ಮಹಾಲಯ ಅಮಾವಾಸ್ಯೆ ದಿನ ಯಾರೊಬ್ಬರೂ ಕೂಡ ಈ ತಪ್ಪುಗಳನ್ನು ಮಾಡಬೇಡಿ

0 28

ಮಹಾಲಯ ಅಮಾವಾಸ್ಯೆ ದಿನ ಯಾರೊಬ್ಬರೂ ಕೂಡ ಈ ತಪ್ಪುಗಳನ್ನು ಮಾಡಬೇಡಿ

ಮಹಾಲಯ ಅಮಾವಾಸ್ಯೆ ಇದೆ ಇದನ್ನು ಪಿತೃಪಕ್ಷದ ಅಮಾವಾಸ್ಯೆಯೆಂದು ಸಹ ಕರೆಯುತ್ತಾರೆ ಈ ದಿನದಂದು ವಿಶೇಷವಾದ ಶಕ್ತಿಯು ಇರುತ್ತದೆ ಈ ದಿನದಂದು ಮನೆಯಲ್ಲಿ ಯಾರೋ ಒಬ್ಬರು ಸಹಾಯ 5 ತಪ್ಪುಗಳನ್ನು ಮಾಡಲೇಬಾರದು ಈ ತಪ್ಪುಗಳನ್ನು ನೀವು ಮಾಡಿದರೆ ನಷ್ಟ ಸಂಭವಿಸುತ್ತದೆ ದಾರಿದ್ರ ಬರುತ್ತದೆ ಆ ತಪ್ಪುಗಳು ಯಾವುದು ಎಂದರೆ ಆದಿನ 3:00 ಯಿಂದ 11:30 ರ ವರೆಗೆ ಅಮಾವಾಸ್ಯೆ ಅನ್ನುವುದು ಇರುತ್ತದೆ ಈ ದಿನವೂ ತಮ್ಮ ಹಿರಿಯರಿಗೆ ಹೆಡೆಯನ್ನು ಇಡುವ ದಿನವಾಗಿದೆ

ವರ್ಷದಲ್ಲಿ ಅಗಲಿದ ವರನ್ನು ವರ್ಷದಲ್ಲಿ ಒಂದು ದಿನವಾದರೂ ನೆನೆಯುವ ದಿನ ಇದಾಗಿದೆ ಮತ್ತು ಧೂಪದೀಪ ದಿಂದ ಪೂಜಿಸಿ ಅವರಿಗೆ ಇಷ್ಟವಾದ ಎಲ್ಲ ಹಾಕಿ ಎಡೆ ಇಡುವ ದಿನ ಮನೆಯ ಹೆಣ್ಣುಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಕಸವನ್ನು ಗುಡಿಸಬಾರದು ಸಂಜೆಯ ಸಮಯದಲ್ಲಿ ತಲೆಯನ್ನು ಬಾಚಬಾರದು

ಮತ್ತು ಈ ದಿನದಂದು ಬೇರೆಯವರಿಗೆ ಹಣ ನೀಡುವುದು ಮತ್ತು ತೆಗೆದುಕೊಳ್ಳುವುದನ್ನು ಇಂದಿಗೂ ಸಹ ಮಾಡಲೇಬಾರದು ಯಾರಾದರೂ ಸಾಲವನ್ನು ನೀಡಿದರೆ ಆ ಹಣವನ್ನು ಮರೆತುಬಿಡಿ ಅವು ನಿಮಗೆ ಎಂದಿಗೂ ಸಹ ವಾಪಸ್ ಬರುವುದಿಲ್ಲ ಯಾರು ಮನೆಯ ಹಿರಿಯರಿಗೆ ಹೆಡೆಯನ್ನು ಇರುತ್ತಾರೆ ಅವರು ಉಪವಾಸ ಇರಬೇಕು ನಂತರ ಅವರು ಸಂಜೆ ಪೂಜೆಯನ್ನು ಮಾಡಿ ಆಹಾರವನ್ನು ಸೇವಿಸಿದರೆ ಒಳ್ಳೆಯದು ಈ ದಿನದಂದು ಯಾವುದಾದರೂ ಒಂದು ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಒಳ್ಳೆಯದಾಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.