ಶನಿಯ ರಾಶಿಯಲ್ಲಿ ಶುಕ್ರನ ಅಧಿಪತ್ಯ; ಈ ರಾಶಿಯವರ ಶುಭಗಳಿಗೆ ಶುರು, ರಾಜವೈಭೋಗದ ಜತೆಗೆ ಸಂಪತ್ತಿನ ಮಳೆ,

0 8,360

ಶನಿಯ ರಾಶಿಯಲ್ಲಿ ಶುಕ್ರನ ಅಧಿಪತ್ಯ ಈ ರಾಶಿಯವರ ಶುಭ ಗಳಿಗೆ ಶುರು ರಾಜ ವೈಭೋಗದ ಜೊತೆಗೆ ಸಂಪತ್ತಿನ ಮಳೆ ವೀಕ್ಷಕರೇ ಈಗಾಗಲೇ ಶನಿ ದೇವನ ರಾಶಿಯಲ್ಲಿ ಭೋಗ ವಿಲಾಸಿತನದಕಾರಕ ಗ್ರಹನಾಗಿರುವ ಶುಕ್ರ ದೇವನು ಪ್ರವೇಶಿಸಿ ಆಗಿದೆ. ಇದರಿಂದಾಗಿ ಇಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ರಾಜ ಯೋಗದ ಕಲೆ ಉಂಟಾಗಲಿದೆ. ಹೌದು, ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಮಹಾ ಶಿವರಾತ್ರಿಗೂ ಮುನ್ನ ಶನಿದೇವನ ರಾಶಿ.

ಕುಂಭ ರಾಶಿಯಲ್ಲಿ ಶುಕ್ರ ಸಂಚಾರ ನಡೆದ ಕಾರಣ ನಾಲ್ಕು ರಾಶಿಯವರ ಬಾಳಿನಲ್ಲಿ ಬೆಳಕು ಮೂಡುವಂತಾಗಿದೆ.ಇದರಿಂದಾಗಿ ಈ ರಾಶಿಯವರು ಮಾರ್ಚ್ ತಿಂಗಳಿನ ದ್ವಿತೀಯಾರ್ಧದಲ್ಲಿ ಬರ ಪೂರ ಶುಭ ಫಲಗಳನ್ನು ಪಡೆದುಕೊಳ್ಳುವುದರ ಮೂಲಕ ಅದೃಷ್ಟವನ್ನು ಹೊಂದಲಿದ್ದಾರೆ. ಹಾಗಾದರೆ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ನಾವು ಶನಿಯ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ಅದೃಷ್ಟದ ಫಲಗಳನ್ನು ಹೊಂದಲಿರುವ ಆ ನಾಲ್ಕು ರಾಶಿಗಳು ಯಾವುವು ಅನ್ನೋದು ಎಲ್ಲವನ್ನು ಇಲ್ಲಿ ವಿಸ್ತಾರವಾಗಿ ಅರಿತುಕೊಳ್ಳೋಣ.

ಕುಂಭ ರಾಶಿಯಲ್ಲಿ ಶುಕ್ರ ದೇವನ ಗೋಚಾರವು ಮೊದಲಿಗೆ ಉ ಷ ಬ ರಾಶಿಯ ಜಾತಕದವರ ಅದೃಷ್ಟದಲ್ಲಿ ಹೊಳಪು ಹೊತ್ತು ಬರಲಿದೆ.

ಹೌದು, ರಿಷಬ ರಾಶಿಯವರ ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗುವ ಯೋಗ ರೂಪಗೊಳ್ಳಲಿದೆ.ಅಲ್ಲದೆ ಇಲ್ಲಿ ಈ ಜಾತಕದವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ.ಇಲ್ಲಿ ನೀವು ಖಂಡಿತ ಖ್ಯಾತಿ ಗಳಿಸುವಿರಿ. ಜೀವನದಲ್ಲಿ ಸಂತೋಷವು ದ್ವಿಗುಣಗೊಳ್ಳಲಿದೆ. ವಿಶೇಷವಾಗಿ ಇಲ್ಲಿ ವೃಷಭ ರಾಶಿಯ ವ್ಯಾಪಾರಿ ಜಾತಕದ ವರೆಗೂ ಬರಪೂರ ಲಾಭವಾಗುವುದರ ಜೊತೆಗೆ ಲಕ್ಷ್ಮೀ ಮಾತೆಯ ವಿಶೇಷ ಅನುಗ್ರಹ ಪ್ರಾಪ್ತಿ ಉಂಟಾಗಿದೆ.

ಇಲ್ಲಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗುವುದರೊಂದಿಗೆ ಹಣ ಉಳಿತಾಯ ಮಾಡಲು ಕೂಡ ಸಾಧ್ಯವಾಗಲಿದೆ. ಇನ್ನು ಇಲ್ಲಿ ಅದೃಷ್ಟದ ಫಲಗಳನ್ನು ಹೊಂದಲಿರುವ ಎರಡನೇ ರಾಶಿಯೆಂದರೆ ಅದು ಸಿಂಹ ರಾಶಿ. ಹೌದು, ಇಲ್ಲಿ ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಮೊದಲಿಗಿಂತ ಹೆಚ್ಚು ಸುಧಾರಿಸುತ್ತದೆ.

ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.ಬಹುಕಾಲದಿಂದ ಬಾಕಿ ಉಳಿದಿರುವ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.ಇಲ್ಲಿ ಲಕ್ಷ್ಮಿ ಮಾತೆಯ ಅನುಗ್ರಹದಿಂದಾಗಿ ವ್ಯಾಪಾರ ಮತ್ತು ನೌಕರಿಯಲ್ಲಿ ವಿಶೇಷ ಪ್ರಗತಿ ಕಂಡುಬರಲಿದೆ. ಈ ವಿಶೇಷ ಅವಧಿಯಲ್ಲಿ ನಿಮಗೆ ಆಶ್ಚರ್ಯಕರ ರೀತಿಯ ಧನ ಲಾಭವಾಗಲಿದ್ದು, ಇದರಿಂದಾಗಿ ಇಲ್ಲಿ ನೀವು ಹೆಚ್ಚು ಹೆಚ್ಚು ಆನಂದ ಅನುಭೂತಿಯನ್ನು ಹೊಂದಬಹುದಾಗಿದೆ. ಇನ್ನು ಕುಂಭ ರಾಶಿಯಲ್ಲಿ ಶುಕ್ರ ದೇವನ ಸಂಚಾರದಿಂದಾಗಿ ಇಲ್ಲಿ ಅದೃಷ್ಟದ ವಿಶೇಷ ಫಲಗಳನ್ನು ಪಡೆದುಕೊಳ್ಳಲಿರುವ ಮೂರನೇ ರಾಶಿ ಎಂದರೆ ಅದು ಮೇಷರಾಶಿ.

ಹೌದು, ಇಲ್ಲಿ ಮೇಷ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ವ್ಯಾಪಾರಸ್ಥರು ಹಿಂದೆಂದೂ ಕಾಣದಷ್ಟು ಲಾಭವನ್ನು ಕಾಣುವರು. ಶೀಘ್ರದಲ್ಲೇ ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.

ಮನೆ ಪರಿವಾರದಲ್ಲಿ ಸಂತಸ ಕಂಡು ಬರಲಿದೆ.ಸಂಗಾತಿಯ ಕಡೆಯಿಂದಲೂ ಪ್ರೇಮದ ಪ್ರಾಪ್ತಿ ಉಂಟಾಗಲಿದೆ. ಇಲ್ಲಿ ನಿಮ್ಮ ಸಂತಾನ ಪಕ್ಷವು ಕೂಡ ಹೆಚ್ಚು ಅನುಕೂಲಕರ ರೀತಿಯಲ್ಲಿ ನಡೆದುಕೊಳ್ಳಲಿದ್ದು, ಇದು ನಿಮ್ಮ ಸಂತಸಕ್ಕೆ ಇಲ್ಲಿ ಕಾರಣವಾಗಿದೆ. ಇನ್ನು ಕೊನೆಯದಾಗಿ ಇಲ್ಲಿ ಶುಕ್ರ ದೇವನ ವಿಶೇಷ ಗೋಚರದಿಂದಾಗಿ ಅದೃಷ್ಟದ ಫಲಗಳನ್ನು ಹೊಂದಲಿರುವ ನಾಲ್ಕನೇ ರಾಶಿಯೆಂದರೆ ಅದು ಕರ್ಕಾಟಕ ರಾಶಿ.

ಹೌದು, ಇಲ್ಲಿ ಕರ್ಕಾಟಕ ರಾಶಿಯವರ ಆಲೋಚನೆಗಳು ಸಕಾರಾತ್ಮಕವಾಗಿ ಬದಲಾಗುತ್ತವೆ. ವೃತ್ತಿ ಜೀವನದಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸುವಿರಿ. ಈ ಸಮಯ ಅವಧಿಯಲ್ಲಿ ನೀವು ಮಾಡುವ ಕೆಲಸವನ್ನು ಜನರು ಹೋಗುತ್ತಾರೆ.

ಜೊತೆಗೆ ಇಲ್ಲಿ ನಿಮ್ಮಲ್ಲಿರುವ ವಿಶೇಷ ಪ್ರಕೃತಿಯಿಂದಾಗಿ ನೀವು ವ್ಯಾಪಾರದಲ್ಲಿ ಭರಪೂರ ಲಾಭವನ್ನು ಹೊಂದಲಿದ್ದೀರಿ.ಇಲ್ಲಿ ನೌಕರಸ್ಥ ಜಾತಕದವರು ಕೂಡ ಶಕ್ತಿ ಉತ್ತಮ ಅವಕಾಶಗಳನ್ನು ಹೊಂದಲಿದ್ದಾರೆ.ಇಲ್ಲಿ ಕರ್ಕಾಟಕ ರಾಶಿಯವರ ಮೇಲೆ ಲಕ್ಷ್ಮೀ ಮಾತೆಯ ಅನುಗ್ರಹವೂ ಇರಲಿದ್ದು, ಹೀಗಾಗಿ ಇಲ್ಲಿ ಖಂಡಿತ ಧನ ಸಮೃದ್ಧಿ ಯೋಗವು ಕೂಡ ರೂಪಗೊಳ್ಳಲಿದೆ.

Leave A Reply

Your email address will not be published.