ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

0 121

ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು! ಹಾಗು ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕುಂಭ ರಾಶಿಯಲ್ಲಿ ಜನಿಸಿದವರು ಉತ್ತಮವಾದ ಮೈಕಟ್ಟು ಹೊಂದಿದವರು ಆಗಿರುತ್ತಾರೆ ಇವರು ನೋಡಲು ಮೃದುವಾಗಿ ಕಂಡರೂ ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುತ್ತಾರೆ ಇತರರಿಗೆ ತೊಂದರೆ ಕೊಡುವ ಗುಣದವರಲ್ಲ ಯಾವಾಗಲೂ ಉತ್ಸಾಹ ಮತ್ತು ಚಟುವಟಿಕೆಯಿಂದ ಇರುವ ಇವರು ಯಾರನ್ನಾದರೂ ನೋಡಿದ ಕೂಡಲೇ

ಅವರ ಗುಣ ಸ್ವಭಾವಗಳನ್ನು ನಿಖರವಾಗಿ ತಿಳಿಯುವ ಮತ್ತು ಹೇಳುವ ಸ್ವಭಾವವನ್ನು ಹೊಂದಿರುತ್ತಾರೆ ಶಾಸ್ತ್ರ ವೇದಾಂತಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಈ ರಾಶಿಯವರು ರಹಸ್ಯವನ್ನು ಜೋಪಾನವಾಗಿ ಕಾಪಾಡುತ್ತಾರೆ ಗುಟ್ಟು ಬಿಟ್ಟು ಕೊಡುವವರಲ್ಲ ಸಮಾಜ ಸೇವೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ

ಬಹಳ ಜ್ಞಾನವಂತರಾದ ಇವರು ಹಠಮಾರಿಗಳು ಆಗಿರುತ್ತಾರೆ ನಯಾ ವಿನಯ ಮಾನವಿಯತೆಯ ಗುಣ ಹೊಂದಿದವರಾಗಿದ್ದು ಹೊಟ್ಟೆ ಗಿಚ್ಚು ಮತ್ಸರ ದ್ವೇಷಗಳಂತಹ ಗುಣಗಳು ಇರುವುದಿಲ್ಲ ಆದರೆ ಯಾರಿಗೂ ತಲೆಬಾಗದಂತಹ ಸ್ವಾಭಿಮಾನಿಗಳಾಗಿರುತ್ತಾರೆ

ಇವರನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಲ್ಲರೊಡನೆ ನಗುಮುಖದಿಂದ ಬೆರೆಯುತ್ತಾರೆ ದಾನಮಾಡುವ ಗುಣವು ಇವರಲ್ಲಿ ಜಾಸ್ತಿಯಾಗಿದ್ದು ಇವರು ಸಾಮಾನ್ಯವಾಗಿ ವಿದ್ಯಾಸಂಪನ್ನರೂ ಹಾಗೂ ಜ್ಞಾನಿಗಳಾಗಿರುತ್ತಾರೆ ಜೊತೆಗೆ ಮುಖದಲ್ಲಿ ಆಕರ್ಷಕವಾದಂತಹ ಕಾಂತಿ ಇರುತ್ತದೆ ಇವರು ಬೇಗನೆ ಬೇರೆಯವರಿಗೆ ಆಕರ್ಷಕರಾಗುತ್ತಾರೆ ಆದ್ದರಿಂದ ಕುಂಭ ರಾಶಿಯವರಲ್ಲಿ ಪ್ರೇಮ ವಿವಾಹ ಹೆಚ್ಚಾಗಿ ಕಂಡುಬರುತ್ತದೆ ಕುಂಭ ರಾಶಿಗೆ ಶನಿಗ್ರಹವು ಅಧಿಪತಿ ಆಗಿರುವುದರಿಂದ

ಈ ರಾಶಿಯವರಿಗೆ ವಕೀಲ ವೃತ್ತಿಯು ಹೊಂದುತ್ತದೆ ಜೊತೆಗೆ ವ್ಯಾಪಾರ ವ್ಯವಹಾರಗಳು ಇಂಜಿನಿಯರಿಂಗ್ ಡ್ರೈವಿಂಗ್ ಕೆಲಸಗಳು ಉತ್ತಮವಾಗಿರುತ್ತವೆ ಕುಂಭ ರಾಶಿಯವರ ಅದೃಷ್ಟದ ರತ್ನ ನೀಲ ಅದೃಷ್ಟದ ಬಣ್ಣಗಳು ನೀಲಿ ಮತ್ತು ಹಸಿರು, ಅದೃಷ್ಟದ ದಿನಗಳು ಶನಿವಾರ ಹಾಗೂ ಬುಧವಾರ, ಶನಿ ದೇವರು ಮತ್ತು ಆಂಜನೇಯ ದೇವರು ಅದೃಷ್ಟ ದೇವತೆಗಳಾಗಿದ್ದಾರೆ, ಹಾಗೆಯೇ ಶುಭ ಸಂಖ್ಯೆಗಳು ಐದು-ಆರು ಕುಂಭ ರಾಶಿಯವರ ಮಿತ್ರ ರಾಶಿಗಳು ಮಿಥುನ, ತುಲಾ ರಾಶಿಗಳು, ಶತ್ರು ರಾಶಿಗಳು ಸಿಂಹ ಮೀನ

ಈ ರಾಶಿಗಳು, ವಿಶೇಷ ಗುಣಗಳೆಂದರೆ ಈ ರಾಶಿಯವರು ಬಹಳ ದಾಯಾಳುಗಲಾಗಿದ್ದು ಬಹಳ ಜ್ಞಾನಿಗಳು ಆಗಿರುತ್ತಾರೆ ನಿಷ್ಕಲ್ಮಶವಾದ ಮನಸ್ಸು ಇವರದ್ದು. “ಓಂ ಶನೈಶ್ಚರಾಯ ವಿದ್ಮಹೆ ಸೂರ್ಯ ಪುತ್ರಾಯ ಧೀಮಹಿ ತನ್ನೋ ಮಂದಹಾ ಪ್ರಚೋದಯಾತ್”
ಎಂಬ ಶನಿಮಂತ್ರದಿಂದ ಯಾವುದೇ ಕಷ್ಟಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಹಾಗೆಯೇ ಈ ರಾಶಿಯವರಿಗೆ ಶನಿ ಮತ್ತು ಆಂಜನೇಯರ ಆರಾಧನೆಯು ಬಹಳ ಸೂಕ್ತವಾಗಿರುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.