ಮನೆಯಲ್ಲಿ ಕಸಪೊರಕೆಯನ್ನು ಈ ರೀತಿಯಾಗಿಟ್ಟರೆ
ಐಶ್ವರ್ಯ ನಿಮ್ಮದಾಗುತ್ತದೆ

0 10,446

ಮನೆಯಲ್ಲಿ ಕಸಪೊರಕೆಯನ್ನು ಈ ರೀತಿಯಾಗಿಟ್ಟರೆ
ಐಶ್ವರ್ಯ ನಿಮ್ಮದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಕಸಪೊರಕೆಯನ್ನು ಈ ರೀತಿಯಾಗಿ ಇತರೆ ಮನೆಯಲ್ಲಿ ಐಶ್ವರ್ಯ ನೆಲೆಸಿರುತ್ತದೆಯಂತೆ ಮತ್ತೆ ಯಾವ ರೀತಿಯಾಗಿ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ
ಕಸಪೊರಕೆಯನ್ನು ಲಕ್ಷ್ಮೀದೇವಿಗೆ ಸಮಾನವೆಂದು ಭಾವಿಸುವ ಸಂಪ್ರದಾಯ ನಮ್ಮದು ಯಾಕೆಂದರೆ ಶುಚಿ ಶುಬ್ರವಿರುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗುತ್ತದೆ ಇನ್ನು ಪೊರಕೆ ಮನೆಯನ್ನು ಶುಭ್ರವಾಗಿರಿಸುತ್ತದೆ ಆದಕಾರಣ ನಮ್ಮ ಪೂರ್ವಜರ ಕಾಲದಿಂದ ಇದನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಕರೆಯುತ್ತಾರೆ ಇನ್ನು ಪೊರಕೆಯನ್ನು ಎಲ್ಲಿ ಇಡಬೇಕು ಯಾವ ರೀತಿಯಾಗಿ ಇಡಬೇಕು ಹೆಗಿಟ್ಟರೆ ಅದೃಷ್ಟವು ಕೂಡಿಬರುತ್ತದೆ. ಎಂದು ಸಂಪ್ರದಾಯ ಪಂಡಿತರು ಹೇಳಿದ್ದಾರೆ

ಪೊರಕೆಯ ಕೊನೆ ಯಾವಾಗಲೂ ನೆಲವನ್ನು ತಾಕುವಂತೆ ಇಡಬೇಕು ಪೊರಕೆಯನ್ನು ಜಾಸ್ತಿ ದಿನಗಳ ಕಾಲ ಬಳಸಬೇಕೆಂದು ಎಷ್ಟೋ ಜನ ಮೇಲ್ಮುಖವಾಗಿ ಇಡುತ್ತಾರೆಆದರೆ ಇದನ್ನು ತಪ್ಪು ಎನ್ನುತ್ತಿದ್ದಾರೆ ಸಂಪ್ರದಾಯಸ್ಥರು ಯಾವಾಗಲೂ ಕೊನೆಗಳು ಕೆಳಮುಖವಾಗಿ ಇರಬೇಕಂತೆ ಇನ್ನು ಪೊರಕೆ ಯಾವಾಗಲೂ ಮನೆಯ ಹಿಂಭಾಗದಲ್ಲಿ ಇರಬೇಕಂತೆ ಅದು ಕೂಡ ಒಂದು ಮೂಲೆಯಲ್ಲಿ ಪೊರಕೆಯನ್ನು ಮನೆಯ ಅಂಗಳದಲ್ಲಿ ಅಥವಾ ಮನೆಯ ಮಧ್ಯಭಾಗದಲ್ಲಿ ಇಡಬಾರದಂತೆ

ಪೊರಕೆಯನ್ನು ಕಾಲಿನಿಂದ ಒದೆಯಬಾರದು ಅಕಸ್ಮಾತಾಗಿ ಕಸ ಬಳಿಯುವಾಗ ಕಾಲಿಗೆ ಪೊರಕೆ ತಗುಲಿದರೆ ನಮಸ್ಕರಿಸಿ ನಂತರ ಕಸವನ್ನು ಬಳಿಯ ಬೇಕಂತೆ ಅಷ್ಟೇ ಅಲ್ಲದೆ ಪೊರಕೆಯನ್ನು ಡೈನಿಂಗ್ ಟೇಬಲ್ ಮತ್ತು ಬಾತ್ ರೂಮ್ನಲ್ಲಿ ಬಳಸ ಬಾರದಂತೆ ಕಸಪೊರಕೆ ಯನ್ನು ಚತುರ್ದಶಿಯಂದು ಮನೆಗೆ ತೆಗೆದುಕೊಂಡು ಬಂದರೆ ನಾವು ನಮ್ಮ ಮನೆಗೆ ಲಕ್ಷ್ಮೀದೇವಿಯನ್ನು ಆಹ್ವಾನಿಸಿದಂತೆ ಎಂದು ಪಂಡಿತರು ಹೇಳುತ್ತಾರೆ ಈ ರೀತಿಯಾಗಿ ಮನೆಯಲ್ಲಿ ಬಳಸುವ ಎಲ್ಲಾ ಸಾಮಗ್ರಿಗಳನ್ನು ಯಾವ ರೀತಿ ಉಪಯೋಗಿಸಿದರೆ ಅದೃಷ್ಟವು ಒಲಿದು ಬರುತ್ತದೆ ಎಂದು ನಮ್ಮ ಸಂಪ್ರದಾಯದಲ್ಲಿ ಹೇಳಲಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.