ಇಂದು ಜುಲೈ 17 ಈ 3 ರಾಶಿಯವರಿಗೆ ಮಾತ್ರ ಇಂದಿನ ಮಧ್ಯರಾತ್ರಿಯಿಂದ ಬಾರಿ ಅದೃಷ್ಟ ಬರಲಿದೆ ರಾಜಯೋಗ ಹಾಗೂ ಗುರುಬಲ ಶುರು

0 1,568

ಎಲ್ಲರಿಗೂ ನಮಸ್ಕಾರ ಇಂದು ಜುಲೈ 17 ಭಯಂಕರವಾದ ಸೋಮವಾರ ಇಂದಿನ ಮಧ್ಯರಾತ್ರಿನಲ್ಲಿ ಈ ಮೂರು ರಾಶಿಯವರು ಮಾತ್ರ ಮಂಜುನಾಥ ಸ್ವಾಮಿಯ ಅನುಗ್ರಹ ದಿಂದ ಏಳು ವರ್ಷಗಳ ಕಾಲ ಮುಟ್ಟಿ ದ್ದೆಲ್ಲ ಚಿನ್ನ ವಾಗಿದೆ.ನಿಮಗೆ ಬಾರಿ ಧನಲಾಭ ಮತ್ತು ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವ ಇಂತಹ ಆ ಮೂರು ರಾಶಿ ಗಳು ಯಾವುದು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶನಿದೇವನ ಭಕ್ತರಿದ್ರೆ ಒಂದು ಲೈಟ್ ಮಾಡಿ .

ನಿಮ್ಮ ಜೀವನ ದಲ್ಲಿ ಯಾವುದೇ ರೀತಿಯ ಕಠಿಣ ಸಮಸ್ಯೆ ಇದ್ದ ರು ಕೂಡ. ಈ ಕೆಳಗಿ ಕಾಣುತ್ತಿರುವ ಗುರು ಜಿ ಯವರ ನಂಬರ್‌ಗೆ ಕರೆ ಮಾಡಿ ಶತ ಸಿದ್ಧ ಪರಿಹಾರ ಮಾಡಿಕೊಡುತ್ತಾರೆ. ಈ ರಾಶಿಯವರಿಗೆ ಖರ್ಚು ಹೆಚ್ಚಾದಂತೆ ದಾರಿ ತಪ್ಪಿಸ ಬಹುದು. ಇನ್ನು ವ್ಯವಹಾರ ದಲ್ಲಿ ಹೆಚ್ಚಿನ ಆದಾಯ ಕ್ಕಿಂತ ಖರ್ಚು ವೆಚ್ಚ ಗಳು ಹೆಚ್ಚಾಗ ಲಿದೆ. ಅದಕ್ಕಾಗಿ ನಿಮಗೆ ಹೊಸ ಮಾರ್ಗಗಳು ತೆರೆಯಲಿದೆ. ಅಗ್ನಿ ಹಾಗೇನೇ ವಿದ್ಯುತ್‌ನಿಂದ ಲಾಭ ದೊರೆಯಬಹುದು. ಹಾಗೇನೇ ಚಲಿಸುವ ವಾಹನದ ವೇಗ ಕ್ಕೆ ಅತಿಯಾಗಿ ಹಣವನ್ನ ಸೂರ್ಯ ಬೇಕಾಗುತ್ತೆ. ಕೆಟ್ಟವರಿಂದ ದೂರವಿರುವುದು ಬಹಳಷ್ಟು ಒಳ್ಳೆಯದು ಇದರಿಂದಾಗಿ ನಿಮ್ಮ ಜೀವನದಲ್ಲಿ ಬಾರಿ ಧನ ಲಾಭ ವಾಗುವ ಸಾಧ್ಯತೆ ಇದೆ.

ಈ ವರ್ಷ ದಲ್ಲಿ ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಲಾಭ ಅನ್ನೋದು ನಿಮಗೆ ಸಿಗಲಿದೆ. ಹಾಗಾಗಿ ನೀವು ವ್ಯಾಪಾರಸ್ಥರಾಗಿದ್ದರೆ ಒಳ್ಳೆಯ ಸುದ್ದಿಯನ್ನೇ ಕೇಳಬಹುದು. ನಿಮ್ಮ ಕುಟುಂಬ ಜೀವನ ದಲ್ಲಿ ಸುಖ ಸಂತೋಷ ವಿರುತ್ತದೆ. ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಇನ್ನು ಸಹೋದರ ಮತ್ತು ಸಹೋದರಿಯರ ನಡುವೆ ಸಂಬಂಧ ಚೆನ್ನಾಗಿ ದೆ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಯೂ ನೆಲೆಸುತ್ತದೆ. ಹಣಕಾಸಿನ ಲ್ಲಿ ಖರ್ಚು ಮಾಡುವಾಗ 100 ಕೊಂಡು ಖರ್ಚು ಮಾಡುವುದು ಒಳ್ಳೆಯದು. ಈ ರಾಶಿಯವರು ಹೊಸ ಯೋಜನೆ ಮಾಡುವ ವರು, ಅದಕ್ಕಾಗಿ ಖರ್ಚು ಹೆಚ್ಚಾಗ ಬಹುದು.

ಇನ್ನು ಮಿತಿಯಾಗಿ ಖರ್ಚು ಮಾಡುವುದು ಒಳ್ಳೆಯದು. ಇವರು ಮಾಡುವ ಕೆಲಸದಲ್ಲಿ ಯಶಸ್ಸು ಹಾಗೂ ಲಾಭ ಗಳು ಸಿಗ ಲಿದೆ. ಇನ್ನು ಈ ದಿನ ದಾಂಪತ್ಯ ದಲ್ಲಿ ಅನ್ಯೋನ್ಯತೆ ಇರ ಲಿದೆ. ಮಿತ್ರರಿಂದ ಸಹಕಾರ ಅನ್ನೋ ಸಿಗ ಲಿದೆ. ಹಾಗೆ ಇಂದು ಕಾರ್ಯ ಗಳಲ್ಲಿ ಯಶಸ್ಸು ಕೂಡ ದೊರೆಯುತ್ತೆ. ವಸ್ತ್ರ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭ ಅನ್ನೋದು ಸಿಗ ಲಿದೆ. ವ್ಯಾಪಾರ ದಲ್ಲಿ ನೆಮ್ಮದಿ ಸ್ಥಿರಾಸ್ತಿ ಯಿಂದ ಲಾಭ ಕೂಡ ಸಿಗ ಲಿದೆ. ಕೃಷಿಕರಿಗೆ ಅನುಕೂಲಕರ ವಾಗಿರುತ್ತದೆ. ರಾಜಕೀಯ ನಾಯಕರಿಗೆ ಮುನ್ನಡೆ ಬೆಂಬಲ ಸಿಗುತ್ತೆ ಇನ್ನು ವಿದ್ಯಾರ್ಥಿಗಳಿಗೆ ಜಯ ಸಿಗ ಲಿದ್ದು ಹಾಗೆ ಇವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಯಿಂದ ಕಷ್ಟ ಗಳೆಲ್ಲವೂ ಪರಿಹಾರ ವಾಗುತ್ತದೆ.

ಇಷ್ಟೆಲ್ಲಾ ಅದೃಷ್ಟ ವನ್ನ ಪಡೆಯುವುದರ ಜೊತೆ ಗೆ ನಿಮಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಕೂಡ ಇರುವುದರಿಂದ ನಿಮ್ಮ ಜೀವನ ದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗ ಲಿದೆ. ಇನ್ನು ವಿವಿಧ ಮೂಲ ಗಳಿಂದ ಆದಾಯ ಹರಿದು ಬರಲಿದೆ. ಈ ಮೂರು ರಾಶಿಯವರಿಗೆ ಅನಗತ್ಯ ವಿಚಾರ ಗಳಲ್ಲಿ ಕಲಹ ಬಹುದು. ಆದರೆ ಅದರ ಪರಿಹಾರ ಬೇಗನೆ ಸಿಗುತ್ತೆ ಹಾಗು ಯಶಸ್ಸು ನಿಮ್ಮದಾಗ ಲಿದೆ. ನಿಮ್ಮ ಬೇಡಿಕೆ ಇರುತ್ತ ದೆ. ಆದರೆ ತಾಳ್ಮೆಯಿಂದ ನೀವು ಇರಬೇಕು.

ಇನ್ನು ಈ ಎಲ್ಲ ಅದೃಷ್ಟ ವನ್ನ ಪಡೆಯುವಂತಹ ಆ ರಾಶಿ ಗಳು ಯಾವು ವು ಎಂದ ರೆ ಮೇಷ ರಾಶಿ, ವೃಷಭ ರಾಶಿ ಮತ್ತು ಕನ್ಯಾ ರಾಶಿ ನೋಡಿದ್ರ ಲ್ಲ. ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವ ಎಂದು ಕಮೆಂಟ್ ಮಾಡಿ ಹಾಗು ಲೈಕ್ ಮಾಡಿ

Leave A Reply

Your email address will not be published.