ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

0 16,519

ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಸಾಧಾರಣವಾದ ಮೈಬಣ್ಣ ಉಳ್ಳವರಾದರು ದೃಢಕಾಯದವಳಾಗಿರುತ್ತಾರೆ ಆತ್ಮಸ್ಥೈರ್ಯವು ಹೆಚ್ಚಾಗಿದ್ದು ಆಡಿದ್ದನ್ನು ಸಾಧಿಸುವ ಚಲ ಹೆಚ್ಚಾಗಿರುತ್ತದೆ ಇವರಿಗೆ ಹೆಚ್ಚಿನ ಮತ್ತು ವಿಧವಿಧದ ಸ್ನೇಹಿತರು ಇರುತ್ತಾರೆ ಸದಾ ತಮ್ಮ ಕುಟುಂಬದ ಶ್ರೇಯಕ್ಕಾಗಿ ದುಡಿಯುತ್ತಿರುತ್ತಾರೆ

ವಿಶೇಷವಾದ ಸಾಧನೆಗಾಗಿ ಹಾತರೆಯುತ್ತಿರುತ್ತಾರೆ ಯಾವಾಗಲೂ ಒಂಟಿಯಾಗಿ ಕಾರ್ಯವನ್ನು ಸಾಧಿಸುತ್ತಾರೆ ಪ್ರಾಮಾಣಿಕವಾದ ನ್ಯಾಯಯುತವಾದ ಸರಳ ಜೀವನವನ್ನು ನಡೆಸುತ್ತಿರುತ್ತಾರೆ ಇವರು ಮುಂಗೋಪಿಗಳಾಗಿದ್ದು ಹಠ ಸುಭಾವಿಗಳು ಮತ್ತು ಸ್ವಾಭಿಮಾನಿಗಳಾಗಿರುತ್ತಾರೆ. ಯಾವ ಕೆಲಸವನ್ನು ಮಾಡಿದರು ರಹಸ್ಯವಾಗಿಯೇ ಮಾಡುತ್ತಾರೆ ಆಸ್ತಿ ಮಾಡುವುದರಲ್ಲಿ ಸಿದ್ದಾಸ್ತರಾಗಿರುತ್ತಾರೇ ಈ ರಾಶಿಯಲ್ಲಿ ಜನಿಸಿದವರು ಯಾವ ಕೆಲಸಕ್ಕೂ ಭಯಪಡದೆ ಮುನ್ನುಗುವ ಸ್ವಭಾವದವರಾಗಿರುತ್ತಾರೆ

ಹಾಗೆಯೇ ಇವರು ಮಿತ ಭಾಶಿಗಳಾಗಿದ್ದು ಬೇರೆ ಜನರೊಂದಿಗೆ ಹೆಚ್ಚಾಗಿ ಬೆರೆಯುವುದಿಲ್ಲ ಆದರೂ ಸುಮ್ಮನೆ ಕುಳಿತು ಸಮಯವನ್ನು ವ್ಯರ್ಥ ಮಾಡುವವರು ಅಲ್ಲ ಸದಾ ಬೇರೆಯವರ ಒಳಿತಿಗಾಗಿ ದುಡಿಯುತ್ತಿರುತ್ತಾರೆ ಹಾಗೆ ಬೇರೆಯವರಿಂದ ತೊಂದರೆಗೆ ಅಪಹಾಸ್ಯಕ್ಕೆ ಒಳಪಡುತ್ತಾರೆ, ಹೆಚ್ಚಿನ ಜೀವನವನ್ನು ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ವೃಶ್ಚಿಕ ರಾಶಿಯವರು ಅಡುಗೆಯಲ್ಲಿ ಬಹಳ ನಿಸ್ಸೀಮರಾಗಿದ್ದು ಇವರಿಗೆ ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತಿರುತ್ತವೆ ಕುಜ ಗ್ರಹವು ವೃಶ್ಚಿಕ ರಾಶಿಯ ಅಧಿಪತಿಯಾಗಿದ್ದು

ಕುಜ ಗ್ರಹದ ಪ್ರಭಾವದಿಂದ ಮನೆ ಆಸ್ತಿ ಜಮೀನು ಮಾಡುವ ಯೋಗವು ಇವರಿಗೆ ಇರುತ್ತದೆ ಹಾಗೆಯೇ ಪೊಲೀಸ್ ಮತ್ತು ಆರ್ಮಿ ಕೆಲಸಗಳು ಇವರಿಗೆ ಹೊಂದುತ್ತದೆ ವೃಶ್ಚಿಕ ರಾಶಿಯವರ ಅದೃಷ್ಟದ ರತ್ನ ಹವಳ ಶುಭ ಬಣ್ಣಗಳು ಕೆಂಪು ಮತ್ತು ಹಳದಿ, ರವಿವಾರ ಮತ್ತು ಗುರುವಾರವು ಶುಭ ದಿನಗಳು,
ಸುಬ್ರಹ್ಮಣ್ಯ ಮತ್ತು ಗಣಪತಿ ದೇವರು ಅದೃಷ್ಟದ ದೇವತೆಗಳಾಗಿದ್ದಾರೆ,
ಶುಭ ಸಂಖ್ಯೆಗಳು 2, 8, 9,
ವೃಶ್ಚಿಕ ರಾಶಿಯವರ ಮಿತ್ರ ರಾಶಿಗಳು ಕರ್ಕ ಮತ್ತು ಮೀನಾ ಶತ್ರು ರಾಶಿಗಳು,

ಈ ರಾಶಿಯವರ ವಿಶೇಷ ಗುಣಗಳೆಂದರೆ ಇವರಿಗೆ ಆತ್ಮಸ್ಥೈರ್ಯ ಹೆಚ್ಚಾಗಿದ್ದು ಸಾಧಿಸುವ ಛಲವು ಹೆಚ್ಚಾಗಿರುತ್ತದೆ
“ಓಂ ಅಂಗಾರಕಾಯ ವಿದ್ಮಹೆ ಶಕ್ತಿ ಹಸ್ತಾಯ ಧೀಮಹಿ ತನ್ನೋ ಬೌಮ ಪ್ರಚೋದಯಾತ್”
ಎಂಬ ಕುಜ ಮಂತ್ರವು ಇವರ ಸುಖ ಶಾಂತಿ ವರ್ಧನೆಗೆ ಸಹಾಯಕವಾಗಿದೆ ಹಾಗೆ ಸುಬ್ರಹ್ಮಣ್ಯ ಮತ್ತು ಗಣಪತಿ ಆರಾಧನೆಯಿಂದ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.