ಯಾರಾದರೂ ನಿಮಗೆ ಕೊಡುತ್ತಿರುವ ರೀತಿ ಕಂಡರೆ ಇದು ತುಂಬಾ ಒಳ್ಳೆಯದು

ಮುಂದಿನ ದಿನಗಳಲ್ಲಿ ಪ್ರೇಮದ ವಿಚಾರವಾಗಿ ಒಳ್ಳೆಯ ಸುದ್ದಿಯನ್ನು ಕೇಳುವಿರಿ ಅಥವಾ ಯಾವುದಾದರೂ ಒಂದು ಶುಭ ಸುದ್ದಿಯನ್ನು ಕೇಳುವಿರಿ ಎಂಬ ಅರ್ಥವನ್ನು ಸೂಚಿಸುತ್ತದೆ ನಿಮ್ಮ ಕನಸಿನಲ್ಲಿ ಮುತ್ತಿನ ತೋಟವನ್ನು ನೋಡಿದ್ದರೆ ಮುಂದೆ ಯಾವುದೋ ಒಂದು ದೊಡ್ಡ ಯಶಸ್ಸನ್ನು ನೋಡುವಿರಿ ಎಂದು ಸೂಚಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.