ಯಾರ ಮನೆಯಲ್ಲಿ ಈ ಗಿಡ ನೀಡುತ್ತಾರೋ ಅಂತಹವರ ಮನೆಯಲ್ಲಿ ಮಹಾಲಕ್ಷ್ಮಿ ಅನುಗ್ರಹ ಸದಾ ಇರುತ್ತದೆ ಶನಿ ದೋಷ ನಿವಾರಣೆ ಆಗುತ್ತದೆ

0 29

ಯಾರ ಮನೆಯಲ್ಲಿ ಈ ಗಿಡ ನೀಡುತ್ತಾರೋ ಅಂತಹವರ ಮನೆಯಲ್ಲಿ ಮಹಾಲಕ್ಷ್ಮಿ ಅನುಗ್ರಹ ಸದಾ ಇರುತ್ತದೆ ಶನಿ ದೋಷ ನಿವಾರಣೆ ಆಗುತ್ತದೆ

ಈ ಒಂದು ಗಿಡ ಯಾರ ಮನೆಲಿ ಇರುತ್ತದೆ ಅಲ್ಲಿ ಮಹಾಲಕ್ಷ್ಮಿ ದೇವಿ ಶಾಶ್ವತವಾಗಿ ನೆಲೆಸುತ್ತಾಳೆ. ಈ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಈ ಒಂದು ಪ್ರತ್ಯೇಕ ಜಗದಲ್ಲಿ ಬೆಳೆಸಿದ ಆದಲ್ಲಿ ನಿಮಗೆ ಇರುವಂತಹ ಸಕಲ ಸಂಕಷ್ಟಗಳು ದರಿದ್ರ ದೋಷಗಳು ನಕರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತವೆ ಯಾರ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿರುತ್ತದೆ ಲಕ್ಷ್ಮೀದೇವಿ ಅನುಗ್ರಹ ಅನ್ನುವುದು ಯಾರ ಮನೆಯಲ್ಲಿ ಇರುವುದಿಲ್ಲವೋ ಅಂತಹವರು

ಈ ಒಂದು ಗಿಡವನ್ನು ಈ ಒಂದು ದಿಕ್ಕಿನಲ್ಲಿ ಬೆಳೆಸುತ್ತಾ ಈ ಒಂದು ಸಣ್ಣ ಕೆಲಸವನ್ನು ಮಾಡುತ್ತ ಬಂದರೆ ಮನೆಯಲ್ಲಿ ವಿಶೇಷವಾಗಿ ಲಕ್ಷ್ಮೀದೇವಿ ಅನುಗ್ರಹದಿಂದ ಹೇಡಿಕೆ ಅನ್ನುವುದು ಆಗುತ್ತಾ ಹೋಗುತ್ತದೆ ಎಲ್ಲಾ ಕಷ್ಟಗಳು ಎಲ್ಲ ನಟರಾತ್ಮಕ ಶಕ್ತಿಗಳು ಕಳೆದು ಹೋಗಿ ವಿಶೇಷವಾಗಿ ಮನೆಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಾ ಹೋಗುತ್ತದೆ ಈ ಒಂದು ಗಿಡ ಯಾವುದು ಈ ಯಾವ ದಿಕ್ಕಿನಲ್ಲಿ ಬೆಳೆಸಬೇಕು ಯಾವ ಒಂದು ಸಣ್ಣ ಕೆಲಸವನ್ನು ಮಾಡಬೇಕು ಅಂತ ತಿಳಿಸಿಕೊಡುತ್ತೇವೆ ನೀವು ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಸ್ನೇಹಿತರೆ. ಲೋಳೆಸರದ ಗಿಡ ಅಂದರೆ ಆರೋಗ್ಯದ ಗಿಡ ಎಂದು ನೀವು ಕೇಳಿರುತ್ತೀರಾ ಈ ಒಂದು ಲೋಳೆ ರಸ ಗಿಡಕ್ಕೆ ಪರಿಹಾರ ಶಾಸ್ತ್ರದಲ್ಲಿ ವಿಶೇಷವಾದಂತಹ ಮಹತ್ವವನ್ನು ಇದೆ

ಈ ಒಂದು ಗಿಡ ಎಲ್ಲಾ ಗಿಡಗಳಿಂದ ಅತ್ಯಂತ ಶಕ್ತಿಯುತವಾದ ಅಂತಹ ಗಿಡವಾಗಿದೆ ಯಾವ ಗಿಡವಾದರೂ ಸರಿ ನೀರನ್ನು ಹಾಕಿದಾಗ ಆ ಗಿಡಕ್ಕೆ ಪೋಷಣೆಯನ್ನು ನೀಡಿದಾಗ ಬೆಳೆಯುತ್ತಾ ಹೋಗುತ್ತದೆ ಆದರೆ ಈ ಒಂದು ರಸದ ಪ್ರತ್ಯೇಕ ಏನು ಅಂತ ಹೇಳುತ್ತಾ ಹೋದರೆ ನಾವು ನೀರನ್ನು ಹಾಕಲಿ ಹಾಕದಿರಲಿ ಜೀವನಂತವಾಗಿರುತ್ತದೆ ಈ ಗಿಡ ಆರು ತಿಂಗಳ ಕಾಲ ಒಣಗದೆ ನೀರಿಲ್ಲದೆ ಜೀವಿಸುವಂತಹ ಏಕೈಕ ಗಿಡವಾಗಿದೆ ಈ ಒಂದು ಲೋಳೆ ರಸದ ಗಿಡವನ್ನು ಮನೆಯಲ್ಲಿ ಪ್ರತ್ಯೇಕವಾದ ದಿಕ್ಕಿನಲ್ಲಿ ಬೆಳೆಸಿದ್ದೆ ಆದಲ್ಲಿ ಸಕಲ ದೋಷಗಳು ತೊಲಗಿ ಹೋಗುತ್ತದೆ ಯಾರ ಮನೆಯಲ್ಲಿ ಆದರೂ ಸರಿ ವಿಷ ದಿಕ್ಕಿನಲ್ಲಿ ಆಗಿರಬಹುದು ವಾಯುವ್ಯ ದಿಕ್ಕಿನಲ್ಲಿ ಆಗಿರಬಹುದು

ಈ ಲೋಳೆಸರದ ಗಿಡವನ್ನು ಬೆಳೆಸಬೇಕು ಯಾವ ಪರಿಸ್ಥಿತಿಯಲ್ಲಿ ಕೂಡ ಆತ್ಮೀಯ ದಿಕ್ಕಿನಲ್ಲಿ ಮಾತ್ರ ಲೋಳೆ ರಸದ ಮನೆಯಲ್ಲಿ ಬೆಳೆಸಬಾರದು ಏಕೆಂದರೆ ಯಾರ ಮನೆಯಲ್ಲಾದರೂ ಆಗ್ನೇಯ ದಿಕ್ಕಿಗೆ ಈ ಒಂದು ಗಿಡವನ್ನು ಬೆಳೆಸಿದರೆ ಬಹಳ ಕಷ್ಟಗಳು ಮನೆಗೆ ಬರುತ್ತದೆ ಅನುಗ್ರಹ ಅನ್ನುವುದು ನಿಮಗೆ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಸಕಲ ದೋಷಗಳು ತೊಲಗಿ ಲೋಳೆಸರದ ಗಿಡವನ್ನು ಮನೆಯಲ್ಲಿ ಬಾಗಿಲಿಗೆ ನೇತು ಹಾಕಬೇಕು

ಯಾವ ರೀತಿಯಾಗಿ ಎಂದರೆ ಬೇರು ಮೇಲೆ ಭಾಗಕ್ಕೆ ಬರಬೇಕು ಗಿಡಕ್ಕೆಲ್ಲಾ ಭಾಗಕ್ಕೆ ಬರುವಂತೆ ಉಲ್ಟ ನೇತು ಹಾಕಬೇಕು ಮಂಗಳವಾರದ ದಿನ ಬೆಳಗ್ಗೆ ಆರು ಗಂಟೆಯಿಂದ ಏಳು ಗಂಟೆಯ ಒಳಗೆ ಲೋಳೆಸರದ ಗಿಡವನ್ನು ಮನೆಯ ಮುಂಭಾಗದಲ್ಲಿ ನೇತು ಹಾಕಿದ್ದೆ ಆದಲ್ಲಿ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ ಈ ರೀತಿ ನೇತು ಹಾಕುವುದರಿಂದ ಲಕ್ಷ್ಮಿ ದೇವಿ ಅನುಗ್ರಹದ ಜೊತೆಗೆ ನಿಮಗಿರುವಂತಹ ಶಕ್ತಿ ಶನಿದೋಷಗಳು ಕಳೆದುಹೋಗುತ್ತವೆ ಅಂತ ಹೇಳಬಹುದು. ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.