ನಾಳೆ ಆಗಸ್ಟ್ 16 ಭಯಂಕರ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ

0 22,844

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಆಗಸ್ಟ್ ಹದಿನಾರನೇ ತಾರೀಖು ಬಹಳ ಭಯಂಕರವಾದಂತಹ ಅಧಿಕಮಾಸದ ಅಮವಾಸ್ಯೆ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ವಾದ ಆಶೀರ್ವಾದ ಹಾಗು ಕೃಪಾಕಟಾಕ್ಷ ದೊರೆಯುತ್ತಿದೆ. ಆದ್ದರಿಂದ ಈ ರಾಶಿಯವರು ಬಹಳಷ್ಟು ಶುಭ ಫಲ ಗಳನ್ನು ಹಾಗು ಗಜಕೇಸರಿ ಯೋಗ ವನ್ನ ಪಡೆದುಕೊಂಡು ಮುಂದಿನ ಜೀವನದಲ್ಲಿ ಅದೃಷ್ಟ ಕರವಾದಂತಹ ರಾಜಯೋಗ ವನ್ನು ಅನುಭವಿಸುತ್ತಾರೆ.

ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ರಾಜನಂತೆ ಜೀವನ ವನ್ನು ನಡೆಸುತ್ತಾರೆ ಎಂದು ಹೇಳ ಬಹುದು. ಅಮವಾಸ್ಯೆ ಮುಗಿದ ನಂತರದ ದಿನಗಳಲ್ಲಿ ದುಡ್ಡಿನ ಸುರಿಮಳೆಯೇ ಸುರಿಯುತ್ತ ದೆ ಹಾಗು ಈ ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತಹ ಮಹಾ ಅದೃಷ್ಟ ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಶುಭ ಫಲ ಗಳು ಹಾಗು ಅದೃಷ್ಟದ ಲಾಭ ವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡೋಣ ಬನ್ನಿ.

ಹೌದು, ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಸಂತೋಷದ ಸಿಹಿ ಸುದ್ದಿಯ ನ್ನು ಕೇಳ ಲಿದ್ದಾರೆ ಹಾಗು ಇವರಿಗೆ ಬಹಳಷ್ಟು ಪುಣ್ಯದ ಫಲ ಗಳು ಲಭಿಸುತ್ತದೆ. ನೀವು ಯಾರಿಗಾದರೂ ಸಾಲ ವನ್ನು ಕೊಟ್ಟು ಕೊಟ್ಟ ಹಣ ವಾಪಸ್ ಬರ ದೇ ಇದ್ದ ರೆ ಅಂತ ವರಿಗೂ ಕೂಡ ಈ ಒಂದು ಅಮವಾಸ್ಯೆ ಕಳೆದ ನಂತರ ನಿಮ್ಮ ಹಣ ನಿಮ್ಮ ಕೈಸೇರುತ್ತದೆ. ಆಸ್ತಿ ವಿಚಾರ ದಲ್ಲಿ ವಾದ ವಿವಾದ ಗಳು ನಡೆಯುತ್ತಿದ್ದರೆ ಅದು ಕೂಡ ಅಂತಿಮ ವಾದ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳ ಬಹುದು. ಇನ್ನು ಈ ರಾಶಿಯವರು ಬಹಳ ಪ್ರತಿಭಾವಂತರಾಗಿರುತ್ತಾರೆ. ಮಾಡುವ ಕೆಲಸದಲ್ಲಿ ಅತಿ ಹೆಚ್ಚಿನ ದರ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಕುಬೇರ ದೇವನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದರಿಂದ ಜೀವನ ಸುಖಮಯವಾಗಿ ಸಾಗುತ್ತದೆ. ಯಾವುದೇ ಒಂದು ಕೆಲಸ ವನ್ನು ಪ್ರಾರಂಭ ಮಾಡಬೇಕು ಎಂದುಕೊಂಡಿದ್ದರೆ ಈ ಒಂದು ಅಮವಾಸೆ ಮುಗಿದ ನಂತರ ಪ್ರಾರಂಭಿಸುವುದು ಉತ್ತಮ.

ಈ ರಾಶಿಯವರಿಗೆ ಬಹಳಷ್ಟು ಯೋಗ ಫಲ ಗಳು ಲಭಿಸುತ್ತದೆ. ಮಕ್ಕಳಿಲ್ಲದ ವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಮದುವೆ ಆಗ ದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇಲ್ಲಿ ಒಂದು ವಾಸಿಯ ನಂತರ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಕುಬೇರ ದೇವನ ಆಶೀರ್ವಾದ ವನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವುವು ಎಂದ ರೆ ಕನ್ಯಾ ರಾಶಿ ತುಲಾ ರಾಶಿ, ಕುಂಭ ರಾಶಿ, ವೃಷಭ ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ಯಾನ ಮಹಾ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.