ಏಪ್ರಿಲ್ 18 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

0 1,619

ಏಪ್ರಿಲ್ 18 ನೇ ತಾರೀಕು ಬಹಳ ವಿಶೇಷವಾದ ಗುರುವಾರದಿಂದ ಕೆಲವೊಂದು ರಾಶಿಗಳಿಗೆ ಗುರು ರಾಯರ ಸಂಪೂರ್ಣ ಕುಸಿದಿದೆ. ಇದರಿಂದ ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ. ಗುರುರಾಯರ ಸಂಪೂರ್ಣ ಯಾರಿಗೂ ಕೂಡ ಸಿಗೋದಿಲ್ಲ.ಅಪರೂಪವಾಗಿ ಈ ಆರು ರಾಶಿಯವರಿಗೆ ಮಾತ್ರ ನಾಳೆಯಿಂದ ಗುರುರಾಯರ ಅನುಗ್ರಹದಿಂದ ಈ ರಾಶಿಯವರು ಬಾರಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಮತ್ತು ಮುಂದಿನ ಒಂದು ತಿಂಗಳು ಕೂಡ ಈ ರಾಶಿಯವರು ಜೀವನದಲ್ಲಿ ಯಾವುದೇ ಕಷ್ಟಗಳು ಕೂಡ ಬರೋದಿಲ್ಲ.

ಗುರುರಾಯರ ಸಂಪೂರ್ಣ ಕೃಪೆಯಿಂದ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೂಡ ಜಯ ಮತ್ತು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತೆ. ನಿಮ್ಮದೊಂದು ಜೀವನದಲ್ಲಿ.ನೀವು ಯಾವುದೇ ಕೆಲಸಗಳನ್ನು ಮಾಡುವುದರಲ್ಲಿ ಅಡ್ಡಿ ಆತಂಕಗಳು ಇದರ ಆಗ್ತಾ ಇದ್ರೆ ಆ ಒಂದು ಆತ್ಮಗಳು, ಅಡ್ಡಿಗಳು ಕೂಡ ನಾಳೆಯಿಂದ ಗುರುವಾರ ಸಂಪೂರ್ಣ ಕೃಪೆಯಿಂದ ನಿಮ್ಮ ಕೆಲಸಗಳು ಪೂರ್ತಿ ಆಗುತ್ತೆ ಅಂತ ಹೇಳಲಾಗ್ತಾ ಇದೆ ಮತ್ತು ಯಾರಿಗೆಲ್ಲ ಉದ್ಯೋಗಕ್ಕೆ ಹುಡುಕಾಟ ಇರುವಂತಹ ವ್ಯಕ್ತಿಗಳಿಗೆ ಗುರುವಾರ ಸಂಪೂರ್ಣ ಕೃಪೆಯಿಂದ ಮುಂದಿನ ಒಂದು ವಾರಗಳಲ್ಲಿ ಒಂದು ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ನೀವೇನಾದ್ರು ಣವನ್ನು ಹುಡುಗಿ ಮಾಡಬೇಕು ಅಂತ ಅಂದುಕೊಂಡಿದ್ವಿ. ಒಂದು ವಾರದ ನಂತರ ಒಂದುವನ್ನ ನೀವು ಹುಡುಗಿ ಮಾಡಿ ನಿಮಗೆ ತುಂಬಾನೇ ಶುಭವಾಗುತ್ತೆ ಅಂತ ಹೇಳಬಹುದು.

ಗುರುರಾಯರ ಸಂಪೂರ್ಣ ಕೃತಿ ಈ ಆರು ರಾಶಿಯ ಮೇಲೆ ಇರುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಕೂಡ ಮಂದಿ ಬರಲು ಸಾಧ್ಯವಿಲ್ಲ ಅಂತ ಹೇಳಬಹುದು. ಮತ್ತು ನೀವು ಏನಾದ್ರು ಯಾವುದೇ ಹೊಸ ಕೆಲಸವನ್ನು ಶುರು ಮಾಡ ಬೇಕು ಅಂತ ಅಂದುಕೊಂಡರು ಕೂಡರಾಯರು ದೇವಸ್ಥಾನಕ್ಕೆ ಭೇಟಿ ನೀಡಿ ಒಂದು ಕೆಲಸವನ್ನು ನೀವು ಶುರು ಮಾಡಿದ್ದೇ ಆದರೆ ಅವನು ಕೆಲಸದಲ್ಲಿ ನೀವು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆನೇ ಹೇಳಬಹುದು. ಯಾರಿಗೆಲ್ಲ ಮದುವೆಯಾಗಲು ಅಂತಹ ವ್ಯಕ್ತಿಗಳಿಗೆ ಮುಂದಿನ ತಿಂಗಳುಗಳಲ್ಲಿ ಮದುವೆ ಯೋಗ ಕೂಡಿ ಬರುವ ಸಾಧ್ಯತೆ ಜಾಗೃತಿ ದಿನ ಹೇಳಬಹುದು.

ಸ್ನೇಹಿತರನ್ನು ನೀವು ಏನು ಕೆಲಸಗಳನ್ನು ಮಾಡಿದರು ಕೂಡ.ನಿಮ್ಮ ಒಂದು ಮನೆಯವರ ಬೆಂಬಲವನ್ನು ತೆಗೆದುಕೊಂಡು ಒಂದು ಕೆಲಸವನ್ನ ಶುರು ಮಾಡಿದ್ರಿ. ನಿಮಗೆ ಒಂದು ಕೆಲಸದಲ್ಲಿ ಅತಿಯಾದ ಅಪಾರ ಧನ ಸಂಪತ್ತು ಆಗುತ್ತದೆ ಹೇಳಬಹುದು. ಅದೃಷ್ಟ ಲಾಭಗಳನ್ನುದಿಂದ ಗುರುವಾರ ಸಂಪೂರ್ಣ ಕೃಪೆಯನ್ನು ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡಿದ್ರೆ ಕಟಕ ರಾಶಿ ಸಿಂಹ ರಾಶಿ, ತುಲಾ ರಾಶಿ, ಕುಂಭ ರಾಶಿ ಮತ್ತು ರೋಶನ್ ರಾಶಿ ಮತ್ತು ಮೀನ ರಾಶಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.