ನಿಮ್ಮ ರಾಶಿಯ ಪ್ರಕಾರ ಇದನ್ನು ಅನುಸರಿಸಿದರೆ ನಿಮ್ಮ ಜೀವನವು ಪ್ರಣಯದಿಂದ ಕೂಡಿರುತ್ತದೆ..!

0 76

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನವು ಶುಕ್ರ ಮತ್ತು ಗುರುವನ್ನು ಅವಲಂಬಿಸಿರುತ್ತದೆ ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾಳೆ ಇಲ್ಲವೋ ನಿಮ್ಮ ದಾಂಪತ್ಯ ಜೀವನ ಪ್ರಣಯದಿಂದ ಕೂಡಿರುತ್ತದೆ ಇಲ್ಲವೋ ಎಂಬುದು ಶುಕ್ರನ ಸ್ಥಾನದಿಂದ ತಿಳಿಯಲ್ಪಡುತ್ತದೆ ಮುಖ್ಯವಾಗಿ ಪ್ರತಿ ಪತ್ನಿಯರಿಬ್ಬರ ಜಾತಕ ಕುಂಡಲದಲ್ಲಿ ಸ್ಥಾನ ಮತ್ತು ರಾಶಿ ಚಿನ್ಹೆಗಲು ಅವರ ವೈವಾಹಿಕ ಜೀವನ ಎಷ್ಟು ಸಂತೋಷವಾಗಿರುತ್ತದೆ ಎಂದು ಸೂಚಿಸುತ್ತದೆ.

ಮೇಷ ರಾಶಿ: ಬೆಂಕಿಯ ಸ್ವಭಾವವನ್ನು ಹೊಂದಿರುವ ಈ ರಾಶಿಯವರು ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಅವರ ಜೀವನ ಸಂಗಾತಿ ಪ್ರಾಮಾಣಿಕ ಹಾಗೂ ಸಂವೇದನಶೀಲರಾಗಿರುತ್ತಾರೆ ಇವರು ಮಿಥುನ ಅಥವಾ ಕನ್ಯಾ ರಾಶಿಯ ಸಂಗಾತಿಯನ್ನು ಆರಿಸಿಕೊಳ್ಳಬೇಕು.

ವೃಷಭ ರಾಶಿ: ಈ ರಾಶಿಯವರ ವೈವಾಹಿಕ ಜೀವನವು ಚೆನ್ನಾಗಿ ನಡೆಯುತ್ತದೆ ಸಂಗಾತಿ ಹಾಗೂ ಅವರ ನಡುವಿನ ಸಂಬಂಧವು ಹೆಚ್ಚಿನ ಪ್ರಣಯದಿಂದ ಕೂಡಿರುತ್ತದೆ ನೀವು ಸಂಗಾತಿಯನ್ನು ಹುಡುಕುತ್ತಿದ್ದರೆ ಧನಸ್ಸು ರಾಶಿ ಅಥವಾ ಮೀನ ರಾಶಿ ಚಕ್ರದ ಸಂಗತಿಯನ್ನು ಹೊರತುಪಡಿಸಿ ನೀವು ಇತರ ಬೇರೆ ರಾಶಿ ಚಕ್ರದವರನ್ನು ವಿವಾಹ ಆಗಬಹುದು ಜೀವನದಲ್ಲಿ ಪ್ರಣಯ ಪ್ರೇಮ ಹಾಗು ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ ನೀವು ಹನುಮಂತನನ್ನು ಪೂಜಿಸಬೇಕು.

ಮಿಥುನ ರಾಶಿ: ಈ ರಾಶಿಯ ಜನರು ಸ್ವಭಾವತಹ ಸ್ವಲ್ಪ ಚಂಚಲರಾಗಿರುತ್ತಾರೆ ಇವರ ವೈವಾಹಿಕ ಜೀವನವು ಸರಳವಾಗಿದೆ ಜೀವನದಲ್ಲಿ ಸ್ವಲ್ಪ ಏರಿಳಿತ ಇದ್ದರೂ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಈ ರಾಶಿಯವರ ಮನಸ್ಸು ಆಗಾಗ ಬದಲಾಗುತ್ತಲೇ ಇರುವುದರಿಂದ ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ ನೀವು ಮೇಷ ಮತ್ತು ವೃಶ್ಚಿಕ ರಾಶಿಯ ಜನರನ್ನು ಮದುವೆಯಾಗುವುದನ್ನು ತಪ್ಪಿಸಬೇಕು ಜೀವನದಲ್ಲಿ ಸಂತೋಷ ಪಡೆಯಲು ಮದುವೆಯ ನಂತರ ಅರಿಶಿಣ ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.

ಕರ್ಕಾಟಕ ರಾಶಿ: ಈ ರಾಶಿಯ ಜನರು ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಾರೆ ಇವರ ಅಭಿಪ್ರಾಯಗಳು ಸಂಗಾತಿಯ ಅಭಿಪ್ರಾಯಗಳೊಂದಿಗೆ ಹೊಂದಾಣಿಕೆ ಆಗುವುದಿಲ್ಲ ಆದ್ದರಿಂದ ಇವರು ಒತ್ತಡವನ್ನು ಅನುಭವಿಸುತ್ತಾರೆ ಕನ್ಯಾ ರಾಶಿ ಹಾಗೂ ವೃಷಭ ರಾಶಿಯವರನ್ನು ಮದುವೆಯಾಗುವುದನ್ನು ತಪ್ಪಿಸಬೇಕು ಶನಿ ದೇವರನ್ನು ಪೂಜಿಸುವ ಮೂಲಕ ನಿಮಗೆ ವೈವಾಹಿಕ ಜೀವನದಲ್ಲಿ ಸಂತೋಷ ಲಭಿಸುತ್ತದೆ.

ಸಿಂಹ ರಾಶಿ: ಸೂರ್ಯನ ಒಡೆತನದ ಈ ರಾಶಿ ಚಕ್ರದ ಜನರ ವೈವಾಹಿಕ ಜೀವನ ಆರಂಭದಲ್ಲಿ ತೊಂದರೆಗಳಿಂದ ಕೂಡಿದೆ ಮತ್ತು ನಂತರ ಎಲ್ಲವೂ ಕ್ರಮೇಣ ಸರಿಯಾಗಿ ಹೋಗುತ್ತದೆ ಆರಂಭದಲ್ಲಿ ಅವರು ಸಂಗಾತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಇಬ್ಬರ ನಡುವೆ ಹೊಂದಾಣಿಕೆ ಇದ್ದರೆ ಅವರ ಜೀವನವು ಸುಖಮಗೊಳ್ಳುತ್ತಿದೆ ಇವರು ಮಕರ ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆಯಾಗಬಾರದು ಶನಿವಾರದಂದು ನೀವು ಯಾವುದಾದರೂ ವಸ್ತುವನ್ನು ದಾನ ಮಾಡಬೇಕಾಗುತ್ತದೆ.

ಕನ್ಯಾ ರಾಶಿ: ಈ ರಾಶಿ ಚಕ್ರದವರ ವೈವಾಹಿಕ ಜೀವನವು ಆರಂಭದಲ್ಲಿ ಸ್ವಲ್ಪ ಹಾಳಾಗಬಹುದು ಆದರೆ ನಂತರ ಅವರ ಸ್ವಂತ ಪ್ರಯತ್ನದಿಂದ ಎಲ್ಲವೂ ಸರಿಯಾಗಲಿದೆ ಈ ರಾಶಿಯವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಆದರೆ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ ಇವರು ಕಟಕ ಹಾಗೂ ವೃಶ್ಚಿಕ ಹಾಗೂ ಮೇಷ ರಾಶಿಯವರನ್ನು ಮದುವೆಯಾಗಬಾರದು ಸೋಮವಾರದಂದು ಶಿವನನ್ನು ಪೂಜಿಸುವುದು ಇವರಿಗೆ ಪ್ರಯೋಜನಕಾರಿಯಾಗಿದೆ.

ತುಲಾ ರಾಶಿ: ತುಲಾ ರಾಶಿಯ ಅಧಿಪತಿ ಶುಕ್ರ ಸಾಮಾನ್ಯವಾಗಿ ಈ ರಾಶಿ ಚಕ್ರದವರು ತಮ್ಮ ಜೀವನದಲ್ಲಿ ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ ಅಂತಹ ಸಂದರ್ಭದಲ್ಲಿ ಸಂಗಾತಿಯಿಂದ ಅದೇ ಪ್ರತಿಕ್ರಿಯೆಯನ್ನು ಬಯಸುತ್ತಾರೆ ಇವರು ಧನಸ್ಸು ರಾಶಿ ಮತ್ತು ಮೀನ ರಾಶಿಯ ಜನರನ್ನು ಮದುವೆಯಾಗಬಾರದು ಓಂ ದುರ್ಗೆಯೆ ನಮಃ ಎಂದು ಜಪಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ: ಇವರ ವೈವಾಹಿಕ ಜೀವನದ ಬಗ್ಗೆ ನೋಡಿದರೆ ಅವರ ವೈವಾಹಿಕ ಜೀವನ ಸರಾಸರಿಯಾಗಿರುತ್ತದೆ ಇವರ ವೈವಾಹಿಕ ಜೀವನದಲ್ಲಿ ಯಾವುದೇ ಜಗಳಗಳು ಇಲ್ಲದಿದ್ದರೂ ಪ್ರಣಯದಲ್ಲೂ ಹೆಚ್ಚಿನ ಉತ್ಸಾಹ ಇರುವುದಿಲ್ಲ ಇವರು ಮಿಥುನ ಹಾಗೂ ಕನ್ಯಾ ರಾಶಿಯ ಸಂಗತಿಯನ್ನು ಮದುವೆಯಾಗಬಾರದು ಸಂತೋಷದ ಜೀವನಕ್ಕಾಗಿ ಅವರು ವಜ್ರ ಅಥವಾ ಸ್ಪಟಿಕವನ್ನು ಧರಿಸಬೇಕು.

ಧನಸ್ಸು ರಾಶಿ: ಇವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸುಗಮವಾಗಿರುತ್ತದೆ ಸಂಗತಿಯೊಂದಿಗೆ ಸಾಂದರ್ಭಿಕ ವ್ಯತ್ಯಾಸಗಳಿದ್ದರೂ ಇಬ್ಬರ ನಡುವೆ ಪ್ರೀತಿ ಅದಕ್ಕಿಂತ ಹೆಚ್ಚಾಗಿ ಇರುತ್ತದೆ ಇವರು ವೃಷಭ ರಾಶಿ ಮತ್ತು ತುಲಾ ರಾಶಿಯ ಜನರನ್ನು ಮದುವೆಯಾಗಬಾರದು ಪ್ರತಿದಿನ ತುಳಸಿಗೆ ದೀಪವನ್ನು ಬೆಳಗುವದರಿಂದ ನಿಮಗೆ ಎಲ್ಲಾ ರೀತಿಯ ಪ್ರಯೋಜನಗಳು ದೊರೆಯುತ್ತದೆ.

ಮಕರ ರಾಶಿ: ಇವರ ವೈವಾಹಿಕ ಜೀವನದಲ್ಲಿ ಅತ್ಯಂತ ವಿಶೇಷವಾದ ವಿಷಯವೆಂದರೆ ಅವರು ಸಂಗಾತಿಯೊಂದಿಗೆ ಜಗಳ ಆಡುತ್ತಾರೆ ಆದರೆ ಇಬ್ಬರ ನಡುವೆ ಸಾಕಷ್ಟು ಪ್ರೀತಿ ಸಹ ಇರುತ್ತದೆ ಅವರು ಸಂಗಾತಿಯೊಂದಿಗೆ ದೀರ್ಘಕಾಲ ಮಾತನಾಡದೆ ಬದುಕಲು ಸಾಧ್ಯವಿಲ್ಲ ಇವರು ಸಿಂಹ, ವೃಶ್ಚಿಕ ಮತ್ತು ಧನಸ್ಸು ರಾಶಿಯವರನ್ನು ಮದುವೆಯಾಗಬಾರದು ಶಿವನ ಆರಾಧನೆಯು ಇವರಿಗೆ ಪ್ರಯೋಜನಕಾರಿಯಾಗಿದೆ.

ಕುಂಭ ರಾಶಿ: ಇವರು ಸಹ ತಮ್ಮ ಸಂಗಾತಿಯೊಂದಿಗೆ ಬಹಳಷ್ಟು ಜಗಳ ಆಡುತ್ತಾರೆ ಜೀವನದಲ್ಲಿ ಪ್ರೀತಿ ಇರುತ್ತದೆ ಆದರೆ ಪರಸ್ಪರ ಸಾಮರಸ್ಯದ ಕೊರತೆಯಿಂದ ಸಂಗಾತಿಯೊಂದಿಗೆ ಜಗಳ ಆಡುತ್ತಾರೆ ಇವರು ಕಟಕ ಮತ್ತು ಸಿಂಹ ರಾಶಿಯವರನ್ನು ಮದುವೆಯಾಗಬಾರದು ಇವರು ಪ್ರತಿದಿನ ಸೂರ್ಯನನ್ನು ಪೂಜಿಸಿದರೆ ಉತ್ತಮ ದಾಂಪತ್ಯ ಜೀವನವನ್ನು ಪಡೆಯಬಹುದು.

ಮೀನ ರಾಶಿ: ಮೀನ ರಾಶಿಯವರು ವೈವಾಹಿಕ ಜೀವನವನ್ನು ಆರಾಮವಾಗಿ ಮುನ್ನಡೆಸುತ್ತಾರೆ ಇವರ ಜೀವನ ಸಂಗಾತಿ ಬಹಳ ಬುದ್ಧಿವಂತರಾಗಿರುತ್ತಾರೆ ಇವರು ತಮ್ಮ ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ ಇವರು ವೃಷಭ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ ಜನರನ್ನು ಮದುವೆಯಾಗಬಾರದು ಸಂತೋಷವನ್ನು ಪಡೆಯುವುದಕ್ಕಾಗಿ ಆಗಾಗ ಗಿಡ ನೆಡುವುದನ್ನು ಮಾಡಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.