ಸಾಡೇ ಸಾತಿ ಕೆಟ್ಟದ್ದಲ್ಲ ತುಂಬಾ ಒಳ್ಳೆಯದು ಯಾಕೆ ಗೊತ್ತಾ

0 8,193

ಸಾಡೇ ಸಾತಿ ಕೆಟ್ಟದ್ದಲ್ಲ ತುಂಬಾ ಒಳ್ಳೆಯದು ಯಾಕೆ ಗೊತ್ತಾ

ಸಾಡೇಸಾತಿ ಎಂಬ ಹೆಸರು ತುಂಬಾ ಅಸ್ಥಿರತೆ, ಭಯವನ್ನು ಉಂಟುಮಾಡುತ್ತದೆ ಕಷ್ಟಕ್ಕೆ ಸಮಾನಾರ್ಥಕ ಪದವಾಗಿ ಈ ಸಾಡೇಸಾತಿ ಎಂಬ ಪದವನ್ನು ಬಳಸುತ್ತಾರೆ ಏಳುವರೆ ವರ್ಷಗಳ ಈ ಹೋರಾಟ ಹೇಗೆ ಸಾರ್ಥಕ ಕ್ಷಣಗಳನ್ನು ತಂದುಕೊಡುತ್ತದೆ ಎಂದು ತಿಳಿಯೋಣ ಈ ಫಲಗಳಲ್ಲಿ ಎರಡು ವಿಧವಾದ ಫಲಗಳು ಇದೆ ಒಂದು ಅಧಿಕ ಸಮಯ ಇನ್ನೊಂದು ಕಡಿಮೆ ಸಮಯ ಫಲಗಳು ನೀವು ತೆಗೆದುಕೊಳ್ಳುವ ಸಣ್ಣ ಪುಟ್ಟ ನೋವುಗಳು ಕಷ್ಟಗಳಿಂದ ಮುಂದೊಂದು ದಿನ ಲಾಭವನ್ನು ಪಡೆಯಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಜೀವನದಲ್ಲಿ ಬೆಳಕನ್ನು ತರುತ್ತದೆ ಮತ್ತು ಪರಿವರ್ತನೆಯನ್ನು ಸಹ ತರುತ್ತದೆ ಮೊದಲನೆಯದಾಗಿ ಸಾಡಿ ಸಾತಿಯ ಸಕಾರಾತ್ಮಕ ಪ್ರಭಾವಗಳು ಯಾವುದು ಎಂದರೆ ಸಾಡೇಸಾತಿ ಕಠಿಣವಾದ ಪರಿಶ್ರಮವನ್ನು ಕೊಡುತ್ತದೆ ಸುಲಭದ ಜೀವನ ಇರುವುದಿಲ್ಲ ಸುಲಭವಾಗಿ ಹಣ ಗಳಿಸಲು ಸಾಧ್ಯವಿರುವುದಿಲ್ಲ ಜೀವನಪೂರ್ತಿ ಸ್ವಭಾವಕ್ಕೆ ಇರಬಹುದು ಎಂಬ ತಪ್ಪು ಕಲ್ಪನೆ ಬೇಡ ಜೀವನದಲ್ಲಿ ಸಾಡೇಸಾತಿಯಿಂದ ಕಷ್ಟಕರ ಜೀವನ ನಡೆಸಬೇಕಾಗುತ್ತದೆ ಯಾವುದೇ ನಿರ್ಲಕ್ಷ್ಯ, ಸೋಂಬೇರಿತನ ಅಥವಾ ಅಸಡ್ಡೆ ಇಂತಹ ಸ್ವಭಾವಗಳನ್ನು ಶನಿ ಮಹಾತ್ಮರು ಸಹಿಸುವುದಿಲ್ಲ ಇದಕ್ಕೆ ತಕ್ಕ ಶಿಕ್ಷೆ ದೊರೆಯುತ್ತದೆ

ನಿಮ್ಮ ಜೀವನದಲ್ಲಿ ನೀವು ಹಾರ್ಡ್ ವರ್ಕ್ ಮಾಡುವುದರಿಂದ ನಿಮಗೆ ಒಳ್ಳೆಯ ಜೀವನ ಸಿಗುತ್ತದೆ ಉತ್ತಮ ಭವಿಷ್ಯ ಇರುತ್ತದೆ ಇಲ್ಲಿ ಸಣ್ಣ ಸಮಸ್ಯೆ ಎಂದರೆ ನಿಮಗೆ ತಕ್ಷಣ ಫಲ ಸಿಗುವುದಿಲ್ಲ ಒಂದು ವೇಳೆ ಫಲ ಸಿಕ್ಕಿದರು ಅದು ನಿಧಾನವಾಗಿ ಇರುತ್ತದೆ ನಿಮ್ಮ ಜೀವನದಲ್ಲಿ ಏಳುವರೆ ವರ್ಷ ಕಷ್ಟಕರವಾಗಿ ಇರುವುದರಿಂದ ನಿಮ್ಮ ಮುಂದಿನ ಭವಿಷ್ಯಕ್ಕೆ ಹೂಡಿಕೆ ಮಾಡಿದಂತೆ ಆಗುತ್ತದೆ ಸಾಡೇಸಾತಿಯೆಂದರೆ ಶನಿ ನಿಮಗೆ ಹಾರ್ಡ್ ವರ್ಕ್ ಮಾಡುವಂತೆ ಮಾಡುತ್ತಾನೆ ಕೆಲವು ಜನರು ಇದೇ ಸಮಯದಲ್ಲಿ ಕೆಲಸವನ್ನು ಬಿಡುತ್ತಾರೆ ಮತ್ತು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ ಅಥವಾ ಮ್ಯಾನೇಜರ್ಗಳು, ಬಾಸ್ಗಳು ಅವರನ್ನು ಕೆಲಸದಿಂದ ತೆಗೆಯುತ್ತಾರೆ

ಹೊಸ ಉದ್ಯೋಗ ಹುಡುಕುವುದು ಇರುವ ಕೆಲಸವನ್ನು ಬಿಡುವುದು ಒಳ್ಳೆಯದಲ್ಲ ಮತ್ತೊಂದು ದೃಷ್ಟಿಯಲ್ಲಿ ಇಂತಹ ವ್ಯಕ್ತಿಗಳೇ ಒಂದು ದೊಡ್ಡ ಉದ್ಯೋಗಗಳಲ್ಲಿ ಭಾಸ್ಕಳಾಗಿ ಇರುತ್ತಾರೆ ಇವರು ತುಂಬಾ ಅದ್ಭುತವಾಗಿ ಮುಂದುವರೆದಿರುವ ಉದಾಹರಣೆಗಳು ಇದೆ ಇದಕ್ಕೆಲ್ಲ ಹೆಚ್ಚಿನ ಸಮಯಗಳಲ್ಲಿ ಸಾಡೇಸಾತಿ ಅಥವಾ ಶನಿಯ ಪ್ರಭಾವ ಕಾರಣವಾಗಿರುತ್ತದೆ ಶನಿಯು ನಿಮ್ಮನ್ನು ನಿಮ್ಮ ಕಂಫರ್ಟ್ ಝೋನ್ ಇಂದ ಹೊರಗೆ ತರುತ್ತಾರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಜೀವನದಲ್ಲಿ ನೀವು ಅಭಿವೃದ್ಧಿಯಾಗುವಿರಿ

ನಿಮ್ಮ ಕೌಶಲ್ಯಗಳನ್ನು ನೀವು ಅಭಿವೃದ್ಧಿಪಡಿಸಿಕೊಳ್ಳಬೇಕು ಹೊಸ ಹೊಸ ವಿಷಯಗಳನ್ನು ಕಲಿಯಬೇಕಾಗುತ್ತದೆ ಶನಿಯು ನಿಮ್ಮನ್ನು ಕೂತಲ್ಲಿಯೇ ಕೂರಲು ಬಿಡುವುದಿಲ್ಲ ಹೊಸ ವಿಚಾರಗಳನ್ನು ತಿಳಿದುಕೊಂಡು ಅಭ್ಯಾಸ ಮಾಡಿಕೊಂಡು ನೀವು ಬದಲಾಗಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.