ಕುಂಭ ರಾಶಿ 2023 ವರ್ಷ ಭವಿಷ್ಯ

0 37

ಕುಂಭ ರಾಶಿ 2023 ವರ್ಷ ಭವಿಷ್ಯ

2023 ರಲ್ಲಿ ಕುಂಭ ರಾಶಿಯವರಿಗೆ ದೊಡ್ಡ ದೊಡ್ಡ ಪರಿವರ್ತನೆಗಳು ಆಗಲಿದೆ ಈ ಪರಿವರ್ತನೆಗಳು ನಿಮಗೆ ಜನವರಿ ತಿಂಗಳಲ್ಲಿ ಆಗಲಿದೆ ಜನವರಿ ತಿಂಗಳಿನ 17ನೇ ತಾರೀಖಿನಂದು ಶನಿ ದೇವರ ಮಹಾ ಪರಿವರ್ತನೆ ಉಂಟಾಗಲಿದ್ದು ಇದು ನಿಮ್ಮ ಪಾಲಿಗೆ ಮಹತ್ವಪೂರ್ಣ ಪ್ರಕ್ರಿಯೆಗಳಲ್ಲಿ ಒಂದಾಗಿರುತ್ತದೆ ಇಲ್ಲಿ ಶನಿ ದೇವರು ಮಕರ ರಾಶಿಯಿಂದ ನಿಮ್ಮ ರಾಶಿಗೆ ಅಂದರೆ ಕುಂಭ ರಾಶಿಗೆ ಪರಿವರ್ತನೆಯಾಗುತ್ತಿದ್ದಾರೆ ಇಲ್ಲಿ ಶನಿ ದೇವರು ನಿಮ್ಮದೇ ಗ್ರಹದ ಸ್ವಾಮಿ ಗ್ರಹನಾಗಿದ್ದು ನಿಮ್ಮದೇ ರಾಶಿಯಲ್ಲಿ ಗೋಚರಿಸುತ್ತಿರುವುದು ನಿಮ್ಮ ಸಮಯವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ,

ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮಗೆ ಇಲ್ಲಿಯವರೆಗೂ ಯಾವುದಾದರೂ ಗ್ರಹದ ನಕರತ್ಮಕತೆ ಉಂಟಾಗುತ್ತಿದ್ದರೆ ಅದು ಶನಿ ದೇವರೇ ಆಗಿರುತ್ತಿದ್ದರು ಇಲ್ಲಿಯವರೆಗೂ ನಿಮ್ಮ ಮೇಲೆ ಶನಿ ದೇವರ ಸಾಡೇಸಾತಿಯ ಪ್ರಥಮ ಚರಣ ನಡೆಯುತ್ತಿತ್ತು ಆದರೆ ಈಗ ಎರಡುವರೆ ವರ್ಷಗಳ ದೊಡ್ಡ ಸಂಘರ್ಷದ ನಂತರ 2023 ಜನವರಿ ತಿಂಗಳಿನ 17ನೇ ತಾರೀಖಿನಂದು ಶನಿದೇವರ ರಾಶಿ ಪರಿವರ್ತನೆ ಉಂಟಾಗುವುದು ಹಾಗೂ ಇಲ್ಲಿ ಶನಿ ದೇವರ ಸಾಡೇಸಾತಿಯ ಪ್ರಥಮ ಚರಣ ಮುಕ್ತಾಯವಾಗುವುದರ ಮೂಲಕ ದ್ವಿತೀಯ ಚರಣ ಪ್ರಾರಂಭವಾಗಲಿದೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಶನಿ ದೇವರು ನಿಮ್ಮ ರಾಶಿಯ ಸ್ವಾಮಿಯಾಗಿದ್ದಾರೆ

ಹಾಗಾಗಿ ಸಾಡೇಸಾತಿಯ ದ್ವಿತೀಯ ಚರಣವು ನಿಮ್ಮ ಪಾಲಿಗೆ ಕಠಿಣವಾಗಿರುವುದಿಲ್ಲ ಹೀಗಾಗಿ ನೀವು ಲಕ್ಯ ಕೊಟ್ಟು ಮುಂದುವರೆಯುವಿರಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ನಿಮ್ಮ ಹತಾಶಗಳಿಂದ ಹೊರಬರಲಿರುವ ನೀವು ಹೊಸ ಪ್ರಾರಂಭವನ್ನು ಮಾಡಲಿದ್ದೀರಿ ನಿಮ್ಮಲ್ಲಿರುವ ಉತ್ಸಾಹ ಮತ್ತು ವೇಗದ ಗತಿಯ ಲಾಭವನ್ನು ಹೊಂದಲಿದ್ದೀರಿ ಹಾಗಾಗಿ ಶನಿ ದೇವರ ಮಹಾ ಪರಿವರ್ತನೆಯಿಂದಾಗಿ ನೀವು ನಿಮ್ಮ ದಾಂಪತ್ಯ ಜೀವನ ಕುರಿತಾಗಿ ಗಮನಹರಿಸಬೇಕು ಶನಿ ದೇವರು ನಿಮಗೆ ಸಣ್ಣಪುಟ್ಟ ದಾಂಪತ್ಯ ತೊಂದರೆಗಳನ್ನು ಕರುಣಿಸುತ್ತಾರೆ ಹೀಗಾಗಿ ನೀವು ಕೆಲವು ವಿಷಯಗಳಲ್ಲಿ ಪರಿಹಾರೋಪಾಯಗಳನ್ನು ಮಾಡಬೇಕಾಗುತ್ತದೆ

ಇದರಿಂದಾಗಿ ನಿಮ್ಮ ದಾಂಪತ್ಯ ಜೀವನ ಹೆಚ್ಚಾಗಿ ಬಾದೀತವಾಗುವುದಿಲ್ಲ ಅದರಲ್ಲೂ ನಿಮ್ಮ ಸಪ್ತಮಭಾಗದ ಸ್ವಾಮಿ ಗ್ರಹ ವಾಗಿರುವ ಸೂರ್ಯದೇವನು ಒಂದೊಮ್ಮೆ ಸದೃಢ ಸ್ಥಿತಿಯಲ್ಲಿ ಗೋಚರಿಸುತ್ತಾನೆ ಆದರೆ ಶನಿ ದೇವರ ನಕಾರಾತ್ಮಕ ಪ್ರಭಾವ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾಗುವುದಿಲ್ಲ ಆದರೆ ಇದರ ಹೊರತಾಗಿ ಮುಂದಿನ ಎರಡುವರೆ ವರ್ಷಗಳವರೆಗೂ ಖಂಡಿತವಾಗಿಯೂ ನಿಮ್ಮ ಮೇಲೆ ಶನಿ ದೇವರ ವಿಶೇಷ ಕೃಪೆ ಕಂಡು ಬರಲಿದೆ ಇಲ್ಲಿ ಸಾಡೆ ಸಾತಿಯ ಪ್ರಭಾವಗಳು ಇರಲಿದೆ ಆದರೂ ಕಷ್ಟದ ವಾತಾವರಣ ಕಂಡು ಬರುವುದಿಲ್ಲ

ವಿಶೇಷವಾಗಿ ಈ ಅವಧಿಯಲ್ಲಿ ಸಾಲದಿಂದ ಮುಕ್ತಿ ಹೊಂದುವ ಹಲವಾರು ಮಾರ್ಗಗಳು ಗೋಚರಿಸುತ್ತವೆ ಅಲ್ಲದೆ ಇಲ್ಲಿ ನೌಕರಿಯಿಂದ ವಂಚಿತರಾಗಿರುವ ಜಾತಕದವರಿಗೆ ಈ ಅವಧಿಯಲ್ಲಿ ಉತ್ತಮ ನೌಕರಿ ಪ್ರಾಪ್ತಿಯಾಗಲಿದೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಗಳು ಸಿಗಲಿದೆ ಇಲ್ಲಿ ಶನಿ ದೇವರ ಪ್ರಥಮ ಚರಣದ ಪ್ರಭಾವವು ಮುಕ್ತಾಯಗೊಳ್ಳಲಿದೆ

ಇದಾದ ನಂತರ ನಿಮ್ಮ ಜೀವನದ ಹೊಸ ಪಯಣ ಪ್ರಾರಂಭವಾಗುತ್ತದೆ ಈ ಶನಿ ದೇವರ ಮಹಾ ಪರಿವರ್ತನೆಯು ನಿಮ್ಮ ಜಾತಕದವರಿಗೆ ಉತ್ತಮವಾಗಲಿದ್ದು ಇಲ್ಲಿ ಸಮಯ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ ಈ ವರ್ಷದ ಎರಡನೇ ಅತಿ ದೊಡ್ಡ ಪರಿವರ್ತನೆ ಎಂದರೆ ಗುರು ಬೃಹಸ್ಪತಿ ದೇವನದ್ದಾಗಿರುತ್ತದೆ ಏಪ್ರಿಲ್ ತಿಂಗಳ 21ನೇ ತಾರೀಕಿನಂದು ಗುರುದೇವರು ತನ್ನ ಸ್ವರಾಶಿ ಮೀನ ರಾಶಿಯಿಂದ ನಿರ್ಗಮಿಸಿ ಮೇಷ ರಾಶಿಗೆ ಪ್ರವೇಶಿಸಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ,

ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.