ಸಾಕುಪ್ರಾಣಿ ಬೆಕ್ಕಿನ ಶುಭ ಶಕುನಗಳೇನು ಗೊತ್ತಾ

0 7

ಸಾಕುಪ್ರಾಣಿ ಬೆಕ್ಕಿನ ಶುಭ ಶಕುನಗಳೇನು ಗೊತ್ತಾ

ಬೆಕ್ಕು ಅಶುಭ ಸೂಚಕ ಪ್ರಾಣಿ ಎಂದು ಶಕುನ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಅನಿಷ್ಟ ಪ್ರಾಣಿ ಎನಿಸಿದ್ದರು ಇಲಿಗಳ ಕಾಟದಿಂದ ನಿವಾರಣೆ ಹೊಂದಲು ಬೆಕ್ಕನ್ನು ಸಾಕಲಾಗುತ್ತದೆ ಬೆಕ್ಕಿಗೆ ಹಾಲು,ತಿಂಡಿ ನೀಡಿ ಮನೆಯೊಳಗೆ ಸಾಕಲಾಗುತ್ತದೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಬೆಕ್ಕಿನ ಮುಖ ನೋಡಲು ಯಾರು ಬಯಸುವುದಿಲ್ಲ , ಬೆಕ್ಕು ರಸ್ತೆಯಲ್ಲಿ ಅಡ್ಡ ಹೋದರೆ ಹೋದ ಕಾರ್ಯದಲ್ಲಿ ಅಡಚಣೆ ಉಂಟಾಗಿ ಅನಿಷ್ಟ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದಕ್ಕೆ ಒಂದು ಪರಿಹಾರವಿದೆ ಬೆಕ್ಕು ಅಡ್ಡವಾಗಿ ಹೋಗುತ್ತಲೇ ಪ್ರಯಾಣ ಮುಂದುವರಿಸದೆ 25 ಹೆಜ್ಜೆಗಳು ಹಿಂದೆ ಬಂದು ಎರಡು ನಿಮಿಷಗಳ ಕಾಲ ನಿಂತಿದ್ದು ಅನಂತರ ಪ್ರಯಾಣ ಮುಂದುವರಿಸಿ ನಿರ್ಜನ ಪ್ರದೇಶವಾದರೆ ಎದುರುಗಡೆಯಿಂದ ಯಾರಾದರೂ ಬರುವವರೆಗೂ ಕಾಯಬೇಕು ಅವರು ಹೋದ ನಂತರ ಪ್ರಯಾಣ ಮುಂದುವರಿಸಬೇಕು ಪ್ರಯಾಣಕ್ಕೆ ಹೋಗುವಾಗ ಬೆಕ್ಕುಗಳು ಜಗಳ ಆಡುವುದನ್ನು ನೋಡಿದರೆ ಕೈಗೊಂಡ ಕೆಲಸಗಳು ನೆರವೇರುವುದಿಲ್ಲ

ಬೆಳಗ್ಗೆ ಬೆಕ್ಕು ಮಲವಿಸರ್ಜನೆ ಮಾಡುವುದನ್ನು ನೋಡಿದರೆ ಧನ ಲಾಭ ಆಗುತ್ತದೆ ಬೆಕ್ಕು ತನ್ನ ಮುಂಗಾಲಿನಿಂದ ಮುಖ ತೊಳೆಯುವುದನ್ನು ನೋಡಿದರೆ ಆತ್ಮೀಯ ಬಂಧು ಮಿತ್ರರು ಆಗಮಿಸುತ್ತಾರೆ ಸಂತೋಷದ ವಿಷಯಗಳು ತಿಳಿಯುತ್ತದೆ ಎಂದು ಶಕುನ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಮನೆಯಿಂದ ಹೊರಟಾಗ ಬೆಕ್ಕು ಎದುರಾಗಿ ಬಂದು ಎಡಗಡೆಯಿಂದ ಸುತ್ತು ಹಾಕಿದರೆ ಮನೆಯಲ್ಲಿ ಜಗಳ ಉಂಟಾಗುತ್ತದೆರೋಗಗಳಿಂದ ನರಳಬಹುದು

ಶುಭ ಕಾರ್ಯಗಳಿಗೆ ಹೊರಟಾಗ ಬೆಕ್ಕು ಏನಾದರೂ ತಿಂಡಿಯನ್ನು ಹಿಡಿದುಕೊಂಡು ಹೋಗುವುದನ್ನು ಕಂಡರೆ ಆ ಕಾರ್ಯ ಯಾವುದೇ ವಿಗ್ನಗಳು ಇಲ್ಲದೆ ಶುಭವಾಗಿ ನಡೆಯುವುದು ಎದುರಿಗೆ ಬಂದ ಬೆಕ್ಕು ಹಾಗೆ ಹಿಂದಕ್ಕೆ ತಿರುಗಿ ಹೊರಟು ಹೋದರೆ ಶುಭವಾಗುತ್ತದೆ ರೋಗಿಗಳು ಮಲಗಿರುವ ಹಾಸಿಗೆ ಮೇಲಿನಿಂದ ಬೆಕ್ಕು ಹಾದುಹೋದರೆ ಅಥವಾ ಹಾಸಿಗೆಯ ಮೇಲೆ ಕುಳಿತರೆ ರೋಗಿಯು ಪ್ರಬಲ ಸಂಕಟದಿಂದ ನರಳುತ್ತಾನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.