ಸೂರ್ಯನ ಮಕರ ರಾಶಿಗೆ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಭಾಗ್ಯ

0 29,320

ಸೂರ್ಯನ ಮಕರ ರಾಶಿಗೆ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಭಾಗ್ಯ

ಸೂರ್ಯನಾರಾಯಣ ದೇವರು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದಾರೆ ಇಷ್ಟು ದಿನ ಧನು ರಾಶಿಯಲ್ಲಿ ಮಾಸವನ್ನು ಕಳೆದು ಈಗ ಮಕರ ರಾಶಿಯನ್ನು 14ನೇ ತಾರೀಕು ರಾತ್ರಿ 8 ಗಂಟೆ 40 ನಿಮಿಷಕ್ಕೆ ಪ್ರವೇಶಿಸುತ್ತಿದ್ದಾರೆ ಸೂರ್ಯನು 5ನೆ ಮನೆಯ ಅಧಿಪತಿಯಾಗಿದ್ದು ಈಗ ಹತ್ತನೇ ಮನೆಯನ್ನು ಪ್ರವೇಶಿಸುತ್ತಿದ್ದರೆ ಅಂದರೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆದ್ರೆ ಸೂರ್ಯ ತನ್ನ ಶತ್ರುವಾದ ಮಕರ ರಾಶಿ ಮಕರ ರಾಶಿ ಅಧಿಪತಿ ಶನಿ ದೇವರು ಶನಿ ದೇವರ ಮನೆಗೆ ಅವರು ಪ್ರವೇಶಿಸುತ್ತಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸೂರ್ಯದೇವರು ಮಕರ ರಾಶಿಯನ್ನು ಪ್ರವೇಶಿಸಿದ ಮೇಲೆ ಕೆಲವು ರಾಶಿಗಳಲ್ಲಿ ಬದಲಾವಣೆಯಾಗುತ್ತದೆ ಕೆಲವರಿಗೆ ಅಪಾರವಾದ ನೋವು ತೊಂದರೆಗಳನ್ನು ಕೊಟ್ಟರೆ ಇನ್ನು ಕೆಲವರಿಗೆ ಎಷ್ಟು ದಿನದ ಕನಸುಗಳು ನನಸಾಗುವ ಸಮಯ ಕೂಡಿ ಬರಲಿದೆ ಕೆಲವರಿಗೆ ಕಳೆದುಕೊಳ್ಳುವ ಸಂದರ್ಭ ಬಂದರೆ ಇನ್ನೂ ಕೆಲವರಿಗೆ ಗಳಿಸುವ ಸಂದರ್ಭ ಬರಲಿದೆ ಗ್ರಹಗಳ ಸ್ಥಾನ ಪಲ್ಲಟದಿಂದ ನಮ್ಮ ಜೀವನದಲ್ಲಿ ಕೆಲವು ಅಲ್ಲೋಲಕಲ್ಲೋಲಗಳು ಆದರೆ ಕೆಲವು ನಂಬಿಕೆಗಳಿಗೆ ವಿಶೇಷವಾದ ಫಲವನ್ನು ತಂದು ಕೊಡಲಿದ್ದಾರೆ

ಇದರಿಂದ ನಮ್ಮ ಜೀವನದಲ್ಲಿ ವಿಧವಿಧವಾದ ವ್ಯತ್ಯಾಸವನ್ನು ಕಾಣುತ್ತೇವೆ ಜ್ಯೋತಿಷ್ಯದಲ್ಲಿ ಏನೇ ಆದರೂ ನಮಗೆ ಮೂರು ವಿಧವಾದ ಫಲಗಳು ಸಿಗುತ್ತದೆ ಅದು ಯಾವುವು ಎಂದರೆ ಉತ್ತಮ, ಮಧ್ಯಮ ಮತ್ತು ಕನಿಷ್ಠ ಈ 12 ರಾಶಿಗಳನ್ನು ನಾವು ಮೂರು ಭಾಗಗಳನ್ನಾಗಿ ಮಾಡಿದಾಗ ನಾಲ್ಕು ರಾಶಿಗೆ ಉತ್ತಮ,ನಾಲ್ಕು ರಾಶಿಗೆ ಮಧ್ಯಮ ಮತ್ತು ನಾಲ್ಕು ರಾಶಿಗೆ ಕನಿಷ್ಠ ಫಲಗಳು ಸಿಗುತ್ತದೆ ಈ ಕೆಲವು ದೋಷ ಪರಿಹಾರ ಮಾಡಿಕೊಂಡರೆ ನಿಮ್ಮ ರಾಶಿಗಳಿಗೆ ಒಳ್ಳೆಯದಾಗುತ್ತದೆ

ಈ ಮಕರ ಸಂಕ್ರಾಂತಿಯ ದೋಷ ಆರು ತಿಂಗಳವರೆಗೆ ಇರುತ್ತದೆ ವಿಕ್ರಮಾದಿತ್ಯನ ಬಳಿ ಅಪಾರ ಆಸ್ತಿ,ಸಂಪತ್ತು ಇತ್ತು ಆದರೆ ಆತನ ಮದದಿಂದ ಶನಿ ದೇವರನ್ನು ಅಪಹಾಸ್ಯ ಮಾಡಿದ್ದರಿಂದ ಆತನು ಬಹಳ ನಶಿಸಿ ಹೋದನು ಯಾರನ್ನು ಎಂದಿಗೂ ಯಾವುದೇ ದೇವರನ್ನು ಅಪಹಾಸ್ಯ ಮಾಡಬೇಡಿ ಅಪಹಾಸ್ಯ ಮಾಡಿ ಕೊನೆಗೆ ಆ ದೋಷವನ್ನು ತೊಂದರೆಗಳನ್ನು ನೀವು ತಂದುಕೊಳ್ಳಬೇಡಿ ಮಂಗಳನ ಅಧಿಪತ್ಯದಲ್ಲಿರುವ ಮೇಷ ರಾಶಿ ಸೂರ್ಯನಿಗೆ ಉಚ್ಚ ರಾಶಿ ಎಂದು ಹೇಳುತ್ತೇವೆ

ಸೂರ್ಯನು ಐದನೇ ಮನೆ ಅಧಿಪತಿಯಾಗಿದ್ದು ಮೇಷ ರಾಶಿಯಲ್ಲಿ ದಶಮ ಭಾಗದಲ್ಲಿ ಇರುತ್ತಾನೆ ಈ ದಶಮ ಭಾಗವನ್ನು ನಾವು ಜಾತಕದಲ್ಲಿ ಕರ್ಮಸ್ಥಾನ ಎಂದು ಹೇಳುತ್ತೇವೆ ಈ ಕರ್ಮಸ್ಥಾನದಲ್ಲಿ ಪಿತ್ರ ಸುಖ ಕೆಲಸ ಮಾಡುವ ಜಾಗದಲ್ಲಿ ಈ ಕರ್ಮಸ್ಥಾನದಲ್ಲಿ ಶುಭ ಗ್ರಹಗಳು ಇದ್ದರೆ ಉನ್ನತ ಸ್ಥಾನ ಸಿಗುತ್ತದೆ ರವಿಯನ್ನು ಕೂಡ ನಾವು ಶುಭ ಗ್ರಹ ಎಂದು ಕರೆಯುತ್ತೇವೆ ಈಗ ಮೇಷ ರಾಶಿಯವರಿಗೆ ಒಳ್ಳೆಯ ಯೋಗ ಕೂಡಿ ಬರುವಂತಹ ಸಂದರ್ಭವಾಗಿದೆ ಇಷ್ಟು ದಿನ ನೀವು ಹಲವಾರು ರೋಗ ಸಂಕಷ್ಟಗಳನ್ನು ಅನುಭವಿಸಿದ್ದೀರಿ

ಆದರೆ ಮುಂದಿನ ದಿನಗಳಲ್ಲಿ ಅವುಗಳಿಂದ ಹೊರಗೆ ಬರುವ ಅವಕಾಶಗಳು ಇದೆ ಕೆಲಸದಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ ಸರ್ಕಾರಿ ಹುದ್ದೆಯಲ್ಲಿ ಇರುವವರಿಗೆ ಆಗಿರಬಹುದು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಆಗಿರಬಹುದು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರು ಅಂತಹವರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರುತ್ತಿದೆ ಯಾವುದೇ ಕೆಲಸ ಇದ್ದರೂ ಕೂಡ ಅದು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ ನಿಮ್ಮ ಶ್ರಮ ಪಟ್ಟಿ ಕೆಲಸ ಮಾಡಿದವರಿಗೆ ದನಾಗಮನ ಆಗಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.