ಮೇ 19 ಭಯಂಕರ ಅಮಾವಾಸ್ಯೆ ಇರುವುದರಿಂದ ಈ ಆರು ರಾಶಿಯವರು ಕೋಟ್ಯಾಧೀಶ್ವರರು,

0 16

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಇದೇ ಮೇ 19 ನೇ ತಾರೀಕು ಬಹಳ ವಿಶೇಷವಾದ ಅಮವಾಸೆ ಇದೆ ಈ ಅಮಾವಾಸ್ಯೆ ಮುಗಿದ 24 ಗಂಟೆಗಳ ಒಳಗಾಗಿ ಈ ಆರು ರಾಶಿಯವರಿಗೆ ಲಕ್ಷ್ಮಿದೇವಿಯ ಸಂಪೂರ್ಣ ಆಶೀರ್ವಾದ ಮತ್ತು ಕೃಪಾ ದೃಷ್ಟಿ ದೊರೆಯುತ್ತದೆ ಹಾಗಾಗಿ ಇವರ ಜೀವನದಲ್ಲಿ ಎಲ್ಲೂ ಕಾಣದ ಏಳಿಗೆಯನ್ನ ಕಾಣುತ್ತಾರೆ.

ಇವರ ಸರ್ವಸವು ಬದಲಾಗುತ್ತದೆ ಅಂತ ಹೇಳಬಹುದು ಹಾಗೂ ಇವರ ಅದೃಷ್ಟ ದುಪಟ್ಟಾಗುತ್ತದೆ ಹಾಗಾದರೆ ಈ ಆರು ರಾಶಿಗಳು ಯಾವವು ಅವರಿಗೆ ಏನೆಲ್ಲ ಲಾಭಗಳು ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಈ ರಾಶಿಯವರು ಇವರ ಊಹೆಗೂ ಮೀರಿದ ಜೀವನ ಇವರಿಗೆ ದೊರೆಯುತ್ತದೆ.

ಎಲ್ಲೂ ಇಲ್ಲದ ಸಂತೋಷ ಇವರ ಜೀವನದಲ್ಲಿ ಕಂಡು ಬರುತ್ತದೆ ಕೆಲವೊಂದು ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಬಹಳ ದಿನದಿಂದ ನೆರವೇರದ ಎಲ್ಲಾ ಕನಸುಗಳು ಕೂಡ ಈ ಒಂದು ಸಮಯದಲ್ಲಿ ಅಂದರೆ ಇವತ್ತಿನಿಂದ ನೆರವೇರುತ್ತದೆ ಹಣದಿಂದ ನಿಮಗೆ ಅರ್ಧಕ್ಕೆ ನಿಂತು ಹೋಗಿರುವ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ .

ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಉದ್ಯೋಗವನ್ನು ಪಡೆಯಬಹುದು ಸ್ಥಗಿತಗೊಂಡಿರುವ ವ್ಯಾಪಾರ ಕಾರ್ಯಗಳನ್ನ ಇತ್ಯರ್ಥ ಗೊಳಿಸಲು ಇದೀಗ ಸರಿಯಾದ ಸಮಯವಾಗಿದೆ ಯಾವುದೇ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ ಅನುಭವ ವ್ಯಕ್ತಿಯ ಸಲಹೆಯೊಂದಿಗೆ ಮುಂದುವರಿಯಿರಿ.

ವೈವಾಹಿಕ ಜೀವನದಲ್ಲಿ ಪರಸ್ಪರ ಸಾಮರಸ್ಯದ ಕೊರತೆ ಇರುತ್ತದೆ ಮನೆಯ ಹಿರಿಯರ ಗೌರವ ಕಾಪಾಡಲು ಮರೆಯದಿರಿ ಸಮಾಜದಲ್ಲಿ ನೀವು ಗುರುತನ್ನ ಪಡೆಯುತ್ತೀರಾ ನಿಮ್ಮ ಹೆಚ್ಚಿನ ಸಮಯವನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕಳೆಯುತ್ತೀರಾ ವ್ಯವಹಾರದಲ್ಲಿ ಅಡೆತಡೆಗಳು ಉಂಟಾಗುತ್ತದೆ .

ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತೀರಾ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ ನಿಯಮಿತವಾಗಿ ವ್ಯಾಯಾಮ ಮತ್ತು ಯೋಗ ಮಾಡುವುದು ಈ ರಾಶಿಯವರಿಗೆ ತುಂಬಾನೇ ಅವಶ್ಯಕತೆ ಇನ್ನು ಇಷ್ಟೆಲ್ಲಾ ಅದೃಷ್ಟವನ್ನು ಈ ಅಮಾವಾಸ್ಯೆ ನಂತರ 24 ಗಂಟೆಗಳ ಒಳಗಾಗಿ ಪಡೆಯುತ್ತಿರುವಂತ ಆ ರಾಶಿಗಳು ಯಾವ್ಯಾವು ಅಂದರೆ ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ಕುಂಭ ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.