ಒಗ್ಗರಣೆ ಅವಲಕ್ಕಿ ಸಕ್ಕರೆ ಕಾಯಿಲೆ ಇದ್ದವರು ತಿನ್ನುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

0 2,063

ಒಗ್ಗರಣೆ ಅವಲಕ್ಕಿ ಸಕ್ಕರೆ ಕಾಯಿಲೆ ಇದ್ದವರು ತಿನ್ನುವ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

ಕಬ್ಬಿಣದ ಅಂಶ ಇರುವುದು ನಮ್ಮ ದೈಹಿಕ ಸಾಮರ್ಥ್ಯವನ್ನು ನಿರ್ಧಾರ ಮಾಡುತ್ತದೆ ನಮ್ಮ ಮಾಂಸ ಖಂಡಗಳ ಶಕ್ತಿ ಮತ್ತು ಚೈತನ್ಯವನ್ನು ರೂಪಿಸುತ್ತದೆ ಏಕೆಂದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ನಿರ್ವಹಿಸುವುದೇ ಕಬ್ಬಿಣದ ಅಂಶ ಹೀಗಾಗಿ ಅನೀಮಿಯ ಸಮಸ್ಯೆಗಳಿಂದ ನಮ್ಮನ್ನು ದೂರ ಇರಿಸುತ್ತದೆ ನಾವು ಸೇವಿಸುವ ಹಲವಾರು ಆಹಾರಗಳಲ್ಲಿ ಕಬ್ಬಿಣದ ಅಂಶವು ಅಪಾರವಾಗಿ ಕಂಡುಬರುತ್ತದೆ

ಅಂತಹ ಆಹಾರಗಳ ಬಗ್ಗೆ ತಿಳಿಯೋಣ:ಅವಲಕ್ಕಿ ಇದನ್ನು ನೀವು ಉರಿದು ಕೂಡ ತಿನ್ನಬಹುದು ಒಗ್ಗರಣೆ ಹಾಕಿಕೊಂಡು ತಿನ್ನಬಹುದು ಇಲ್ಲವೆಂದರೆ ಬೇಯಿಸಿ ಕೂಡ ಸವಿಯಬಹುದು ಒಟ್ಟಾರೆಯಾಗಿ ನಿಮಗೆ 100 ಗ್ರಾಂ ಅವಲಕ್ಕಿಯಲ್ಲಿ 20 ಮಿಲಿ ಗ್ರಾಂ ಕಬ್ಬಿಣದ ಅಂಶ ಸಿಗುತ್ತದೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಆರೋಗ್ಯದ ಲಾಭ ಹೆಚ್ಚು ಸಿಗಲಿದೆ ಇನ್ನೂ ಬೇಯಿಸಿದ ಸೋಯಾ ಅವರೇ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಇದರಲ್ಲಿ ಕಬ್ಬಿಣದ ಅಂಶವು ಹೆಚ್ಚಾಗಿರುತ್ತದೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದರಿಂದ ಯಾವುದಾದರೂ ಖಾಧ್ಯವನ್ನು ಸವಿಯಬಹುದು ಆದರೆ ಇದರ ನಂತರದಲ್ಲಿ ಒಂದು ಲೋಟ ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದನ್ನು ಮರೆಯಬೇಡಿ

ಇದು ಕಬ್ಬಿಣದ ಅಂಶವನ್ನು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಇನ್ನು ಎಲೆಕೋಸಿನ ಮೇಲ್ಭಾಗದಲ್ಲಿ ಕಂಡುಬರುವಂತಹ ಎಲೆಗಳನ್ನು ನೀವು ಇದುವರೆಗೂ ಹೊರಗಡೆ ಎಸೆಯುತ್ತಿದ್ದರೆ ಅಂತಹ ಅಭ್ಯಾಸವನ್ನು ಹಿಂದೆ ನಿಲ್ಲಿಸಿಬಿಡಿ ಏಕೆಂದರೆ ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಕಬ್ಬಿಣದ ಅಂಶ ಸಿಗಲಿದೆ

ಇವುಗಳಲ್ಲಿ 40 ಮಿಲಿ ಗ್ರಾಂ ಕಬ್ಬಿಣದ ಅಂಶ ನಿಮಗೆ ಸಿಗಲಿದೆ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಇವುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ ಇನ್ನೂ ಪ್ರತಿ 100 ಗ್ರಾಂ ಕೆಂಪು ಮಾಂಸದಲ್ಲಿ ನಿಮಗೆ 18.8 ಮಿಲಿ ಗ್ರಾಂ ಕಬ್ಬಿಣದ ಅಂಶ ಸಿಗುತ್ತದೆ ತಿಂಗಳಿಗೆ ಒಮ್ಮೆ ಇದನ್ನ ಆಗಾಗ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ ಇದರಲ್ಲಿ ಕಡಿಮೆ ಕೊಬ್ಬಿನ ಅಂಶ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.