ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದಿನಿಂದ ಮುಂದಿನ 24ಗಂಟೆಯ ಒಳಗಾಗಿ 4ರಾಶಿಯವರಿಗೆ ಬಾರಿ ಅದೃಷ್ಟ ವಿಪರೀತ ರಾಜಯೋಗ

0 1,452

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಿನ್ನೆ ಅಷ್ಟೇ ಭಯಂಕರವಾಗಿರುವಂತಹ ಮುಗಿದಿದೆ. ಇಂದು ಮಾರ್ಚ್ ಇಪ್ಪತ್ತಾರನೇ ತಾರೀಖು ಮಂಗಳವಾರ ಹಿಂದಿನ ಮಧ್ಯರಾತ್ರಿಯ ಮುಂದಿನ 24 ಗಂಟೆಯೊಳಗಾಗಿ 33,00,00,000 ದೇವತೆಗಳ ಆಶೀರ್ವಾದ ಕೃಪಕಟಾಕ್ಷ ಈ ಕೆಲವೊಂದಿಷ್ಟು ರಾಶಿಯವರಿಗೆ ದೊರೆಯುತ್ತಿದೆ. ಈಗಾಗಿ ಇವರು ಬಹಳಷ್ಟು ಲಾಭವನ್ನ ತಮ್ಮ ಜೀವನದಲ್ಲಿ ಎಂದೂ ಕಾಣದಷ್ಟು ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಾರೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ?ಯಾವೆಲ್ಲ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಶತ್ರುಗಳ ಕಾಟದಿಂದಾಗಿ ಎಲ್ಲದ್ರಲ್ಲೂ ಕೂಡ.ಅಡೆತಡೆಗಳನ್ನು ಅನುಭವಿಸುತ್ತಾರೆ. ಇದರಿಂದ ಮುಕ್ತಿಯನ್ನು ಹೊಂದಲು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇನ್ನುಮುಂದೆ ಯೋಚಿಸಬೇಡಿ.

ನಿಮಗೆ ದೇವರುಗಳ ಆಶೀರ್ವಾದ ದೊರೆಯುತ್ತ ಇರುವುದರಿಂದ ನಿಮ್ಮ ಎಲ್ಲ ರೀತಿಯ ಹಲವಾರು ರೀತಿಯ ತೊಂದರೆಗಳು ದೂರವಾಗುತ್ತದೆ. ನೀವು ಇನ್ನು ಮುಂದೆ ಕಷ್ಟಪಡ ಇದ್ದರು ಕೂಡ ಹಣವನ್ನು ಸುಲಭವಾಗಿ ಸಂಪಾದನೆ ಮಾಡಬಹುದು. ಈ ರೀತಿಯಾಗಿ ಬಂದಂತಹ ಹಣವನ್ನು ವ್ಯರ್ಥವಾಗಿ ಖರ್ಚುಮಾಡಿ ಮುಂದಿನ ಜೀವನಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ.

ಕೊಡುವುದು ಉತ್ತಮವಾಗಿರುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಿದಷ್ಟು ನಿಮ್ಮ ಕರ್ಮಗಳು ದೂರವಾಗುತ್ತದೆ. ಗ್ರಹಗಳ ಚಲನೆಯಿಂದ ರಾಶಿಮಂಡಲದ ವಿಶೇಷವಾದ ಬದಲಾವಣೆಯಿಂದ ನೀವು ಬದುಕಿನಲ್ಲಿ ಎಲ್ಲಿಲ್ಲದ ರಾಜ್ಯ ಗೃಹವನ್ನು ಅನುಭವಿಸುತ್ತೀರ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನ ಬರ ಮಾಡಿಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ, ಕುಂಭ ರಾಶಿ, ತುಲಾ ರಾಶಿ, ಮೇಷ ರಾಶಿ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ.ಓಂ ಸುಬ್ರಹ್ಮಣ್ಯಯ ನಮಃ ಎಂದು ಕಮೆಂಟ್ ಮಾಡಿಬಿಡಿ. ಒಂದು ಲೈಟ್ ಕೊಟ್ಟು ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Leave A Reply

Your email address will not be published.